ಜ್ಯೋತಿಷ ಮತ್ತು ವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by 106.66.135.252 (talk) to last revision by Dhanalakshmi .K. T
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
ನಾಗರೀಕತೆ ಪ್ರಾರಂಭವಾದಾಗಿನಿಂದಲೂ ಭವಿಷ್ಯವನ್ನು ಇಣುಕಿನೋಡುವ ಕುತೂಹಲ ಮಾನವನಿಗೆ ಸಹಜವಾಗಿ ಬಂದಿದೆ. ನಾಳೆ ಎನ್ನುವುದು ಸದಾ ರಹಸ್ಯದ ಆಗರ. ಇಂದಿದ್ದವನು ನಾಳೆ ಇಲ್ಲ. ಬಡವ ಬಲ್ಲಿದನಾಗುವನು ; ಬಲ್ಲಿದ ದರಿದ್ರನಾಗುವನು. ಈ ವಿಚಿತ್ರವನ್ನು ತಿಳಿಯಲು ಮಾನವನ ಪ್ರಯತ್ನ ಅಗಾಧ. ಭೂತ ಪ್ರೇತ ಆರಾಧನೆ, ಯೋಗ, ಸಿದ್ಧಿ, ಹೀಗೆ ಹಲವು. ಕೊನೆಗೆ [[ಹೋರಾಶಾಸ್ತ್ರ]] ಬಂದಿತು. ವ್ಯಕ್ತಿ ಹುಟ್ಟಿದಾಗ ಆಕಾಶದಲ್ಲಿ [[ ಗ್ರಹ]] [[ನಕ್ಷತ್ರ]]ಗಳು ಎಲ್ಲೆಲ್ಲಿ ಇದ್ದವೆಂದು ಪರಿಶೀಲಿಸಿ ಅವುಗಳ ಗುಣಾವಗುಣಗಳನ್ನು ಲೆಖ್ಖಹಾಕಿ, ಮನುಷ್ಯನ ಭೂತ, ಭವಿಷ್ಯತ್, ವರ್ತಮಾನಗಳನ್ನು ತಿಳಿಯುವ ಪ್ರಯತ್ನವೇ [[ಹೋರಾಶಾಸ್ತ್ರ]]. ಅಥವಾ ಫಲಜೋತಿಷ. ಗ್ರಹ ನಕ್ಷತ್ರಗಳ ಸ್ಥಾನ ಚಲನೆಗಳನ್ನು ತಿಳಿಸುವುದಷ್ಟೇ [[ಜ್ಯೋತಿಷ]] ಶಾಸ್ತ್ರದ ಕೆಲಸ. ಅವುಗಳ ಆಧಾರದ ಮೇಲೆ ವ್ಯಕ್ತಿಯ ಮೇಲಾಗುವ ಪರಿಣಾಮಗಳನ್ನು ತಿಳಿಸುವುದು ಫಲಜ್ಯೋತಿಷ. ಇದು ಖಗೋಲ ಗಣಿತಜ್ಞರಾದ [[ಭಾಸ್ಕರಾಚಾರ್ಯ]] ಮತ್ತು [[ವರಾಹ ಮಿಹಿರ]] ವೊದಲಾದವರಮೊದಲಾದವರ ಕಾಲದಿಂದಲೂ ರೂಢಿಗೆ ಬಂದಿದೆ . ಆದರೆ ಈಗ ಹೋರಾಶಾಸ್ತ್ರವನ್ನೇ ಅಥವಾ ಫಲಜ್ಯೋತಿಷ ಶಾಸ್ತ್ರವನ್ನೇ ಜ್ಯೋತಿಷ ಶಾಸ್ತ್ರವೆಂದು ಕರೆಯುವ ರೂಢಿ ಬಂದಿದೆ. ಆಕಾಶ ಕಾಯಗಳ ಚಲನ ಇತ್ಯಾದಿ ವಿವರವನ್ನು ತಿಳಿಸುವ ಶಾಸ್ತ್ರವನ್ನು [[ಖಗೋಲ ಶಾಸ್ತ್ರ]]ವೆಂದು ಕರೆಯಲಾಗಿದೆ.
 
==ಭಾರತೀಯ ಜ್ಯೋತಿಷ ಶಾಸ್ತ್ರ ಇತಿಹಾಸ==
ಜ್ಯೋತಿಷ ಶಾಸ್ತ್ರವನ್ನು ಇತ್ತೀಚೆಗೆ ವೇದ ಜ್ಯೋತಿಷ, ವೇದಾಂಗ ಜ್ಯೋತಿಷ ಶಾಸ್ತ್ರ ವೆಂದು ಕರೆಯುವ ರೂಢಿ ಬಂದಿದೆ. ಜ್ಯೋತಿಷ ಶಾಸ್ತ್ರದಲ್ಲಿ ಮುಖ್ಯವಾಗಿ ಮೂರು ಭಾಗಗಳಿವೆ; :