ಮೀಮಾಂಸ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು →ಇತಿಹಾಸ |
|||
೯೪ ನೇ ಸಾಲು:
;ಅವರು ಪುರಾಣ ಕಥೆಗಳು ನೀತಿ ಬೋಧಕಗಳೇ ಹೊರತು, ನಿಜವಲ್ಲವೆಂದು ಹೇಳಿದ್ದಾರೆ. ಅವರ ಧೈರ್ಯ ಮೆಚ್ಚಬೇಕಾದದ್ದು.
:ಮೀಮಾಂಸಕರ ಜೀವನ ಪ್ರೀತಿ, , ಗೃಹಸ್ಥಾಶ್ರಮಕ್ಕೆ ಅವರು ನೀಡಿದ ಪ್ರಾಮುಖ್ಯತೆ, ಶ್ಲಾಘ್ಯವಾದುದು. ;ಕುಮಾರಿಲರು ಯೋಗ ಸಿದ್ಧಿ ; ಸಂನ್ಯಾಸಗಳನ್ನು ಲೇವಡಿ ಮಾಡಿದ್ದಾರೆ .
;ಮೀಮಾಂಸದ ಪ್ರವರ್ತಕರು, ಪ್ರತಿಪಾದಕರು , ಅಸಾಧಾರಣ ಯೋಗ್ಯತೆಯ ಚಿಂತಕರಾಗಿದ್ದರು . <ref> ಹಿಂದೂಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್</ref><ref>ಭಾರತೀಯ ತತ್ವ ಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & (ಪ್ರೊ.ಎಂ.ಎ.ಹೆಗಡೆ) ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. (ಕಾಪಿ ರೈಟಿನಿಂದ ಮುಕ್ತವಾಗಿದೆ)ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.</ref>
:ಓಂ ತತ್ಸತ್
|