ಅದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
||
೨೪ ನೇ ಸಾಲು:
=== ಅಜಾತಿ ವಾದ ===
----
:ಗೌಡಪಾದರ ಇನ್ನೊಂದು ಪ್ರಸಿದ್ಧ
:ಸೃಷ್ಟಿಗೆ ನಾನಾ ಕಾರಣಗಳನ್ನು ಹೇಳುತ್ತಾರೆ. ಆದರೆ [[ಈಶ್ವರ]]ನಿಗೆ ಸೃಷ್ಟಿಸುವ ಇಚ್ಛೆಯಾದರೂ
ಬೌದ್ಧರು ಹೇಳುವಂತೆ ಇದು ಶೂನ್ಯವೂ ಅಲ್ಲ. ಇಲ್ಲದಿರುವುದು ಹುಟ್ಟುವುದಿಲ್ಲ. ಆದರೆ ಮಾಂಡೂಕೋಪನಿಷತ್ತಿನಲ್ಲಿ ಹೇಳಿದ ನಾಲ್ಕು ಪಾದಗಳನ್ನು ಗೌಡಪಾದರು ಒಪ್ಪುತ್ತಾರೆ. ಅವು -'''ವಿಶ್ವ , ತೈಜಸ , ಪ್ರಾಜ್ಞ , ತುರೀಯ.'''
:ಹೊರ ಜಗತ್ತಿ ಜ್ಞಾನವುಳ್ಳವನು '''ವಿಶ್ವ''' , -ನೋಡುವವನು;
೩೨ ನೇ ಸಾಲು:
:ಇವರು ಕ್ರಮವಾಗಿ '''ಸ್ಥೂಲ , ಸೂಕ್ಷ್ಮ , ಆನಂದ'''ಗಳನ್ನು ಅನುಭವಿಸುತ್ತಾರೆ.
:ಈ ಮೂರೂ ಸ್ಥಿತಿಗೆ ಮೀರಿದ್ದು '''ತುರೀಯ ಅವಸ್ಥೆ''' ; ಅದು '''ಆತ್ಮನ ಶುದ್ಧ ರೂಪ'''. ಅದ್ವೈತವು ಅಲ್ಲಿ ತಾನೇತಾನಾಗಿರುತ್ತದೆ.
=== ಸಾಧನೆ ===
----
|