ವೇದವ್ಯಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೫ ನೇ ಸಾಲು:
==ವ್ಯಾಸರ ಪುರಾಣ ಕಥೆ==
ವ್ಯಾಸರು ಬಹು ಮುಖ್ಯ [[ಹಿಂದೂ]] ಮಹಾಕಾವ್ಯವಾದ [[ಮಹಾಭಾರತ]]ದ ಕರ್ತೃ. ಶತಮಾನಗಳಷ್ಟು ಹಳೆಯದಾದ ಭಾರತದ ಚಾರಿತ್ರಿಕ ಘಟನೆಗಳನ್ನು ಆಧರಿಸಿ [[ಮಹಾಭಾರತ]]ವು ರಚಿತವಾಗಿದ್ದರೂ ಕೂಡ, ಇದು ಪ್ರಾಚೀನ ಭಾರತದ ದಂತಕಥೆಗಳು, ಪುರಾಣಗಳು, ದಾರ್ಶನಿಕತೆ ಮತ್ತು ಅರೆಚಾರಿತ್ರಿಕ ಘಟನೆಗಳ ಒಂದು ಬೃಹತ್ ಕಾವ್ಯ. ಈ ಕಾರಣದಿಂದ ಚಾರಿತ್ರಿಕವಾಗಿ ವ್ಯಾಸರ ಕಾಲ ಮತ್ತು ದೇಶಗಳನ್ನು ದಂತಕಥೆಗಳಿಂದ ಬೇರ್ಪಡಿಸುವುದು ಬಹಳ ಕಷ್ಟ.
ಮಹಾಭಾರತದ ಪ್ರಕಾರ, ವ್ಯಾಸರು [[ಪರಾಶರ]] ಮುನಿ ಮತ್ತು ಮೀನುಗಾರ[ಬೆಸ್ತ]ನ ಮಗಳಾದ [[
[[ಪುರಾಣ]]ಗಳಲ್ಲಿ ಇವರನ್ನು [[ವಿಷ್ಣು]]ವಿನ ಒಂದು [[ಅವತಾರ]]ವೆಂದೇ ಪರಿಗಣಿಸಲಾಗಿದೆ. ಹಿಂದೂ ಪುರಾಣದ ಪ್ರಕಾರ ಇವರು ಏಳು [[ಚಿರಂಜೀವಿ]]ಗಳಲ್ಲಿ ಒಬ್ಬರು.
[[File:Ganesa writing the Mahabharat.jpeg|thumb|left|ಮಹಾಭಾರತವನ್ನು ಬರೆಯುತ್ತಿರುವ ಗಣೇಶ]]
|