ಮಧ್ವಾಚಾರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Charan s05 (ಚರ್ಚೆ | ಕಾಣಿಕೆಗಳು) |
Charan s05 (ಚರ್ಚೆ | ಕಾಣಿಕೆಗಳು) |
||
೬೯ ನೇ ಸಾಲು:
-----------------------------------
ಇದೇ ಸಮಯದಲ್ಲಿ ಉಡುಪಿಯ ಅಷ್ಟ ಮಠಗಳಿಗೆ ತಮ್ಮ ಶಿಷ್ಯರಿಗೆ ದೀಕ್ಷೆ ಕೊಟ್ಟು ಮಠಾಧಿಪತಿಗಳಾಗಿ ನೇಮಿಸಿದರು.
*೧. ಹೃಷೀಕೇಶ ತೀರ್ಥ
*೨. ನರಸಿಂಹ ತೀರ್ಥ
*೩. ಜನಾರ್ಧನ ತೀರ್ಥ
*೪. ಉಪೇಂದ್ರ ತೀರ್ಥ
*೫. ವಾಮನ ತೀರ್ಥ
*೬. ವಿಷ್ಣು ತೀರ್ಥ
*೭. ಶ್ರೀರಾಮ ತೀರ್ಥ
*೮. ಅಧೋಕ್ಷಜ ತೀರ್ಥ
ಮಧ್ವರ ಇನ್ನಿಬ್ಬರು ಪ್ರಸಿದ್ಧ ಶಿಷ್ಯರು
ನಂತರ ಉಡುಪಿಯ ಸುತ್ತ ಮುತ್ತ ಸಂಚರಿಸಿ ಉಜಿರೆಯ ಬ್ರಾಹ್ಮಣರೊಡನೆ ಚರ್ಚಿಸಿ ಪೂಜಾವಿಧಿಗೆ ಸಂಬಂಧಪಟ್ಟಂತೆ ಕರ್ಮನಿಯಮ ರಚಿಸಿದರು ಇದು ಖಂಡಾರ್ಥ ನಿರ್ಣಯವೆಂದು ಹೆಸರು ಪಡೆದಿದೆ. ನಂತರ ಪರಂತಿಯಲ್ಲಿರುವ ಪಂಚಲಿಂಗೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದರು.
|