ವಿನಾಯಕ ತೊರವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೯ ನೇ ಸಾಲು:
ವ್ರುತ್ತಿಯಿಂದ ಕೆನರಾ ಬ್ಯಾಂಕ್ ನಿರ್ವಾಹಕರಾಗಿದ್ದರೂ ಪ್ರವ್ರುತ್ತಿಯಿಂದ ಖ್ಯಾತ ಹಿಂದೂಸಸ್ಥಾನಿ ಗಾಯಕರೆನಿಸಿರುವ ಶ್ರೀ ವಿನಾಯಕ ತೊರವಿಯವರು [[ಕರ್ನಾಟಕ]]ದ ಹೆಸರಾಂತ ಗಾಯಕರಲ್ಲಿ ಪ್ರಮುಖರು. ಕರ್ನಾಟಕೀ ಮತ್ತು [[ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ|ಹಿಂದೂಸ್ತಾನಿ ಸಂಗೀತ]]ದ ಕಂಪನ್ನು ವ್ಯಾಪಕವಾಗಿ ಹರಡುವಂತೆ ಯವರಿಗೆ ಸಲ್ಲುತ್ತದೆ.
 
ಪಂಡಿತ್ ವಿನಾಯಕ ತೊರವಿಯವರು ಜನಿಸಿದ್ದು ೧೯೪೮ರ ಸೆಪ್ಟೆಂಬರ್ ೪ ರಂದು [[ವಿಜಾಪುರ ಜಿಲ್ಲೆ|ವಿಜಾಪುರವಿಜಯಪುರ]] ಜಿಲ್ಲೆಯ ತೊರವಿಯವರು [[ವಿಜಯಪುರ]] ತಾಲ್ಲೂಕಿನ [[ತೊರವಿ]]ಯಲ್ಲಿ.
[[ಮುಂಬೈ]] ಕರ್ನಾಟಕದ ಹೆಸರಾಂತ ಕೀರ್ತನಕಾರರು. ಕೀರ್ತನಸಂಗೀತದ ವಾತಾವರಣದಲ್ಲಿ ಬೆಳೆದ ವಿನಾಯಕರಿಗೆ ಬಾಲ್ಯದಲ್ಲಿಯೇ ಸಂಗೀತ ಸೆಳೆಯಿತು. ತಮ್ಮ ಹತ್ತನೇ ವಯಸ್ಸಿನಲಿಯೇ ತಂದೆಯ ಕೀರ್ತನಕ್ಕೆ ಹಾರ್ಮೋನಿಯಂ ನುಡಿಸಿ ಸಂಗೀತ ಲೋಕಕ್ಕೆ ತಮ್ಮ ಪಾದಗಳನ್ನಿಟ್ಟರು.
 
== ಸಂಗೀತ ಶಿಕ್ಶಣೆ ==
"https://kn.wikipedia.org/wiki/ವಿನಾಯಕ_ತೊರವಿ" ಇಂದ ಪಡೆಯಲ್ಪಟ್ಟಿದೆ