ಶಕುಂತಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಶಕುಂತಲ
ಶಕುಂತಲ
೩೬ ನೇ ಸಾಲು:
[[File:Ravi Varma-Shakuntala.jpg|right|thumb|200px|''ಶಕುಂತಲೆಯ ನಿರಾಶೆ ಭಾವ'', ರಾಜ ರವಿ ವರ್ಮಾ ಅವರ ಚಿತ್ರಕಲೆ]]
 
ಹಿಂದೂ ಧರ್ಮದಲ್ಲಿ ಶಕುಂತಲಾ ದುಶ್ಯಾಂತನ ಪತ್ನಿ ಮತ್ತು ಚಕ್ರವರ್ತಿ ಭರತನ ತಾಯಿ. ಮಹಾಭಾರತದಲ್ಲಿ ಈಕೆಯ ಕಥೆಯನ್ನು ಹೇಳಲಾಗಿದೆ, ಕಾಳಿದಾಸರು[[ಕಾಳಿದಾಸ]]ರು [[ಅಭಿಜಾನಶಕುಂತಲಾ]] ಎಂಬ ನಾಟಕವನ್ನು[[ನಾಟಕ]]ವನ್ನು ಬರೆದಿದ್ದಾರೆ ಮತ್ತು ಅನೇಕ ಬರಹಗಾರರಿಂದ ನಾಟಕೀಯವಾಗಿ ನಿರೂಪಿಸಲ್ಪಟ್ಟಿದ್ದಾಳೆ. ರಿಷಿ ಕನ್ವಾ ಮಹಷಿ೯ಗಳಿಗೆಮಹರ್ಷಿಗಳಿಗೆ ಶಕುಂತ ಪಕ್ಷಿಗಳು[[ಪಕ್ಷಿ]]ಗಳು ಮಧ್ಯೆ ಇರುವ ಪುಟ್ಟ ಮಗುವಿನಂತೆ ಶಕುಂತಲಾ ಕಾಡಿನಲ್ಲಿ ಕಂಡುಳು. ಆದ್ದರಿಂದ ಇವಳಿಗೆ ಶಕುಂತಲಾ ಎಂದು ಹೆಸರಿಸಿದರು. ಶಕುಂತ ಅಂದರೆ ಸುರಕ್ಷಿತ ಎಂದು ಆದಿ ಪರ್ವದಲ್ಲಿ ಕನ್ವಾ ಮಹರ್ಷಿಗಳು ಹೇಳಿದ್ದಾರೆ.
 
=ದಂತಕಥೆ=
ದುಶ್ಯಂತನು ತನ್ನ ಸೇನೆಯೊಂದಿಗೆ ಕಾಡಿನ ಮೂಲಕ ತನ್ನ ಶಸ್ತ್ರಾಸ್ತ್ರದಿಂದ ಗಾಯಗೊಂಡಂತಹ ಗಂಡು ಜಿಂಕೆಯನ್ನು[[ಜಿಂಕೆ]]ಯನ್ನು ಹಿಂಬಾಲಿಸುತ್ತಾ ಪ್ರಯಾಣಿಸುತ್ತಿರುವಾಗ ರಾಜ ಮೊದಲು ಶಕುಂತಲಾಳನ್ನು ಎದುರಿಸುತ್ತಾನೆ. ನಂತರ ಶಕುಂತಲಾ ಮತ್ತು ದುಷ್ಯಾಂತನಿಗೆ ಗಾಂಧಾರ ವಿವಾಹವಾಗುತ್ತದೆ[[ವಿವಾಹ]]ವಾಗುತ್ತದೆ. ವ್ಯವಸ್ಥೆಯ ಪ್ರಕಾರ ಪರಸ್ಪರ ಪ್ರೀತಿಯನ್ನು[[ಪ್ರೀತಿ]]ಯನ್ನು ಅನುಭವಿಸಿ ಮದುವೆಯಾಗುತ್ತಾರೆ. ಅವನ ಸಾಮ್ರಾಜ್ಯಕ್ಕೆ ಹಿಂದಿರುಗುವ ಮೊದಲು , ದುಶ್ಯಾಂತ ತನ್ನ ವೈಯಕ್ತಿಕ ಉಂಗುರವನ್ನು ಅವಳಿಗೆ ಕೊಟ್ಟು ತನ್ನ ಅರಮನೆಗೆ[[ಅರಮನೆ]]ಗೆ ಬರುವ ಭರವಸೆಯನ್ನು ನೀಡಿರುತ್ತಾನೆ. ಶಕುಂತಲಾ ತನ್ನ ಗಂಡನ[[ಗಂಡ]]ನ ನೆನಪಿನಲ್ಲಿ [[ಸಮಯವನ್ನು ಕಳೆದರು ಸಹ ಆಗಾಗ್ಗೆ ತನ್ನ ಹಗಲುಗನಸುಗಳಿಂದ ದೂರವಿರುತಿದ್ದಳು. ಒಂದು ದಿನ, ದುವಾ೯ಸಮುನಿದುರ್ವಾಸಮುನಿ ಎಂಬ ಪ್ರಬಲ ರಿಷಿಋಷಿ , ಆಶ್ರಮಕ್ಕೆ ಬಂದರು ಆದರೆ ದುಶ್ಯಾಂತನ ಆಲೋಚನೆಗಳಲ್ಲಿ ಕಳೆದಹೋಗಿದ್ದ ಶಕುಂತಲಾಳಿಗೆ ಅವರಿಗೆ ಸರಿಯಾಗಿ ಸ್ಪಂದಿಸುವಲ್ಲಿ ವಿಫಲವಾದಳು. ಈ ಕಾರಣದಿಂದಾಗಿ ರಿಷಿಗಳುಋಷಿಗಳು ಕೋಪಗೊಂಡು ಅವಳಿಗೆ ನೀನು ಕನಸು ಕಾಣುತ್ತಿದ್ದ ವ್ಯಕ್ತಿಯು ನಿನ್ನನ್ನು ಸಂಪೂರ್ಣವಾಗಿ ಮರೆತುಬಿಡಲಿ ಎಂದು ಹೇಳಿ ಶಾಪವನ್ನು ನೀಡಿ ಅವರು ಕೋಪದಿಂದ ಹೊರಟುಹೋದರು, ಅವಳು ಅವರಲ್ಲಿ ಕ್ಷಮೆಯಾಚಿಸುತ್ತಾಳೆ . ನಂತರ ಮುನಿಗಳ ಕೋಪ ಹೊರಟುಹೋದ ಮೀಲೆ ನಿನ್ನನ್ನು ಮರೆತಿದ್ದ ವ್ಯಕ್ತಿಯು,ಅವನು ನಿನಗೆ ನೀಡಲಾದ ವೈಯಕ್ತಿಕ ಸಂಕೇತವಾದ ಉಂಗುರವನ್ನು[[ಉಂಗುರ]]ವನ್ನು ತೋರಿಸಿದ್ದಲ್ಲಿ ಅವನು ಎಲ್ಲವನ್ನೂ ನೆನಪಿಸಿಕೊಳ್ಳುತ್ತಾನೆ ಎಂದು ತಾವು ಕೊಟ್ಟ ಶಾಪವನ್ನು ಮಾರ್ಪಡಿಸುತ್ತಾರೆ. ಸಮಯ ಕಳೆದುಹೋಯಿತು, ಶಕುಂತಳಾನ್ನು ದುಶ್ಯಾಂತನಿಗೆ ಅವಳನ್ನು ಹಿಂದಿರುಗಿಸುವಂತೆ ಅಂತಿಮವಾಗಿ ಅವಳ ಪೋಷಕರಾದಪೋಷಕರು ತಂದೆ, ಮತ್ತು ತಾಯಿ,ಹಾಗುಹಾಗೂ ಅವಳ ಕೆಲವು ಸಹವರ್ತಿಗಳೊಂದಿಗೆ ರಾಜಧಾನಿಗೆ ತೆರಳುತ್ತಾರೆ. ದಾರಿಯಲ್ಲಿ ಅವರು ಕಾನೋ [[ದೋಣಿ]] ಮೂಲಕ [[ನದಿ]] ದಾಟಬೇಕಿತ್ತು ಮತ್ತು ನದಿಯ ಆಳವಾದ [[ನೀಲಿ]] ನೀರಿನ ಮಾರುದಕ್ಕು , ಶಕುಂತಲಾ ನೀರಿನ ಮೂಲಕ ತನ್ನ ಬೆರಳುಗಳನ್ನು[[ಬೆರಳು]]ಗಳನ್ನು ಓಡಾಡಿಸುತ್ತಿದ್ದಳು. ಆ ಸಮಯದಲ್ಲಿ ಆಕೆಗೆ ದುಶ್ಯಾಂತನು ಕೊಟ್ಟ ಉಂಗುರವು ತನ್ನ ಬೆರಳುಗಳು ತಿರಸ್ಕರಿಸಿದರೂ ಅವಳನ್ನು ಕೇಳದೆ ನೀರಿನಲ್ಲಿ ಬಿದ್ದು ಬಿಡುತ್ತದೆ. <ref> http://www.kidsgen.com/fables_and_fairytales/indian_mythology_stories/shakuntala.htm</ref>
 
=ಆಸ್ಥಾನದಲ್ಲಿನ ಕಥೆ=
"https://kn.wikipedia.org/wiki/ಶಕುಂತಲೆ" ಇಂದ ಪಡೆಯಲ್ಪಟ್ಟಿದೆ