ಶ್ರೀರಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
No edit summary |
||
೧ ನೇ ಸಾಲು:
==ಜನನ==
=='''ಸಾಹಿತ್ಯ'''==▼
ಶ್ರೀರಂಗರ ಸಾಹಿತ್ಯ ಅಪಾರ ಹಾಗು ವೈವಿಧ್ಯಮಯ. ಇವರು ೩೪ ದೊಡ್ಡ ನಾಟಕಗಳನ್ನು, ೫೦ ಏಕಾಂಕಗಳನ್ನು, ೧೦ ಕಾದಂಬರಿಗಳನ್ನು, ೧೨೦ ಹಾಸ್ಯ ಪ್ರಬಂಧಗಳನ್ನು ಹಾಗು ೯ ಗಂಭೀರ ಗ್ರಂಥಗಳನ್ನು ರಚಿಸಿದ್ದಾರೆ. [[ಧಾರವಾಡ|ಧಾರವಾಡದ]] ಪ್ರಸಿದ್ಧ ನಿಯತಕಾಲಿಕ "'ಜಯಂತಿ"'ಗೆ ಸತತ ೩ ವರ್ಷಗಳವರೆಗೆ ಅಂಕಣ ಬರೆದಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ೫೦ಕ್ಕೂ ಹೆಚ್ಚು ಬಿಡಿ ಲೇಖನಗಳನ್ನು ಬರೆದಿದ್ದಾರೆ. '''ಭರತನ ನಾಟ್ಯಶಾಸ್ತ್ರ''' ಇವರ ಪ್ರಸಿಧ್ಧ ಕೃತಿ.▼
ಇವರು 26 ಸೆಪ್ಟಂಬರ 1904 ರಂದು [[ವಿಜಯಪುರ]] ಜಿಲ್ಲೆಯ [[ಇಂಡಿ]] ತಾಲೂಕಿನ [[ಅಗರಖೇಡ]]ದಲ್ಲಿ ಜನಿಸಿದರು.
==ಶಿಕ್ಷಣ==
ಪ್ರಾರಂಭಿಕ ಶಿಕ್ಷಣ [[ಅಗರಖೇಡ]] ಮತ್ತು [[ವಿಜಯಪುರ]]ದಲ್ಲಿ ಮಾಧ್ಯಮಿಕ, ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಪದವಿ. ಲಂಡನ್ನಿನ ಸ್ಕೂಲ್ ಆಫ್ ಓರಿಯಂಟಲ್ ಸ್ಟಡೀಸ್ನಲ್ಲಿ ಭಾಷಾಶಾಸ್ತ್ರದಲ್ಲಿ ಪಡೆದ ಎಂ.ಎ. ಪದವಿ (೧೯೨೫-೨೮)
ಲಂಡನ್ನಿನಲ್ಲಿ ಎಮ್.ಎ. ಪದವಿಯನ್ನು ಪಡೆದ ಬಳಿಕ [[ಧಾರವಾಡ]]ದ ಕರ್ನಾಟಕ ಕಾಲೇಜಿನಲ್ಲಿ ೧೯೨೮ರಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಪ್ರಾರಂಭಿಸಿದರು ಹಾಗು 20 ವರ್ಷಗಳ ಕಾಲ ದುಡಿದರು.
▲ಶ್ರೀರಂಗರ ಸಾಹಿತ್ಯ ಅಪಾರ ಹಾಗು ವೈವಿಧ್ಯಮಯ. ಇವರು ೩೪ ದೊಡ್ಡ ನಾಟಕಗಳನ್ನು, ೫೦ ಏಕಾಂಕಗಳನ್ನು, ೧೦ ಕಾದಂಬರಿಗಳನ್ನು, ೧೨೦ ಹಾಸ್ಯ ಪ್ರಬಂಧಗಳನ್ನು ಹಾಗು ೯ ಗಂಭೀರ ಗ್ರಂಥಗಳನ್ನು ರಚಿಸಿದ್ದಾರೆ. [[ಧಾರವಾಡ|ಧಾರವಾಡದ]] ಪ್ರಸಿದ್ಧ ನಿಯತಕಾಲಿಕ "'ಜಯಂತಿ"'ಗೆ ಸತತ ೩ ವರ್ಷಗಳವರೆಗೆ ಅಂಕಣ ಬರೆದಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ೫೦ಕ್ಕೂ ಹೆಚ್ಚು ಬಿಡಿ ಲೇಖನಗಳನ್ನು ಬರೆದಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೇ ನಾಟಕ ರಚನೆಯ ಹುಚ್ಚು. ರಚಿಸಿದ ಮೊದಲ ಕೃತಿ ‘ಉದರ ವೈರಾಗ್ಯ’ ೧೯೩೦ರಲ್ಲಿ ಪ್ರಕಟಿತ. ಕರ್ನಾಟಕ ಕಾಲೇಜಿನಲ್ಲಿ ಸಂಸ್ಕೃತ ಸಹಾಯಕ ಉಪನ್ಯಾಸಕರಾಗಿ ನೇಮಕ. ನಂತರ ೧೯೫೪ರಲ್ಲಿ ಕೇಂದ್ರ ಸಮಾಚಾರ ಮತ್ತು ಪ್ರಸಾರ ಇಲಾಖೆ. ೧೯೫೬ರಲ್ಲಿ ಬೆಂಗಳೂರು ಆಕಾಶವಾಣಿಯ ನಾಟಕ ವಿಭಾಗದ ನಿರ್ದೇಶಕರ ಹುದ್ದೆ. ಬಾಲ್ಯದಲ್ಲೇ ಗ್ರಾಮೀಣ ರಂಗಭೂಮಿ ಬೀರಿದ ಪ್ರಭಾವ.
ಬಿಜಾಪುರ ಮತ್ತು ಪುಣೆಯ ಕಂಪನಿಯ ನಾಟಕಗಳು ಬಣ್ಣದ ಬದುಕಿನ ರುಚಿ ತೋರಿದವು. ಇಂಗ್ಲೆಂಡಿನಲ್ಲಿದ್ದಾಗ ೩ ವರ್ಷ ವಿವಿಧ ರಂಗಭೂಮಿಯ ಪರಿಚಯ. ರಚಿಸಿದ ನಾಟಕಗಳು ಹಲವಾರು-ದರಿದ್ರ ನಾರಾಯಣ, ಹರಿಜನ್ವಾರ, ಪ್ರಪಂಚ ಪಾಣಿಪತ್ತು, ಸಂಧ್ಯಾಕಾಲ, ಕರ್ತಾರನ ಕಮ್ಮಟ, ಶೋಕಚಕ್ರ, ಕತ್ತಲೆ-ಬೆಳಕು, ಕೇಳು ಜನಮೇಜಯ, ಸಿರಿಪುರಂದರ, ಏನು ಬೇಡಲಿ ನಿನ್ನ ಬಳಿಗೆ ಬಂದು, ಗುಮ್ಮನೆಲ್ಲಿಹ ತೋರಮ್ಮ, ಸಂಸಾರಿಗ ಕಂಸ, ಜರಾಸಂ, ಜೀವನ ಜೋಕಾಲಿ ಮುಂತಾದ ೩೪ ದೊಡ್ಡ ನಾಟಕಗಳು, ಐವತ್ತು ಏಕಾಂಕ ನಾಟಕಗಳು, ಹತ್ತು ಕಾದಂಬರಿಗಳು, ನೂರಿಪ್ಪತ್ತು ಹಾಸ್ಯ ಪ್ರಬಂಧಗಳು, ಭಗವದ್ಗೀತೆ, ಸಂಸ್ಕೃತ ನಾಟಕ, ಭಾಷಾಶಾಸ್ತ್ರ, ನಾಟ್ಯಶಾಸ್ತ್ರ, ಹಾಸ್ಯರಸ ವಿವೇಚನೆ, ಕಾಳಿದಾಸ ಈ ವಿಷಯಗಳ ಮೇಲೆ ಬರೆದ ಒಂಬತ್ತು ಗ್ರಂಥಗಳೂ ಸೇರಿ ಒಟ್ಟು ೧೦೦ಕ್ಕೂ ಹೆಚ್ಚು ಕೃತಿ ರಚನೆ.
▲=='''ನಾಟಕಗಳು'''==
* ಸ್ವಾರ್ಥತ್ಯಾಗ
Line ೬೫ ⟶ ೮೧:
* ಸ್ವರ್ಗಕ್ಕೆ ಮೂರೆ ಬಾಗಿಲು - ಇವು ೧೯೫೯ರ ನಂತರದ ಅವರ ಶ್ರೇಷ್ಠ ನಾಟಕಗಳು.
ಅವರ ನಾಟಕಗಳನ್ನು ಹೆಚ್ಚಾಗಿ ಕಲಾವಿಲಾಸಿ ನಾಟಕಕಾರರು ಆಡುತ್ತಲಿದ್ದಾರೆ. (ಅವರೇ ಸ್ವತಃ [[೧೯೩೩]]ರಲ್ಲಿ ’ಕಲಾವಿಲಾಸಿ ನಾಟ್ಯಸಂಘ’ ಎನ್ನುವ ಸಂಸ್ಥೆಯನ್ನು [[ಧಾರವಾಡ|ಧಾರವಾಡದಲ್ಲಿ]] ಸ್ಥಾಪಿಸಿದರು.) " ದಾರಿ ಯಾವುದಯ್ಯಾ ವೈಕುಂಠಕೆ?" ನಾಟಕವು [[ಬಿ.ವಿ. ಕಾರಂತ|ಬಿ.ವಿ. ಕಾರಂತರಿಂದ]] ರಂಗದ ಮೇಲೆ ತರಲ್ಪಟ್ಟಿದೆ. ನಾಟಕಗಳನ್ನಲ್ಲದೆ ಶ್ರೀರಂಗರು ಹರಟೆಗಳನ್ನು ಹಾಗು ಕಾದಂಬರಿಗಳನ್ನು ಸಹ ಬರೆದಿದ್ದಾರೆ. ಇವರ ಕಾದಂಬರಿಗಳಲ್ಲಿ ಬರುವ ಪ್ರಜ್ಞಾಪ್ರವಾಹ ತಂತ್ರವು ಕನ್ನಡ ಕಾದಂಬರಿಗಳಲ್ಲಿ ವಿಶಿಷ್ಟವಾದದ್ದಾಗಿದೆ.
==ಕಾದಂಬರಿಗಳು==
Line ೭೪ ⟶ ೯೧:
* ಪ್ರಕೃತಿ ([[ಪ್ರಕೃತಿ ಪುಸ್ತಕದ ವಿಮರ್ಶೆ]]). ಮೊದಲಾದವು ಶ್ರೀರಂಗರ ಕಾದಂಬರಿಗಳು. "ಗೀತಾ ಗಾಂಭೀರ್ಯ", "ಭಾರತೀಯ ರಂಗಭೂಮಿ", "ಕಾಳಿದಾಸ" ಮೊದಲಾದವು ಇವರ ಗಂಭೀರ ಗ್ರಂಥಗಳು. ಅಲ್ಲದೆ ಕಮಾಲ್ ಪಾಶಾ ಹಾಗು ಜವಾಹರಲಾಲ ನೆಹರೂರವರ [http://en.wikipedia.org/wiki/Jawaharlal_Nehru] ಚರಿತ್ರೆಯನ್ನು ಸಹ ಶ್ರೀರಂಗರು ಬರೆದಿದ್ದಾರೆ. ಇವರು " ಆಹ್ವಾನ" ಎನ್ನುವ ಕವನ ಸಂಕಲನವನ್ನೂ ಸಹ ರಚಿಸಿದ್ದಾರೆ.
==
ಶ್ರೀರಂಗರು
▲=='''ಕರ್ನಾಟಕ ಏಕೀಕರಣ'''==
ಕರ್ನಾಟಕ ಏಕೀಕರಣದಲ್ಲಿ ಇವರು ಅತ್ಯಂತ ಮಹತ್ವದ ಪಾತ್ರವನ್ನು ಮಾಡಿದ್ದಾರೆ. [[ಕರ್ನಾಟಕ ವಿದ್ಯಾವರ್ಧಕ ಸಂಘ| ಕರ್ನಾಟಕ ವಿದ್ಯಾವರ್ಧಕ ಸಂಘವು]] [[೧೯೦೬]]ರಲ್ಲಿಯೇ ಕರ್ನಾಟಕ ಏಕೀಕರಣದ ಗೊತ್ತುವಳಿಯನ್ನು ಸ್ವೀಕರಿಸಿತ್ತು. [[೧೯೪೪]]ರಲ್ಲಿ ಕೆಲವು ಗೆಳೆಯರ ಜೊತೆಗೆ ಕೂಡಿಕೊಂಡು, ಶ್ರೀರಂಗರು ಅಖಿಲ ಕರ್ನಾಟಕ ಏಕೀಕರಣ ಸಮಿತಿಯೊಂದನ್ನು ಸ್ಥಾಪಿಸಿದರು. ಈ ಸಮಿತಿಗೆ ಕರ್ನಾಟಕದ ಎಲ್ಲ ಭಾಗಗಳಿಂದಲೂ ಪ್ರತಿನಿಧಿಗಳನ್ನು ಆಯೋಜಿಸಲಾಗಿತ್ತು. [[೧೯೪೬]]ರ [[ಡಿಸೆಂಬರ್|ಡಿಸೆಂಬರದಲ್ಲಿ]] ಶ್ರೀರಂಗರು ಪ್ರಧಾನ ಮಂತ್ರಿ ಜವಾಹರಲಾಲ ನೆಹರೂ[http://en.wikipedia.org/wiki/Jawaharlal_Nehru]ರನ್ನು ಭೇಟಿಯಾಗಿ ಭಾಷಾವಾರು ಪ್ರಾಂತಗಳ ರಚನೆಗಾಗಿ ಉಪಸಮಿತಿಯ ರಚನೆ ಹಾಗು ಅದರಲ್ಲಿ ಕರ್ನಾಟಕ ಏಕೀಕರಣದ ವಿಷಯವು ಒಳಗೊಳ್ಳುವ ನಿರ್ಣಯದಲ್ಲಿ ಮಹತ್ವದ ಪಾತ್ರವಹಿಸಿದರು. ಆದರೆ [[ಭಾರತ|ಭಾರತಕ್ಕೆ]] ಸ್ವಾತಂತ್ರ್ಯ ದೊರೆತ ಬಳಿಕ [[೧೯೪೭]] [[ಸೆಪ್ಟೆಂಬರ್| ಸೆಪ್ಟೆಂಬರದಲ್ಲಿ]] ರಾಜಕೀಯ ವ್ಯಕ್ತಿಗಳ ಬೇರೊಂದು ಸಮಿತಿಯು ಅಸ್ತಿತ್ವಕ್ಕೆ ಬಂದಿತು. ಅಲ್ಲದೆ, ಶ್ರೀರಂಗರನ್ನು [[ಧಾರವಾಡ| ಧಾರವಾಡದಿಂದಲೇ]] ಹೊರಗೋಡಿಸುವ ಪ್ರಯತ್ನಗಳು ನಡೆದವು. ಆತ್ಮಾಭಿಮಾನಿ ಶ್ರೀರಂಗರು [[೧೯೪೮]]ರಲ್ಲಿ ನೌಕರಿಗೆ ರಾಜೀನಾಮೆ ನೀಡಿದರು.<ref>[https://kannada.yahoo.com/%E0%B2%B6-%E0%B2%B0-%E0%B2%B0-%E0%B2%97%E0%B2%B0-%E0%B2%B8-%E0%B2%AE%E0%B2%B0%E0%B2%A3-%E0%B2%AF-%E0%B2%A6-054057913.html 'ಶ್ರೀರಂಗರ ಸ್ಮರಣೆಯಿಂದ ಧಾರವಾಡ ನೆನಪು ಸಾಧ್ಯ': ಡಾ|ಬಿದರಕುಂದಿ] </ref>
==
* ೧೯೫೪ರಲ್ಲಿ ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ
* [[೧೯೬೩]]ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ Playwright Award
Line ೯೩ ⟶ ೧೧೩:
* [[೧೯೭೨]]ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ
* [[ಕರ್ನಾಟಕ
* [[ಮೈಸೂರು ವಿಶ್ವವಿದ್ಯಾಲಯ]] ನೀಡಿದ ಗೌರವ ಡಿ.ಲಿಟ್
ಹೆಸರಾಂತ ಭಾರತೀಯ ಆಂಗ್ಲ ಲೇಖಕಿ '''ಶಶಿ ದೇಶಪಾಂಡೆ''' ಶ್ರೀರಂಗರ ಮಗಳು. [http://en.wikipedia.org/wiki/Shashi_Deshpande] ೧೯೮೪ರಲ್ಲಿ ಶ್ರೀರಂಗರು ಬೆಂಗಳೂರಿನಲ್ಲಿ ನಿಧನರಾದರು.▼
▲ಹೆಸರಾಂತ ಭಾರತೀಯ ಆಂಗ್ಲ ಲೇಖಕಿ
==ನಿಧನ==
ಶ್ರೀರಂಗರು 17ನೇ ಅಕ್ಟೋಬರ್ 1984ರಲ್ಲಿ ಧೈವಾಧಿನರಾದರು.
==ನೋಡಿ==
*[[ಶಶಿ ದೇಶಪಾಂಡೆ]] (ಫೋಟೊ) -:ಸ್ವತಂತ್ರ ಮನೋಭಾವ ರೂಪಿಸಿದ ಅಪ್ಪ:[[http://www.prajavani.net/article/%E0%B2%B8%E0%B3%8D%E0%B2%B5%E0%B2%A4%E0%B2%82%E0%B2%A4%E0%B3%8D%E0%B2%B0-%E0%B2%AE%E0%B2%A8%E0%B3%8B%E0%B2%AD%E0%B2%BE%E0%B2%B5-%E0%B2%B0%E0%B3%82%E0%B2%AA%E0%B2%BF%E0%B2%B8%E0%B2%BF%E0%B2%A6-%E0%B2%85%E0%B2%AA%E0%B3%8D%E0%B2%AA]]
==
* [http://www.dli.gov.in/cgi-bin/metainfo.cgi&title1= jaraasan% 27dhi&author1= shriiran%27ga&subject1= LANGUAGE.%20LINGUISTICS. %20LITERATURE&year= 1948%20& language1=kannada&pages=93&barcode=5010010034600&author2=&identifier1=&publisher1=rajabhadur%20shri%20k.b.%20bhadrapura&contributor1=&vendor1=svi&scanningcentre1=rmsc,%20iiith%20&slocation1=SCL-BNG&sourcelib1=SCL-BNG%20&scannerno1=&digitalrepublisher1=&digitalpublicationdate1=0000-00-00&numberedpages1= &unnumberedpages1= &rights1= IN_COPYRIGHT©rightowner1=©rightexpirydate1=&format1=%20&url=/data7/upload/0199/537 ಜರಾಸಂಧಿ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಲಭ್ಯ ಇರುವ , ಶ್ರೀರಂಗರ ನಾಟಕ]
==ಉಲ್ಲೇಖಗಳು==
<References />
|