ರಾಮಕೃಷ್ಣ ಪರಮಹಂಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
mistakes ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ |
|||
೫ ನೇ ಸಾಲು:
</table>
'''ಶ್ರೀ ರಾಮಕೃಷ್ಣ ಪರಮಹಂಸ''' ([[ಫೆಬ್ರವರಿ ೧೮]], [[೧೮೩೬]] - [[ಆಗಸ್ಟ್ ೧೬]], [[೧೮೮೬]]) [[ಭಾರತ|ಭಾರತದ]] ಪ್ರಸಿದ್ಧ ಧಾರ್ಮಿಕ ನೇತೃಗಳಲ್ಲಿ ಒಬ್ಬರು. ಕಾಳಿಯ ಆರಾಧಕರಾಗಿದ್ದ ಪರಮಹಂಸರು [[ಅದ್ವೈತ ವೇದಾಂತ]] ಸಿದ್ಧಾಂತವನ್ನು ಬೋಧಿಸಿದರಲ್ಲದೆ, ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎಂದು ನಂಬಿದ್ದರು. ೧೯
ಪರಮಹಂಸರ ಜೀವನ ಮತ್ತು ಬೋಧನೆಗಳು ಭಾರತೀಯ ಸಂಸ್ಕೃತಿ ಮತ್ತು ನಂಬಿಕೆಗಳ ಮೇಲೆ ಆಳವಾದ ಪ್ರಭಾವವನ್ನು ಬೀರಿವೆ. [[ವಿವೇಕಾನಂದ|ಸ್ವಾಮಿ ವಿವೇಕಾನಂದರು]] ಸ್ಥಾಪಿಸಿದ [[ರಾಮಕೃಷ್ಣ ಮಿಷನ್]] ಇವರ ಗೌರವಾರ್ಥವಾಗಿಯೇ ಇರುವುದು.
೨೦ ನೇ ಸಾಲು:
* ಎಲ್ಲ ಧರ್ಮಗಳ ಸಾಮರಸ್ಯ
ರಾಮಕೃಷ್ಣರ ಜೀವನ ಮತ್ತು ಬೋಧನೆಗಳನ್ನು ಅವರ ಶಿಷ್ಯರಲ್ಲಿ ಒಬ್ಬರಾದ ಮಹೇಂದ್ರನಾಥ್ ಗುಪ್ತಾ ರವರು ದಾಖಲಿಸಿದರು.
== ಪ್ರಮುಖ ಶಿಷ್ಯರು ==
|