ಮೋಕ್ಷಗುಂಡಂ ವಿಶ್ವೇಶ್ವರಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ವೃತ್ತಿ ಜೀವನ: By mention the Royal power of mysore maha rani Pramodadevi
ಟ್ಯಾಗ್‌ಗಳು: Emoji ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
2405:204:500F:8C51:C93F:E442:D19A:696E (ಚರ್ಚೆ) ರ 919526 ಪರಿಷ್ಕರಣೆಯನ್ನು ವಜಾ ಮಾಡಿ - ತಪ್ಪಾದ ಭಾಷೆ. ಎಮೋಜಿ ಗಳನ್ನು ತೆಗೆದು ಹಾಕಿ
ಟ್ಯಾಗ್: ರದ್ದುಗೊಳಿಸಿ
೩೫ ನೇ ಸಾಲು:
[[ಚಿತ್ರ:Brindavan Gardens2 - KRS DAM.jpg|thumb|right|250px|'ಕೃಷ್ಣರಾಜಸಾಗರ ಅಣೆಕಟ್ಟು']]
*ವಿಶ್ವೇಶ್ವರಯ್ಯನವರು ನಂತರ [[ಮುಂಬಯಿ]] ನಗರದಲ್ಲಿ [[ಲೋಕೋಪಯೋಗಿ ಇಲಾಖೆ]]ಯನ್ನು [[೧೮೮೪|೧೮೮೪ರಲ್ಲಿ]] ಸೇರಿದರು. ಇದಾದ ಮೇಲೆ [[ಭಾರತೀಯ ನೀರಾವರಿ ಕಮಿಷನ್]] ಇಂದ ಅವರಿಗೆ ಆಮಂತ್ರಣ ಬಂದಿತು. ಈ ಕಮಿಷನ್ ಅನ್ನು ಸೇರಿದ ನಂತರ [[ದಖನ್ ಪ್ರಸ್ತಭೂಮಿ]]ಯಲ್ಲೇ ಉತ್ತಮವಾದ [[ನೀರಾವರಿ ವ್ಯವಸ್ಥೆ |ನೀರಾವರಿ ವ್ಯವಸ್ಥೆಯನ್ನು]] ವಿಶ್ವೇಶ್ವರಯ್ಯನವರು ಪರಿಚಯಿಸಿದರು. ಸರ್ ಎಂ. ವಿ. ಯವರು ಅರ್ಥರ್ ಕಾಟನ್ ರವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಕಾವೇರಿ ನದಿಗೆ ಅಣೆಕಟ್ಟು ಕಟ್ಟುವಲ್ಲಿ ಅವರು ತಿರುಚನಾಪಳ್ಳಿಯಲ್ಲಿ ಚೋಳ ರಾಜರಿಂದ ನಿರ್ಮಿಸಲ್ಪಟ್ಟ ಹಾಗೂ ೧೮ನೇ ಶತಮಾನದ ಅರ್ಧದಲ್ಲಿ ಅರ್ಥರ್ ಕಾಟನ್ ರವರಿಂದ ಸಂಪೂರ್ಣವಾಗಿ ನವೀಕರಿಸಲ್ಪಟ್ಟ ಬೃಹತ್ ಅಣೆಕಟ್ಟು [ಗ್ರಾಂಡ್ ಅಣಿಕಟ್] ನ್ನು ನೋಡಿ ಪ್ರಭಾವಿತರಾಗಿದ್ದರು. ನಂತರ ಮಹಾರಾಜರಲ್ಲಿ ಇದನ್ನು ವರದಿ ಮಾಡಿದ್ದರು.
*[[ಅಣೆಕಟ್ಟು]]ಗಳಲ್ಲಿ ಉಪಯೋಗಿಸಲಾಗುವ 'ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸ' ವೂಂದನ್ನು ಕಂಡು ಹಿಡಿದು ಅದಕ್ಕಾಗಿ '[[ಪೇಟೆಂಟ್]]' ಪಡೆದರು. ಮೊದಲ ಬಾರಿಗೆ ೧೯೦೩ ರಲ್ಲಿ ಈ ಫ್ಲಡ್ ಗೇಟ್ ಗಳು ಪುಣೆಯ '[[ಖಡಕ್ವಾಸ್ಲಾ]]' ಅಣೆಕಟ್ಟಿನಲ್ಲಿ ಸ್ಥಾಪಿತವಾದವು. ಇಲ್ಲಿ ಅವು ಯಶಸ್ವಿಯಾದ ನಂತರ 'ಗ್ವಾಲಿಯರ್ ನ ಟಿಗ್ರಾ ಅಣೆಕಟ್ಟು' ಮತ್ತು ಕರ್ನಾಟಕದ '[[ಕೃಷ್ಣರಾಜಸಾಗರ]]' ಅಣೆಕಟ್ಟುಗಳಲ್ಲಿ ಸಹ ಉಪಯೋಗಿತವಾದವು. ಈ ಗೇಟ್ ಗಳ ಉದ್ದೇಶ ಅಣೆಕಟ್ಟಿಗೆ ಹಾನಿ ಮಾಡದೆ ಗರಿಷ್ಠ ಮಟ್ಟದ ನೀರನ್ನು ಶೇಖರಿಸಿಡುವುದೇ ಆಗಿತ್ತು. ಕೃಷ್ಣರಾಜ ಸಾಗರವನ್ನು ಕಟ್ಟಿದಾಗ ಅದು ಆ ಕಾಲದಲ್ಲಿ ಭಾರತದ ಅತ್ಯಂತ ದೊಡ್ಡ ಅಣೆಕಟ್ಟು. ವಿಶ್ವೇಶ್ವರಯ್ಯನವರು ದೇಶದಾದ್ಯಂತ ಪ್ರಸಿದ್ಧರಾದದ್ದು [[ಹೈದರಾಬಾದ್]] ನಗರವನ್ನು ಪ್ರವಾಹಗಳಿಂದ ರಕ್ಷಿಸಲು ಪ್ರವಾಹ ರಕ್ಷಣಾ ವ್ಯವಸ್ಥೆಯನ್ನು ಅವರು ಏರ್ಪಡಿಸಿದಾಗ. ಇವರ ಮುಖ್ಯ ಸೇವಕ ಪ್ರಶಾಂತ್. Vishweshwaraay avarige mysore maharaja sahaya eithu mathu mysore maha rani avrada Pramodadevi avru thamahatrira eda jewel💎 anu kutu janarige sahaya agali yandi kotidaru
 
[[ಚಿತ್ರ:Vishweshwaraiah-musuem.jpg|thumb|right|250px|'ಬೆಂಗಳೂರಿನ ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮ್ಯೂಸಿಯಮ್']]