ವಿಜಯನಗರ ಸಾಮ್ರಾಜ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚುNo edit summary
೧ ನೇ ಸಾಲು:
'''ವಿಜಯನಗರ ಸಾಮ್ರಾಜ್ಯ:'''
{{Wikify}}
 
{{Unref}}
ಇತಿಹಾಸಪ್ರಿಯ ಮಿತ್ರರೆ,
ಇತ್ತೀಚೆಗೆ, ಮೈಸೂರಿನ ‘ದಸರಾ ಮಹೋತ್ಸವದ ಉಧ್ಘಾಟನಾ ಸಮಾರಂಭದಲ್ಲಿ ಸಂಸದರೊಬ್ಬರು, ತಮ್ಮ ಭಾಷಣದಲ್ಲಿ ಮೈಸೂರು ದಸರಾವನ್ನು ಆರಂಭಿಸಿದವರು ‘ಯದುವಂಶದ ದೊರೆಗಳು ಎಂದು ಪ್ರಸ್ತಾಪಿಸಿದ್ದಾರೆ. ಇತಿಹಾಸ ತಜ್ಞರಾದ ಶ್ರೀ ತಲಕಾಡು ಚಿಕ್ಕರಂಗೇಗೌಡರು “ಇದು ತಪ್ಪು ಇದನ್ನು ಆರಂಭಿಸಿದ್ದು ವಿಜಯನಗರದ ಅರಸರು. ಅದರಲ್ಲೂ ಹುಕ್ಕಬುಕ್ಕರೆಂಬ ಕುರುಬ ಸಮುದಾಯದ ಸಾಮ್ರಾಟರು ಎಂದು ಪ್ರತ್ಯುತ್ತರಿಸಿದ್ದಾರೆ. ಈ ಅಭಿಪ್ರಾಯವನ್ನು ಬೆಂಬಲಿಸಿ, ಫೇಸ್‌ಬುಕ್ ಮತ್ತು ವ್ಯಾಟ್ಸಅಪ್ ಮಾಧ್ಯಮಗಳಲ್ಲಿ ಅನೇಕರು ಸಂಸದರನ್ನು ಹೀಯಾಳಿಸಿರುವುದು ಕಂಡುಬರುತ್ತದೆ. ಒಂದು ವಿಚಾರವನ್ನು ಎಲ್ಲರೂ ಮರೆತಿದ್ದಾರೆ. ಅದೆಂದರೆ ಮೇಲೆ ಚರ್ಚಿಸಿದ ಇಬ್ಬರೂ ವ್ಯಕ್ತಿಗಳು ಅರ್ಧಸತ್ಯವನ್ನು ನುಡಿದಿರುವುದು. ಈ ವಿಷಯ ಕುರಿತು ಒಂದು ಚಿಕ್ಕ ಚರ್ಚೆ.