ಶಿವಮೊಗ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೬೫ ನೇ ಸಾಲು:
{{colend|2}}
 
[[ಕಾಗೋಡು ಸತ್ಯಾಗ್ರಹ]], ಉಳುವವನೇ ಭೂಮಿಯ ಒಡೆಯ ಮುಂತಾದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಹೋರಾಟದ ಭೂಮಿಯಾದ ಸಾಗರವು ಇತಿಹಾಸ ಪ್ರಸಿದ್ಧವಾಗಿದೆ. ಶಿವಮೊಗ್ಗ ಜಿಲ್ಲೆ ವಿಭಜಿಸಿ ಸಾಗರ, ಸೊರಬ, ಹೊಸನಗರ,ಶಿಕಾರಿಪುರ ತಾಲ್ಲೂಕುಗಳನ್ನೊಳಗೊಂಡ ಸಾಗರ ಜಿಲ್ಲೆಯನ್ನು ರಚಿಸುವ ಒತ್ತಾಯವೂ ಇದೆ.
== '''ಸಾಗರ ಜಿಲ್ಲೆಯ ಒತ್ತಾಯ''' ==
ಸಾಗರ ನಗರವನ್ನು ಕೇಂದ್ರವಾಗಿಟ್ಟುಕೊಂಡು ಸಾಗರ ಜಿಲ್ಲೆಯನ್ನು ರಚಿಸುವುದು ಅತ್ಯಂತ ಸೂಕ್ತ. ಶಿವಮೊಗ್ಗ-ಭದ್ರಾವತಿ ಅವಳಿ ನಗರಗಳನ್ನು ಬಿಟ್ಟರೆ ಸಾಗರ ನಗರವು ಪ್ರಸ್ತುತ ಜಿಲ್ಲೆಯಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಎರಡನೇ ಅತಿದೊಡ್ಡ ನಗರ . ಮತ್ತು ರಾಷ್ಟ್ರೀಯ ಹೆದ್ದಾರಿ 206ರ ಮದ್ಯದಲ್ಲಿದ್ದು, ರೆವಿನ್ಯೂ ಉಪವಿಭಾಗದ ಕೇಂದ್ರವಾಗಿರುತ್ತದೆ. ಈ ಉಪ ವಿಭಾಗಕ್ಕೆ ಸಾಗರ, ಸೊರಬ, ಹೊಸನಗರ, ಶಿಕಾರಿಪುರ ತಾಲ್ಲೂಕುಗಳು ಸೇರ್ಪಡೆಯಾಗಿರುತ್ತವೆ.
ಸಾಗರ ನಗರದಲ್ಲಿ ಡಿಗ್ರಿ ಕಾಲೇಜುಗಳು, ಪಾಲಿಟೆಕ್ನಿಕ್ ಕಾಲೇಜು, ಕಾನೂನು ಕಾಲೇಜು, ರಂಗಮಂದಿರ, ಆಧುನಿಕ ಶೈಲಿಯ ರೈಲ್ವೆ ನಿಲ್ದಾಣ, ಜಿಲ್ಲಾಮಟ್ಟದ ಮಾದರಿಯಲ್ಲಿ ಕಂದಾಯ ಉಪವಿಭಾಗದ ಕಚೇರಿ, ವಿಭಾಗಮಟ್ಟದ ಮೆಸ್ಕಾಂ, ಜಿಲ್ಲಾ ಪಂಚಾಯತ್ ಎಂಜನಿಯರಿಂಗ್, ಅರಣ್ಯ ವಿಭಾಗದ ಕಚೇರಿಗಳು, RTO ಕಚೇರಿ, ಕ್ರೀಡಾಂಗಣ, ಭವ್ಯವಾದ ಪ್ರವಾಸಿ ಮಂದಿರಗಳು ತಲೆ ಎತ್ತಿ ನಿಂತು ಸಾಗರ ನಗರವನ್ನು ಸುಂದರವಾದ ನಗರವನ್ನಾಗಿ ಮಾಡಿವೆ.
ವಿಶ್ವವಿಖ್ಯಾತ ಜೋಗ್‌ಫಾಲ್ಸ್, ಸಿಗಂದೂರು, ವರದಹಳ್ಳಿ ಇಕ್ಕೇರಿ, ಕೆಳದಿ, ಮುಂತಾದ ಪ್ರೇಕ್ಷಣೀಯ ಸ್ಥಳಗಳ ನೆಲೆವೀಡಾಗಿದ್ದು, ಪ್ರವಾಸಿಗರ ಮನಸೆಳೆಯುವ ಅತ್ಯಾಕರ್ಷಕ ಹಸಿರು ಹೊದಿಕೆಯ ಮಲೆನಾಡಿನ ಕೇಂದ್ರವಾಗಿದೆ. ಮಾರುಕಟ್ಟೆ ಕೇಂದ್ರ ಕೂಡ.
 
[[ಕಾಗೋಡು ಸತ್ಯಾಗ್ರಹ]], ಉಳುವವನೇ ಭೂಮಿಯ ಒಡೆಯ ಮುಂತಾದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಹೋರಾಟದ ಭೂಮಿಯಾದ ಸಾಗರವು ಇತಿಹಾಸ ಪ್ರಸಿದ್ಧವಾಗಿದೆ. ಶಿವಮೊಗ್ಗ ಜಿಲ್ಲೆ ವಿಭಜಿಸಿ ಸಾಗರ, ಸೊರಬ, ಹೊಸನಗರ,ಶಿಕಾರಿಪುರ ತಾಲ್ಲೂಕುಗಳನ್ನೊಳಗೊಂಡ ಸಾಗರ ಜಿಲ್ಲೆಯನ್ನು ರಚಿಸುವ ಒತ್ತಾಯವೂ ಇದೆ.
 
== ವಿಮಾನ ನಿಲ್ದಾಣ ==
"https://kn.wikipedia.org/wiki/ಶಿವಮೊಗ್ಗ" ಇಂದ ಪಡೆಯಲ್ಪಟ್ಟಿದೆ