ದುಶ್ಯಲಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಅಕ್ಷರದೋಷ
೧ ನೇ ಸಾಲು:
ದುಶ್ಶಲೆಯು ಭಾರತದ ಮಹಾಕಾವ್ಯದ [[ಮಹಾಭಾರತ]]ದಲ್ಲಿ [[ದುರ್ಯೋಧನ]] ಮುಂತಾದ ನೂರು ಮಂದಿ ಕೌರವರ ಒಬ್ಬಳೇ ತಂಗಿ. ಅವಳು [[ಸಿಂಧೂ]] ಮತ್ತು [[ಸೌವೀರ]] ದೇಶದ ಅರಸನಾದ [[ಜಯದ್ರಥ]]ನನ್ನು ಮದುವೆ ಆದಳು. [[ಉತ್ತರೆ (ಮಹಾಭಾರತ)|ಉತ್ತರೆ]]-[[ಅರ್ಜುನ|ಅರ್ಜುನನ]] ಮಗ [[ಅಭಿಮನ್ಯು|ಅಭಿಮನ್ಯುವನ್ನು]] ಚಕ್ರವ್ಯೂಹದಲ್ಲಿ [[ಜಯದ್ರಥ]] ಕೊಂದನೆಂಬ ಕಾರಣಕ್ಕಾಗಿ, ಈ ಜಯದ್ರಥನನ್ನು [[ಕುರುಕ್ಷೇತ್ರ]] ಯುದ್ಧದಲ್ಲಿ ಅರ್ಜುನನು ಕೊಲ್ಲುತ್ತಾನೆ. ಕುರುಕ್ಷೇತ್ರದ ಯುದ್ಧ ಮುಗಿದ ನಂತರ ಯುಧಿಷ್ಟಿರ ([[ಧರ್ಮರಾಯಯುಧಿಷ್ಠಿರ]] (ಧರ್ಮರಾಯ)ನು [[ಅಶ್ವಮೇಧ]] ಯಾಗ ಮಾಡುತ್ತಿರುವಾಗ ಕಪ್ಪ ಸಂಗ್ರಹಿಸಲು [[ಅರ್ಜುನ]]ನು ಸಿಂಧೂದೇಶಕ್ಕೆ ಬಂದಾಗ ಅವನ ಜತೆಗೆ ಅವಳ ಮೊಮ್ಮಗನು ಯುದ್ಧ ಮಾಡಿದನು. ದುರ್ಯೋಧನನ ತಂಗಿಯನ್ನು ತನ್ನ ತಂಗಿಯಂತೆ ಪರಿಗಣಿಸಿದ್ದರಿಂದ, ಅವಳ ಮೇಲಿನ ಪ್ರೀತಿಯಿಂದ ಅವಳ ಮೊಮ್ಮಗನನ್ನು ಕೊಲ್ಲದೆ ಸಿಂಧೂದೇಶದಿಂದ ಅರ್ಜುನನು ಹೊರಟು ಬಂದನು.
{{ಮಹಾಭಾರತ}}
[[ವರ್ಗ:ಮಹಾಭಾರತದ ಪಾತ್ರಗಳು]]
"https://kn.wikipedia.org/wiki/ದುಶ್ಯಲಾ" ಇಂದ ಪಡೆಯಲ್ಪಟ್ಟಿದೆ