ಮಧ್ವಾಚಾರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Charan s05 (ಚರ್ಚೆ | ಕಾಣಿಕೆಗಳು) ಚುNo edit summary |
|||
೬೯ ನೇ ಸಾಲು:
-----------------------------------
*ಇದೇ ಸಮಯದಲ್ಲಿ ಉಡುಪಿಯ ಅಷ್ಟ ಮಠಗಳಿಗೆ ತಮ್ಮ ಶಿಷ್ಯರಿಗೆ ದೀಕ್ಷೆ ಕೊಟ್ಟು ಮಠಾಧಿಪತಿಗಳಾಗಿ ನೇಮಿಸಿದರು.
*೧. ಹೃಷೀಕೇಶ ತೀರ್ಥ - ಫಲಿಮಾರು ಮಠ.
*೨. ನರಸಿಂಹ ತೀರ್ಥ - ಆದಮಾರು ಮಠ.
*೩. ಜನಾರ್ಧನ ತೀರ್ಥ - ಕೃಷ್ಣಾಪುರ ಮಠ.
*೪. ಉಪೇಂದ್ರ ತೀರ್ಥ - ಪುತ್ತಿಗೆ ಮಠ.
*೫. ವಾಮನ ತೀರ್ಥ - ಶಿರೂರು ಮಠ.
*೬. ವಿಷ್ಣು ತೀರ್ಥ - ಸೋದೆ ಮಠ.
*೭. ಶ್ರೀರಾಮ ತೀರ್ಥ - ಕಾಣಿಯೂರು ಮಠ.
*೮. ಅಧೋಕ್ಷಜ ತೀರ್ಥ - ಪೇಜಾವರಮಠ.
*ಮಧ್ವರ ಇನ್ನಿಬ್ಬರು ಪ್ರಸಿದ್ಧ ಶಿಷ್ಯರು, ೯ . ಪದ್ಮನಾಭ ತೀರ್ಥ ೧೦. ನರಹರಿತೀರ್ಥ.
|