ಬಸವೇಶ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
Reverted to revision 800039 by Sangappadyamani: ಅಪ್ರಾಮಾಣಿತ ಸಂಪಾದನೆಗಳನ್ನು ತೆಗೆದು ಹಾಕಿದ್ದೇನೆ. (TW) |
||
೩ ನೇ ಸಾಲು:
|image= Basava Gaint Statue 108 feet, Basava Kalyana.JPG
|caption = ಗುರು ಬಸವಣ್ಣ
|birth_date=
|birth_place= [[ಬಸವನ ಬಾಗೇವಾಡಿ]] [[ವಿಜಯಪುರ ಜಿಲ್ಲೆ]], [[ಕರ್ನಾಟಕ]], [[ಭಾರತ]]
|birth_name=
೧೮ ನೇ ಸಾಲು:
'''ಶ್ರೀ ಬಸವೇಶ್ವರ''' (ಶ್ರೀ ಬಸವ ಅಥವಾ ಬಸವಣ್ಣರವರು) [[ಶರಣ ಶರಣೆ]]ಯರ [[ಲಿಂಗಾಯತ]] ದರ್ಶನ ಪ್ರತಿಪಾದಕರಾದವರು. [[ಬಸವಣ್ಣ]]ನವರು ೧೨ ನೆಯ ಶತಮಾನದ ಭಕ್ತಿ ಪಂಥದ ಪ್ರಮುಖರಲ್ಲಿ ಒಬ್ಬರು. [[ಬಸವಣ್ಣ]]ನವರು ಮತ್ತು [[ಶರಣ ಶರಣೆ]]ಯರಾದ [[ಅಲ್ಲಮಪ್ರಭು]], [[ಅಕ್ಕಮಹಾದೇವಿ]], [[ಚೆನ್ನಬಸವಣ್ಣ]]ಮೊದಲಾದ ನೂರಾರು [[ಶರಣ ಶರಣೆ]]ಯರು [[ವಚನ]]ಗಳ ಮೂಲಕ ಭಕ್ತಿಪಥ ಮತ್ತು ಜೀವನದ ಬಗ್ಗೆ ಹೊಸ ದೃಷ್ಟಿ ಬೀರಿದರು.<ref name="britannica">[http://www.britannica.com/biography/Basava#ref287077 Basava] Encyclopædia Britannica (2012), Quote: "Basava, (flourished 12th century, South India), Hindu religious reformer, teacher, theologian, and administrator of the royal treasury of the Kalachuri-dynasty king Bijjala I (reigned 1156–67)."</ref><ref>Fredrick Bunce (2010), Hindu deities, demi-gods, godlings, demons, and heroes, {{ISBN|9788124601457}}, page 983</ref>
==ಜನನ/ಜೀವನ==
ಬಸವಣ್ಣನವರು [[
=='''ಧಾರ್ಮಿಕ ಬೆಳವಣಿಗೆಗಳು'''==
೪೫ ನೇ ಸಾಲು:
== ಸಂಕ್ಷಿಪ್ತ ಪರಿಚಯ ==
* ವಿಶ್ವಗುರು ಬಸವಣ್ಣನವರು ಪರಮಾತ್ಮನ ಕರುಣೆಯ ಕಂದರಾಗಿ ಅವತರಿಸಿ, ಲೋಕಕ್ಕೆ ಹೊಸ ಧರ್ಮವೊಂದನ್ನು ಕೊಟ್ಟರು. ಇಂಗಳೇಶ್ವರ ಬಾಗೇ ವಾಡಿಯಲ್ಲಿ ಶೈವ ಬ್ರಾಹ್ಮಣ ದಂಪತಿಗಳಾದ ಮಾದರಸ-ಮಾದಲಾಂಬಿಕೆಯರ ಮಗನಾಗಿ ಆನಂದನಾಮ ಸಂವತ್ಸರದಲ್ಲಿ ವೈಶಾಖಮಾಸದ ಅಕ್ಷಯ ತೃತೀಯದಂದು (ದಿ. ಎಪ್ರಿಲ್ ೩೦
* ಇವರು ಯಾವುದೇ ಅಂಧಶ್ರದ್ಧೆ ಜಡ ಸಂಪ್ರದಾಯಗಳನ್ನೊಪ್ಪದ ಸತ್ಯಾನ್ವೇಷಕರಾಗಿ ಹೆತ್ತವರನ್ನು, ಬಂಧು ಬಾಂಧವರನ್ನು ತೊರೆದು ವಿದ್ಯಾಕಾಂಕ್ಷಿಯಾಗಿ ಕೂಡಲ ಸಂಗಮದ ಗುರುಕುಲಕ್ಕೆ ಬಂದರು. ಶಾಸ್ತ್ರಾಧ್ಯಯನ, ಯೋಗಾಭ್ಯಾಸಗಳಲ್ಲಿ ಬಾಲ್ಯವನ್ನು ಕಳೆದು ತಾರುಣ್ಯಕ್ಕೆ ಕಾಲಿರಿಸಿದರು. ಜನರಲ್ಲಿ ಮನೆ ಮಾಡಿಕೊಂಡಿದ್ದ ಮೌಢ್ಯತೆ, ಕಂದಾಚಾರ, ಜಾತೀಯತೆಗಳನ್ನು ಕಂಡು ಮನನೊಂದು ಪರಿಹಾರವನ್ನು ಅರಸತೊಡಗಿದರು.
* ಒಂದು ದಿನ (ದಿ. ೧೪ನೇ ಜನವರಿ ೧೧೫೫) ಪರಮಾತ್ಮನ ದಿವ್ಯ ದರ್ಶನವಾಯಿತು; ಅನುಗ್ರಹಿತರಾದರು. ಬ್ರಹ್ಮ-ವಿಷ್ಣು-ಮಹೇಶ್ವರರೆಂಬ ತ್ರಿಮೂರ್ತಿಗಳನ್ನು ಮೀರಿದ ಸೃಷ್ಟಿಕರ್ತನೇ ಶ್ರೇಷ್ಠವೆಂದು ಘೋಷಿಸಿ ಆ ದೇವನನ್ನು ಲಿಂಗದೇವ ಎಂದು ಕರೆದರು. ನಿರಾಕಾರ ದೇವನಿಗೆ ಮನುಷ್ಯರ, ಪ್ರಾಣಿಗಳ ಆಕಾರ ಕೊಡುವುದು ಸರಿಯಲ್ಲ ಎಂಬ ಭಾವ ತಳೆದು, ದೇವನ ಸಾಕಾರ ಕೃತಿಯೇ ಬ್ರಹ್ಮಾಂಡ, ಇದು ಗೋಲಾಕಾರದಲ್ಲಿದೆ.
|