ಸಂಗೊಳ್ಳಿ ರಾಯಣ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೯ ನೇ ಸಾಲು:
==ಪರಿಚಯ==
ಬೆಳಗಾವಿ ಜಿಲ್ಲೆಯ ಬೈಲಹೊಂಗಲ (ಸಂಪಗಾವಿ)ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ತಂದೆ ಭರಮಪ್ಪ ತಾಯಿ ಕೆಂಚಮ್ಮಾಜಿಯ ಎರಡನೆ
ಪುತ್ರನಾಗಿ ೧೭೯೬ ರಲ್ಲಿ ಚೈತ್ರ ಪೂರ್ಣಿಮೆ ದಿನದಂದು ಜನಿಸಿದನು.ಸಂಗೋಳ್ಳಿ ರಾಯಣ್ಣರ ಅಜ್ಜ ಪ್ರಸಿದ್ದ ಸಕಲ ರೋಗನಿವಾರಕ ಆರ್ಯುವೇದ ಹಾಗೂ ನಾಟಿ ಔಷಧ ತಜ್ಞರಾಗಿದರು.ರೋಗನಿವಾರಕ ಪದದಿಂದ ರಾಯಣ್ಣನ ಮನೆತನಕೆ ರೋಗನ್ನವರ ಅನ್ನೋ ಉಪಹೇಸರು ಸೇರಿಕೊಂಡಿತ್ತು. ಇನ್ನೂ ಸಂಗೊಳ್ಳಿ ರಾಯಣ್ಣರ ತಂದೆ ಒಬ್ಬ ವೀರ ಸಾಹಸಿಯಾಗಿದ್ದು ಸಂಗೊಳ್ಳಿ ಹಾಗೂ ಸುತ್ತಮುತ್ತಲಿನ ಜನರಿಗೆ ಪ್ರಾಣ ಕಂಟಕವಾಗಿದ ಹುಲಿಯೋಡನೆ ಸೇಣಸಾಡಿ ಹುಲಿಯನ್ನೆ ಕೊಂದು ಕಿತ್ತೂರು ಸಂಸ್ಥಾನದಿಂದ ರಾಜ್ಯ ಗೌರವದ ಜೋತೆ "ರಕ್ತಮಾನ್ಯ ಹೋಲ" ವನ್ನು(ಜಮೀನು)ಬಕ್ಷಿಸು (ಬಹುಮಾನ)ಪಡೆದು ಕಿತ್ತೂರು ರಾಜ್ಯ ಪರಿವಾರದ ವಿಸ್ವಾಸಕ್ಕೆ ಪಾತ್ರನಾಗಿದರು.ಇನ್ನೂ ರಾಯಣ್ಣ ...
ಪುತ್ರನಾಗಿ ೧೭೯೬ ರಲ್ಲಿ ಚೈತ್ರ ಪೂರ್ಣಿಮೆ ದಿನದಂದು ಜನಿಸಿದನು.
 
== ಹಿನ್ನೆಲೆ ==
"https://kn.wikipedia.org/wiki/ಸಂಗೊಳ್ಳಿ_ರಾಯಣ್ಣ" ಇಂದ ಪಡೆಯಲ್ಪಟ್ಟಿದೆ