ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
||
೨೭ ನೇ ಸಾಲು:
::'''ಮೀಮಾಂಸಕರು.'''
:ಮೀಮಾಂಸಕರಲ್ಲಿ ಕುಮಾರಿಲರು , ಆತ್ಮವು ಜ್ಞಾನವೂ ಜ್ಞೇಯವೂ ಆಗಿದೆ , ವಸ್ತು ಜ್ಞಾನದಲ್ಲಿಯೂ , ಅಹಂ , ಪ್ರತ್ಯಯದಿಂದಲೂ ಇದನ್ನು ತಿಳಿಯಬಹುದು. ಆತ್ಮನು ನಿತ್ಯ ; ಆದರೆ ಪರಿಣಾಮೀ ನಿತ್ಯತ್ವ. ಅವನು ಚಿದಂಶದಿಂದ ಜ್ಞಾನವನ್ನು ಪಡೆದರೆ, ಅಚಿದಂಶದಿಂದ ಪರಿಣಾಮ ಹೊಂದುತ್ತಾನೆ.
:ಪ್ರಭಾಕರ ಮತದಂತೆ
::'''ಅದ್ವೈತ '''
:ಅದ್ವೈತ ಸಿದ್ಧಾಂತದಲ್ಲಿ ಆತ್ಮಕ್ಕೆ ಕರ್ತೃತ್ವ -ಭೋಕ್ತೃತ್ವವಿಲ್ಲ. ಅದು ಕೂಟಸ್ಥ -ನಿತ್ಯ ; ಯಾವ ಬದಲಾವಣೆಗೂ ಒಳಗಾಗದು ಅದು ವಿಷಯಿ (ನೋಡುವ ಕ್ರಿಯೆಯುಳ್ಳದ್ದು) , ವಿಷಯವಲ್ಲ (ನೋಡಲ್ಪಡುವ ವಸ್ತುವಾಗಲಾರದು -ಕಾಣುವುದಿಲ್ಲ.) . ವಾಸ್ತವವಾಗಿ ಅದು ಬ್ರಹ್ಮ ಕ್ಕಿಂತ ಬೇರೆಯಲ್ಲ ; [[ಅವಿದ್ಯೆ]]ಯ (ಮಾಯೆ) ಕಾರಣದಿಂದ ಶರೀರ ಇತ್ಯಾದಿಗಳಲ್ಲಿ ತನ್ನತನದ (ತನ್ನನ್ನು ) ಆರೋಪ ಮಾಡಿಕೊಳ್ಳುತ್ತದೆ, ಆತ್ಮವು ಮುಕ್ತರೂಪದ ಚೈತನ್ಯವೇ ಆಗಿದ್ದರೂ ವಿಷಯ ಸಂಸರ್ಗದಿಂದ ಅಹಂ ಪಡೆದು , ಜೀವಾತ್ಮ ವೆನ್ನಿಸಿದೆ.
== ಭಕ್ತಿಪಂಥ ==
::'''ವಿಶಿಷ್ಟಾದ್ವೈತ'''
|