ಆಂಧ್ರ ಮತ್ತು ತೆಲಂಗಾಣ ವಿಧಾನ ಸಭೆ ಚುನಾವಣೆಗಳು ೨೦೧೪: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨ ನೇ ಸಾಲು:
*ದಿ. ಜೂನ್ ೨, ೨೦೧೪,ರಂದು [[ಆಂಧ್ರ ಪ್ರದೇಶ]] [[ರಾಜ್ಯ]]ವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು [[ತೆಲಣಗಾಣ]] ಮತ್ತು [[ಸೀಮಾಂಧ್ರ]] (ಆಂಧ್ರ).<ref>ದಿ. ಜೂನ್ ೨, ೨೦೧೪, ೧೧.೧೦AM IST (ವಿಜಯ ಕರ್ನಾಟಕ)</ref> ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ '''ಕಲ್ವಕುಂಟ್ಲ ಚಂದ್ರಶೇಖರ ರಾವ್‌''' ಅಧಿಕಾರ ಸ್ವೀಕರಿಸಿದರು<ref>{{citeweb|url=http://ibnlive.in.com/news/indias-29th-state-telangana-is-born-k-chandrashekar-rao-to-be-its-1st-cm/476019-62-127.html|title=India's 29th state Telangana is born, K Chandrashekar Rao to be its 1st CM|publisher=ibnlive.in.com/news|date=2014-06-02|accessdate=2015-03-23}}</ref>ಹಿಂದಿನ ಆಂಧ್ರದ 294 ಸದಸ್ಯರುಳ್ಳ ವಿಧಾನಸಭೆಯು ವಿಭಜಿತವಾದ ನಂತರ ಹೊಸದಾಗಿ ಉದಯವಾದ [[ತೆಲಂಗಾಣ]]ದಲ್ಲ ೧೧೯ ಶಾಸಕರಿದ್ದಾರೆ. ಹಿಂದಿನ ಆಂಧ್ರದ ೪೨ ಲೋಕಸಭಾ ಕ್ಷೇತ್ರಗಳ ಪೈಕಿ ೧೭ ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ. 2014 ಹದಿನಾಲ್ಕನೆಯ ವಿಧಾನಸಭೆಯಲ್ಲಿ ನರ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದು ಉಳಿದ ಒಟ್ಟು.175 ಶಾಸನ ಸಭಾಸದಸ್ಯರಿದ್ದಾರೆ.
*ಆಂಧ್ರಪ್ರದೇಶ ವಿಧಾನಸಭೆಗೆ ಆಯ್ಕೆಯಾದ ಶಾಸಕರ ಸಾರಾಂಶ: 2014 ಆಂಧ್ರ ಪ್ರದೇಶ ಚುನಾವಣೆ:: ತೆಲುಗು ದೇಶಂ ಪಕ್ಷ (ಟಿಡಿಪಿ) 103;ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್ಸಿಪಿ) 66;ಭಾರತೀಯ ಜನತಾ ಪಕ್ಷ (ಬಿಜೆಪಿ) 4;ಸ್ವತಂತ್ರರು (ಭಾರತ) 1;ನವಡಾಯಂ ಪಾರ್ಟಿ (ಎನ್ಪಿಸಿ) 1;'''ಒಟ್ಟು 175.'''
*ತೆಲಂಗಾಣ ವಿಧಾನಸಭೆಗೆ ಆಯ್ಕೆಯಾದ ಶಾಸಕರ ಸಾರಾಂಶ:;[[ತೆಲಂಗಾಣ]] ರಾಷ್ಟ್ರ ಸಮಿತಿ (ಟಿಆರ್ಎಸ್) 63;ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) 21;ತೆಲುಗು ದೇಶಂ ಪಕ್ಷ (ಟಿಡಿಪಿ) 15;ಅಖಿಲ ಭಾರತ ಮಜ್ಲಿಸ್ ಇ ಇತೇಹದುಲ್ ಮುಸಲ್ಮಿನ್ (AIMIM) 7;ಭಾರತೀಯ ಜನತಾ ಪಕ್ಷ (ಬಿಜೆಪಿ) 5;ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್ಸಿಪಿ) 3;ಬಹುಜನ ಸಮಾಜ ಪಕ್ಷ (ಬಿಎಸ್ಪಿ) 2;ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) 1;ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) (ಸಿಪಿಎಂ) 1ಸ್ವತಂತ್ರರು (ಭಾರತ) 1;'''ಒಟ್ಟು 119'''.ತೆಲಂಗಾಣ ಹೊಸ ರಾಜ್ಯದಲ್ಲಿ ಕೆ. ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಗೆದ್ದು, ಕೆ. ಚಂದ್ರಶೇಖರ್ ರಾವ್ ಅವರೇ ಮುಖ್ಯಮಂತ್ರಿಯಾಗಿದ್ದಾರೆ.<ref> http://eci.nic.in/eci_main/StatisticalReports/AE2014/Stat-Report-Andhra-Pradesh2014.pdf</ref>
 
<ref>http://eci.nic.in/eci_main/StatisticalReports/AE2014/Stat-Report-Andhra-Pradesh2014.pdf</ref>
==ಹಿನ್ನೆಲೆ==
ದಿ.3 ಅಕ್ಟೋಬರ್ 2013 ರಂದು, ಭಾರತದ ಕೇಂದ್ರ ಸಚಿವ ಸಂಪುಟವು ಹೊಸ ರಾಜ್ಯ ತೆಲಂಗಾಣ ರಚನೆಗೆ ಅನುಮೋದನೆ ನೀಡಿತು. 2014 ರ ಜೂನ್ 2 ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಆಂಧ್ರಪ್ರದೇಶದಿಂದ ತೆಲಂಗಾಣ ವಿಭಜನೆಯನ್ನು ಕ್ರಮಬದ್ಧಗೊಳಿಸಿದ ಗೆಜೆಟ್ ಅಧಿಸೂಚನೆ ಹೊರಡಿಸಿದರು. <ref>[https://web.archive.org/web/20131004214211/http://pib.nic.in/newsite/erelease.aspx?relid=99854. Home Ministry, Govt. of India. Archived from the original on 4 October 2013. Retrieved 23 December 2014.]</ref>