ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೩೫ ನೇ ಸಾಲು:
 
== ಮಹಾಭಾರತ ತಾತ್ಪರ್ಯ ನಿರ್ಣಯ ==
 
*ಶ್ರೀ ಮಧ್ವಾಚಾರ್ಯರು ಬರೆದ ಮಹಾಭಾರತ ತಾತ್ಪರ್ಯ ನಿರ್ಣಯ ಅಥವಾ ಶ್ರೀಮನ್ಮಹಾಭಾರತಮ್ ಗ್ರಂಥದಲ್ಲಿ ಬರುವ ದ್ವೈತ ಸಿದ್ಧಾಂತದ ಅನುಸಾರ ಬರುವ ಕೆಲವು ವಿಷ್ಣುಪರ ದ್ವೈತವಾದವನ್ನೂ ಅದ್ವೈತ ಮತ್ತು ಇತರ ಮತಖಂಡನೆಯನ್ನೂ ಉದಾಹರಣೆಗಾಗಿ ಆರಿಸಿಕೊಂಡಿದೆ. ಇದು ಅವರ ನಿಶ್ಚಿತ ದ್ವೈತ ಅಭಿಮಾನವನ್ನು ತೋರಿಸುತ್ತದೆ. ವಿವರಕ್ಕೆ -[[ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ]]
ಮಧ್ವರ ಶ್ರೀಮನ್ ಮಹಾಭಾರತಮ್ (ಪುಟ ೬೯೧ :)
* ಒಂಭತ್ತು ವಿಧದ '''ವಿಷ್ಣು ವಿರುದ್ಧ ಧರ್ಮಗಳು''' -ಅಂಧತಮವನ್ನು ಹೊಂದಿಸುವ ಸಾಧನಗಳು ;
(ಮಧ್ವರ ಪ್ರಕಾರ ಈ ಕೆಳಗಿನ ತತ್ವಗಳನ್ನು ಅನುಸರಿಸುವವರು ಮೋಕ್ಷಕ್ಕೆ ಅಥವಾ ಸ್ವರ್ಗಕ್ಕೆ ಅರ್ಹರಲ್ಲ-ಅವರು ಅಧಮರು.)
Line ೧೪೮ ⟶ ೧೪೬:
* ೭] ವಿಷ್ಣು - ವೈಷ್ಣವರಿಗೆ ದ್ರೋಹ ಮಾಡಬೇಕು. - ಎಂದು ಹೇಳುವುದು.
* ೮] ಶ್ರೀಹರಿಯು ಸ್ವತಂತ್ರನಲ್ಲ. - ಎಂದು ಹೇಳುವುದು
* ೯] ಶ್ರೀಶನು ಅಪೂರ್ಣನು ಎಂದು ಹೇಳುವುದು<ref>ಮಧ್ವರ ಶ್ರೀಮನ್ ಮಹಾಭಾರತಮ್ (ಪುಟ ೬೯೧ :) </ref>
*- ಓಂ ತತ್ಸತ್.
 
"https://kn.wikipedia.org/wiki/ದ್ವೈತ_ದರ್ಶನ" ಇಂದ ಪಡೆಯಲ್ಪಟ್ಟಿದೆ