ಸುಬ್ರಹ್ಮಣ್ಯ ಸ್ವಾಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
171.60.227.78 (ಚರ್ಚೆ) ರ 851860 ಪರಿಷ್ಕರಣೆಯನ್ನು ವಜಾ ಮಾಡಿ ಟ್ಯಾಗ್: ರದ್ದುಗೊಳಿಸಿ |
||
೧೭ ನೇ ಸಾಲು:
[[Image:kukkesubramanya.jpg|thumb|right|ಕುಕ್ಕೆ ಸುಬ್ರಹ್ಮಣ್ಯ]]
'''ಕಾರ್ತಿಕೇಯ'''ನು ಹಿಂದೂಗಳಲ್ಲಿ ಜನಪ್ರಿಯನಾಗಿರುವ ಒಬ್ಬ [[ಹಿಂದೂ]] [[ದೇವತೆ]], ಮತ್ತು ವಿಶೇಷವಾಗಿ [[ದಕ್ಷಿಣ ಭಾರತ]] , [[
==ಉಗಮ==
[[ಪಾರ್ವತಿ|ಪಾರ್ವತೀಪುತ್ರನಾದ]] ಕುಮಾರಸ್ವಾಮಿ. ಷಣ್ಮುಖನೆಂಬ ಹೆಸರೂ ಇದೆ. ಕೃತ್ತಿಕೆಯರು ಇವನ ಸಾಕುತಾಯಿಯರು. ಇವನ ಜನ್ಮವಿಚಾರದಲ್ಲಿ ಅನೇಕ ಕಥೆಗಳಿವೆ. [[ಮಹಾಭಾರತ]]ದ ವನಪರ್ವದಲ್ಲಿನ ಕಾರ್ತಿಕೇಯಸ್ತವ ಇವನಿಗೆ ಐವತ್ತೊಂದು ಹೆಸರುಗಳನ್ನು ಸೂಚಿಸುತ್ತದೆ. [[ಈಶ್ವರ]]ನ ಅಗ್ನಿತತ್ತ್ವದಿಂದ ಸ್ಕಂದನಾಗಿ ಜನಿಸಿ ಆರು ಜನ ಮಾತೆಯರ ಹಾಲು ಕುಡಿದು ಷಾಣ್ಮುತುರನಾಗಿ ಶರವಣದಲ್ಲಿ ಬೆಳೆದವನಿವನು. ಶಕ್ತಿಧರನಾಗಿ ದೇವಸೈನಕ್ಕೆ ಅಧಿಪತಿಯಾಗಿ ಅವರಿಗಾಗಿ ರಾಕ್ಷಸ ಸಂಹಾರ ಮಾಡಿದ. ಕ್ರೌಂಚಪರ್ವತ ಧಾರಣ ಮಾಡಿದ. [[ನವಿಲು]] ಈತನ ವಾಹನ.
|