ಸದಸ್ಯ:Shruthi H/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫ ನೇ ಸಾಲು:
ಪಶ್ಚಿಮ ಬಂಗಾಳದ ದಕ್ಷಿಣ ಗಗನಗರದ, ಗಂಗಾಸಾಗರದ ಪ್ರದೇಶದಲ್ಲಿ ಸುಘರ್ಬನ್ಸ್ ಬಳಿಯಿರುವ ಹೂಘಲಿ (ಆದಿಗಾಂಗ ಎಂದೂ ಕರೆಯಲ್ಪಡುವ) ಛತ್ರಭೋಗದಲ್ಲಿನ ಮತ್ತೊಂದು ತ್ರಿಪುರ ಸುಂದರಿ ವಿಗ್ರಹವನ್ನು ಸ್ಥಾಪಿಸಿದರು.
 
==ಶಕ್ತಿ ಪೀಠದ ದೇವಸ್ಥಾನ - ದಕ್ಷ ಯಜ್ಞ ಸತಿಯ ಸ್ವಯಂ ನಿವಾರಣೆ==
ಪುರಾತನ ಸಂಸ್ಕೃತ ಸಾಹಿತ್ಯವನ್ನು ರೂಪಿಸುವಲ್ಲಿ ಮತ್ತು ಭಾರತದ ಸಂಸ್ಕೃತಿಯ ಮೇಲೆ ಸಹ ಪ್ರಭಾವ ಬೀರಿತು. ದಕ್ಷ ಯಾಗ ಮತ್ತು ಸತಿಯ ಸ್ವಯಂ ಉಚ್ಛಾಟನೆಯ ಪುರಾಣವು ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿತ್ತು.ಇದು ಶಕ್ತಿ ಪೀಠಗಳ ಪರಿಕಲ್ಪನೆಯ ಬೆಳವಣಿಗೆಗೆ ಕಾರಣವಾಯಿತು.
೫೧ಶಕ್ತಿ ಪೀಠವು ಸಂಸ್ಕೃತದಲ್ಲಿ ೫೧ ವರ್ಣಮಾಲೆಗಳೊಂದಿಗೆ ಸಂಪರ್ಕವನ್ನು ಹೊಂದಿದೆ. ಪ್ರತಿ ದೇವಸ್ಥಾನವು ಶಕ್ತಿ ಮತ್ತು ಕಲಾಭೈರವ ದೇವಸ್ಥಾನಗಳನ್ನು ಹೊಂದಿದೆ.
 
==ಕಲ್ಯಾಣ ಸಾಗರ==
ಕಲ್ಯಾಣ್ ಸಾಗರ ದೇವಾಲಯದ ಪೂರ್ವ ಭಾಗದಲ್ಲಿದೆ, ೬.೪ಎಕರೆಗಳಷ್ಟು ವಿಸ್ತಾರವಾಗಿದ್ದು, ೨೨೪ ಜಗಳಷ್ಟು ಉದ್ದ ಮತ್ತು ೧೬೦ ಅಗಲವಿದೆ. ಈ ದೊಡ್ಡ ವಿಸ್ತಾರವಾದ ನೀರನ್ನು ದೇವಾಲಯದ ಸುತ್ತಮುತ್ತಲ ಪ್ರದೇಶಗಳಿಗೆ ಸೇರಿಸುತ್ತದೆ.ಕಲ್ಯಾಣ ಸಾಗರದಲ್ಲಿ ಮೀನುಗಾರಿಕೆಗೆ ಅನುಮತಿ ಇಲ್ಲ. ಈ ನೈಸರ್ಗಿಕ ಕೊಳವು ಜಲಚಾರ ಜಾತಿಯ ಪ್ರಭೇದಗಳನ್ನು ಹೊಂದಿದೆ.ಕಲ್ಯಾಣ ಸಾಗರ ಕೆರೆ ಪ್ರದೇಶವು ೨.೭೫೨ ಎಕರೆಯನ್ನು ಹೊಲುತ್ತದೆ. ಈ ಸರೋವರವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಇಲ್ಲಿನ ಭಕ್ತರು ಮೀನು ಮತ್ತು ಆಮೆಗಳನ್ನು ಪೂಜಿಸುತ್ತಾರೆ.ಸರೋವರದ ಸುತ್ತಲಿನ ಪರಿಸರ ವ್ಯವಸ್ಥೆಯ ನಾಶದಿಂದಾಗಿ ಸರೋವರದ ನೀರಿನ ಆಮ್ಲೀಯವಾಯಿತು. ಇದು ಆಮೆಯ ಮರಣಕ್ಕೆ ಕಾರಣವಾಯಿತ್ತು, ಇದರಿಂದಾಗಿ ಆಮೆಗಳಿಗೆ ಮೊಟ್ಟೆಗಳನ್ನು ಇಡಲು ಸದ್ಯಾವಗುತ್ತಿರಲ್ಲಿಲ.ಸರೋವರದ ನೀರಿನ ಗುಣಮಟ್ಟವು ಉತ್ತಮ ಮತ್ತು ಕುಡಿಯಲು ಯೋಗ್ಯವಾಗಿದೆ ಎಂದು ಅಧ್ಯಯನದ ಫಲಿತಾಂಶಗಳು ತೋರಿಸುತ್ತವೆ.