ಕರ್ನಾಟಕ ಸರ್ಕಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
|||
೩ ನೇ ಸಾಲು:
|coat_of_arms=[[Image:Seal of Karnataka.png|225px]]
|state_flag= ಹಳದಿ +ಕೆಂಪು ಪಟ್ಟಿ
|seat_of_government= ವಿಧಾನಸೌಧ, ಬೆಂಗಳೂರು
|name_of_governor= ವಜುಭಾಯಿ
|name_of_chief_minister=
|name_of_dpy_chief_minister=
|legislative_assembly= [[ಕರ್ನಾಟಕ ವಿಧಾನಸಭೆ]]
|speaker=
|member_in_assembly= ೨೨೫
|legislative_council= [[ಕರ್ನಾಟಕ ವಿಧಾನ ಪರಿಷತ್]]
|chairman=
|dpy_chairman=
|member_in_council= ೭೫
|high_court= [[ಕರ್ನಾಟಕ ಉಚ್ಚನ್ಯಾಯಲಯ]]
|chief_justice=
|website= http://www.karnataka.gov.in/
}}
==ರಾಜ್ಯಾಡಳಿತ==
'''[[ಕರ್ನಾಟಕ]] ಸರ್ಕಾರ'''ವು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ, ರಾಜ್ಯಪಾಲರು ಸಂವಿಧಾನಾತ್ಮಕ ನಾಯಕರಾಗಿರುವ ಒಂದು ಸಂಸ್ಥೆ. ಐದು ವರ್ಷದ ಅವಧಿಗೆ ನೇಮಿತರಾದ [[ರಾಜ್ಯಪಾಲ]]ರು [[ಮುಖ್ಯಮಂತ್ರಿ]] ಮತ್ತು ಅವರ ಮಂತ್ರಿಮಂಡಲವನ್ನು ನೇಮಿಸುತ್ತಾರೆ. [[ರಾಜ್ಯಪಾಲ]]ರು ರಾಜ್ಯದ ಸಾಂಪ್ರದಾಯಿಕ ನಾಯಕರಾಗಿರುತ್ತಾರಾದರೂ, ಸರ್ಕಾರದ ದೈನಂದಿನ ನಿರ್ವಹಣೆಯು ಗಮನಾರ್ಹವಾದ ಶಾಸನಾಧಿಕಾರಗಳನ್ನು ವಹಿಸಲಾದ [[ಮುಖ್ಯಮಂತ್ರಿ]] ಮತ್ತು ಅವರ ಮಂತ್ರಿಮಂಡಲದ ಉಸ್ತುವಾರಿಯಲ್ಲಿರುತ್ತದೆ.
Line ೪೨ ⟶ ೪೩:
*ಮೈಸೂರು ಮತ್ತು ಕೊಡಗು ರಾಜ್ಯಗಳು, ಮುಂಬಯಿ ಮತ್ತು ಹೈದರಾಬಾದ್,ನ ಮತ್ತು ಮದ್ರಾಸ್ ನ ಹಳೆಯ ರಾಜ್ಯಗಳ ಕನ್ನಡ ಮಾತನಾಡುವ ಜಿಲ್ಲೆಗಳು ಕರ್ನಾಟಕದಲ್ಲಿ ವಿಲೀನಗೊಂಡಿತು. *ನಂತರ, 1956 ರಲ್ಲಿ ತನ್ನ ಪ್ರಸಕ್ತ ರೂಪವನ್ನು ತೆಗೆದುಕೊಂಡಿತು. ಮೈಸೂರು ರಾಜ್ಯವು 10 ಜಿಲ್ಲೆಗಳನ್ನು ಹೊಂದಿತ್ತು ಅವು : [[ಬೆಂಗಳೂರು]], [[ಕೋಲಾರ]], [[ತುಮಕೂರು]], [[ಮಂಡ್ಯ]], [[ಮೈಸೂರು]], [[ಹಾಸನ]], [[ಚಿಕ್ಕಮಗಳೂರು]] (ಕಡೂರು), [[ಶಿವಮೊಗ್ಗ]] ಮತ್ತು [[ಚಿತ್ರದುರ್ಗ]]. [[ಬಳ್ಳಾರಿ]]ಯು 1953 ರಲ್ಲಿ ಈಗಿನ [[ಕರ್ನಾಟಕ]]ಕ್ಕೆ ಸೇರಿತು. (ಇವು ಎಲ್ಲಾ ಕರ್ನಾಟಕದಲ್ಲಿ ಸೇರಿದವು.)
*ಹೊಸ [[ಆಂಧ್ರ]] ರಾಜ್ಯವು ಮದ್ರಾಸ್` ನ ಉತ್ತರ ಜಿಲ್ಲೆಗಳಲ್ಲಿ ಸೃಷ್ಟಿಯಾಯಿತು. ಆಗ ಮೈಸೂರು ರಾಜ್ಯಕ್ಕೆ ಮದ್ರಾಸ್ ಪ್ರಾಂತ್ಯದಿಂದ ವರ್ಗಾಯಿಸಿದ. [[ಕೊಡಗು]] ಜಿಲ್ಲಾ(ಕೇಂದ್ರಾಡಳಿತ), ಹಾಗೂ ದಕ್ಷಿಣ ಕನ್ನಡ ಜಿಲ್ಲೆ, ಮದ್ರಾಸ್ ರಾಜ್ಯದ ಉತ್ತರ ಕನ್ನಡ [[ಧಾರವಾಡ]], [[ಬೆಳಗಾವಿ]] ಜಿಲ್ಲೆ, ಮತ್ತು ಮುಂಬಯಿ ಪ್ರಾಂತ್ಯದ [[ವಿಜಯಪುರ|ಬಿಜಾಪುರ]] ಜಿಲ್ಲೆ; ಮತ್ತು [[ಹೈದರಾಬಾದ್ ಪ್ರಾಂತ್ಯ]]ದಿಂದ [[ಬೀದರ್|ಬೀದರ್ ಜಿಲ್ಲೆ]], [[ಕಲಬುರಗಿ|ಗುಲ್ಬರ್ಗಾ]] ಜಿಲ್ಲೆ, ಮತ್ತು [[ರಾಯಚೂರು ಜಿಲ್ಲೆ|ರಾಯಚೂರು]] ಜಿಲ್ಲೆಗಳನ್ನು ಕರ್ನಾಟಕಕ್ಕೆ ವರ್ಗಾಯಿಸಲಾಯಿತು . 1989 ರಲ್ಲಿ ಗ್ರಾಮಾಂತರ ಪ್ರದೇಶ ಬೆಂಗಳೂರಿನಿಂದ ಬೇರ್ಪಟ್ಟು [[ಬೆಂಗಳೂರು ಗ್ರಾಮಾಂತರ ಜಿಲ್ಲೆ|ಬೆಂಗಳೂರು ಗ್ರಾಮಾಂತರ]] ಜಿಲ್ಲೆಯಾಯಿತು. 1997 ರಲ್ಲಿ [[ಬಾಗಲಕೋಟೆ|ಬಾಗಲಕೋಟೆ ಜಿಲ್ಲೆ]]ಯ [[ವಿಜಯಪುರ]]/[[ವಿಜಯಪುರ|ಬಿಜಾಪುರ]]ದಿಂದ ಬೇರ್ಪಟ್ಟು ಹೊಸ ಜಿಲ್ಲೆಯಾಯಿತು. [[ಮೈಸೂರು|ಮೈಸೂರು ಜಿಲ್ಲೆ]] ಒಡೆದು [[ಚಾಮರಾಜನಗರ|ಚಾಮರಾಜನಗರ ಜಿಲ್ಲೆ]] ಆಯಿತು. [[ಧಾರವಾಡ|ಧಾರವಾಡ ಜಿಲ್ಲೆ]] ಒಡೆದು [[ಗದಗ|ಗದಗ ಜಿಲ್ಲೆ]] ಹುಟ್ಟಿತು. ಮತ್ತೆ [[ಧಾರವಾಡ|ಧಾರವಾಡ ಜಿಲ್ಲೆ]] ಒಡೆದು [[ಹಾವೇರಿ|ಹಾವೇರಿ ಜಿಲ್ಲೆ]] ಆಯಿತು. [[ರಾಯಚೂರು ಜಿಲ್ಲೆ]] ಒಡೆದು [[ಕೊಪ್ಪಳ|ಕೊಪ್ಪಳ ಜಿಲ್ಲೆ]] ಆಯಿತು. [[ದಕ್ಷಿಣ ಕನ್ನಡ]] ಬೇರ್ಪಟ್ಟು [[ಉಡುಪಿ ಜಿಲ್ಲೆ]] ಮತ್ತು [[ದಕ್ಷಿಣ ಕನ್ನಡ]] ಆಯಿತು. [[ದಾವಣಗೆರೆ|ದಾವಣಗೆರೆ ಜಿಲ್ಲೆ]]ಯನ್ನು [[ಬಳ್ಳಾರಿ]], [[ಚಿತ್ರದುರ್ಗ]], [[ಧಾರವಾಡ]], [[ಶಿವಮೊಗ್ಗ|ಶಿವಮೊಗ್ಗ ಜಿಲ್ಲೆ]]ಗಳ ಭಾಗಗಳಿಂದ ರಚಿಸಲಾಗಿದೆ. 2008 ರಲ್ಲಿ [[ಬೆಂಗಳೂರು ಗ್ರಾಮಾಂತರ ಜಿಲ್ಲೆ]]ಯನ್ನು ಇಬ್ಭಾಗಿಸಿ [[ರಾಮನಗರ]] ಎಂಬ ಹೊಸ ಜಿಲ್ಲೆಯ ರಚನೆಯಾಯಿತು. ಅದೇ ರೀತಿಯಲ್ಲಿ [[ಚಿಕ್ಕಬಳ್ಳಾಪುರ|ಚಿಕ್ಕಬಳ್ಳಾಪುರ ಜಿಲ್ಲೆ]]ಯನ್ನು, ಹಿಂದಿನ ಕೋಲಾರ ಜಿಲ್ಲೆಯನ್ನು ಒಡೆದು ಮಾಡಲಾಯಿತು.ಇದು ಇಂದಿನ (೨೦೧೬) ಕರ್ನಾಟಕ. ಈಗ ಕರ್ನಾಟಕದಲ್ಲಿ(೨೦೧೬) ೩೦ ಜಿಲ್ಲೆಗಳಿವೆ.([[ಕರ್ನಾಟಕದ ಜಿಲ್ಲೆಗಳು]]).
==ಹೆಚ್ಚಿನ ಮಾಹಿತಿ==
|