ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Raghavendra_swamyji,_With_surdasji.jpg ಹೆಸರಿನ ಫೈಲು Jcbರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದು...
duplicate thumb argument
೭೮ ನೇ ಸಾಲು:
==ಪ್ರಶಸ್ತಿ, ಪುರಸ್ಕಾರಗಳ ಬಗ್ಗೆ ಆಸಕ್ತರಲ್ಲ==
ಕರ್ಣಾಟಕ ಸರ್ಕಾರ, ಅವರನ್ನು ಸನ್ಮಾನಿಸಲು, 'ಪದ್ಮಭೂಷಣ','ಪದ್ಮವಿಭೂಷಣ' ಪ್ರಶಸ್ತಿಗಳ ಬಗ್ಗೆ ಬಹಳಬಾರಿ ಪ್ರಸ್ತಾಪಿಸಿದಾಗ ಅವರ ಉತ್ತರ. "ಅವೆಲ್ಲಾ ನನಗೆ ಬೇಡ; ಆಶ್ರಮದ ಚಟುವಟಿಕೆಗಳಿಗೆ ಹಣದ ಕೊರತೆಇದೆ. ಅದನ್ನು ಕೊಡಿ ". [[ಕುವೆಂಪು ವಿಶ್ವವಿದ್ಯಾನಿಲಯ]] ಅವರಿಗೆ 'ಗೌರವ ಡಾಕ್ಟರೇಟ್' ಬಗ್ಗೆ ತಿಳಿಸಿದಾಗಲೂ, ಅವರ ನಿಲವು ಬದಲಾಗಲಿಲ್ಲ. ಆಶ್ರಮದ ಎಲ್ಲ ಖರ್ಚುಗಳಿಗೂ ಅವರು ದಾನಿಗಳ ಸಹಾಯ ಪಡೆಯಬೇಕಾಗಿತ್ತು. ಯಾವ ನಿರಂತರ ಧನದ ವ್ಯವಸ್ಥೆಯೂ ಇರಲಿಲ್ಲ. ಸ್ವಲ್ಪ ಹಣ, 'ತಿರುಕ' ಎಂಬ ಕಾವ್ಯನಾಮದಲ್ಲಿ, ಅವರು ಬರೆದ ಅನೇಕ ಪುಸ್ತಕಗಳ ಮಾರಾಟದಿಂದ ಬಂದರೆ, ಅಲ್ಪಸ್ವಲ್ಪ ಹಣ, ಅವರ 'ಸರ್ವೊದಯ ಮುದ್ರಣಾಲಯ'ದಿಂದ ಬರುತ್ತಿತ್ತು. ತಮ್ಮ 'ಜೋಳಿಗೆ' ತಗುಲಿಹಾಕಿಕೊಂಡು 'ಭಿಕ್ಷ'ಕ್ಕೆ ಅವರು ಹೋಗುತ್ತಿದ್ದರು. ಸೂರ್ದಾಸ್, ಸದಾ ಅವರ ಜೊತೆಗೆ ಇರುತ್ತಿದ್ದರು.
[[ಚಿತ್ರ:Svamiji.jpg|thumb|thumb|right|350px|'ಮಲ್ಲಾಡಿ ಹಳ್ಳಿ ಸ್ವಾಮಿಗಳು ತಪೋವನದ ಬಳಿ']]
[[ಚಿತ್ರ:Raghavendrasvamiji.jpg|thumb|right|350px|'ಮಲ್ಲಾಡಿ ಹಳ್ಳಿ ಸ್ವಾಮಿಗಳು']]
==ರಾಘವೇಂದ್ರ ಸ್ವಾಮಿಗಳ ಶತಮಾನದ ವರ್ಷದ, ವರ್ಧಂತ್ಯುತ್ಸವ==