ಕೃಷ್ಣಾ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು ಬೋಟ್: ಸ್ಥಿರೀಕರಿಸುವ ಪುನರ್ನಿರ್ದೇಶನಗಳು
೯೮ ನೇ ಸಾಲು:
| tributary_right4 = ಘಟಪ್ರಭಾ
| tributary_right5 = ಮಲಪ್ರಭಾ
| tributary_right6 = [[ತುಂಗಭದ್ರ ನದಿ|ತುಂಗಭದ್ರಾ]]
<!-- *** Map section *** -->
| map = Indiarivers.png
೧೦೯ ನೇ ಸಾಲು:
 
 
'''ಕೃಷ್ಣಾ ನದಿ''' [[ದಕ್ಷಿಣ ಭಾರತ]]ದ ಎರಡನೆಯ ದೊಡ್ಡ ನದಿಯಾಗಿದೆ. ಈ ನದಿ [[ಮಹಾರಾಷ್ಟ್ರ|ಮಹಾರಾಷ್ಟ್ರದ]] ಪಶ್ಚಿಮ ಘಟ್ಟದ ಮಹಾದೇವ ಪರ್ವತ ಶ್ರೇಣಿಯಲ್ಲಿ [[ಮಹಾಬಲೇಶ್ವರ್|ಮಹಾಬಲೇಶ್ವರ]]‍ದ ಹತ್ತಿರ ಸಮುದ್ರ ಮಟ್ಟಕ್ಕಿಂತ ೧೩೩೮ ಮೀಟರ ಎತ್ತರದಲ್ಲಿ ಉಗಮವಾಗಿ ಸುಮಾರು ೧೩೯೨ ಕಿ.ಮಿ.ಗಳಷ್ಟು ಹರಿದು [[ಆಂಧ್ರ ಪ್ರದೇಶ|ಆಂಧ್ರಪ್ರದೇಶ]]‍ದ ಹಂಸಲಾದೀವಿಯಲ್ಲಿ [[ಬಂಗಾಳ ಕೊಲ್ಲಿ]] ‍ ಯನ್ನು ಸೇರುತ್ತದೆ. ಕೃಷ್ಣಾ ನದಿ [[ಮಹಾರಾಷ್ಟ್ರ]],[[ಕರ್ನಾಟಕ]], ಮತ್ತು [[ಆಂಧ್ರ ಪ್ರದೇಶ|ಆಂಧ್ರಪ್ರದೇಶ]] ರಾಜ್ಯಗಳಲ್ಲಿ ಪ್ರವಹಿಸುತ್ತದೆ. ಕರ್ನಾಟಕ ರಾಜ್ಯದಲ್ಲಿ ಇದು ಸುಮಾರು ೪೮೩ ಕಿ.ಮಿ.ಹರಿಯುತ್ತದೆ.ಇದರ ಮುಖ್ಯವಾದ ಉಪನದಿಗಳೆಂದರೆ [[ತುಂಗಭದ್ರ ನದಿ| ತುಂಗಭದ್ರಾ]] , [[ಕೊಯ್ನಾ]], [[ಭೀಮಾ]] , [[ಮಲಪ್ರಭಾ ನದಿ|ಮಲಪ್ರಭಾ]] ,ಮತ್ತು [[ಘಟಪ್ರಭಾ]]
 
==ಜಲಾನಯನ ಪ್ರದೇಶ==
೧೨೧ ನೇ ಸಾಲು:
==ಶಿಲಾನ್ಯಾಸ==
 
[[೧೯೬೨]]ರಲ್ಲಿ [[ಭಾರತ]]‍ದ [[ಪ್ರಧಾನ ಮಂತ್ರಿ]]‍ಯಾದ ಶ್ರೀ [[ಲಾಲ್ ಬಹಾದುರ್ ಶಾಸ್ತ್ರಿ|ಲಾಲ ಬಹಾದ್ದೂರ ಶಾಸ್ತ್ರಿ]]‍ಯವರು '''ಕೃಷ್ಣಾ ಮೇಲ್ದಂಡೆ ಯೋಜನೆ'''ಗೆ ಅಡಿಗಲ್ಲನ್ನಿಟ್ಟರು. ಈ ಯೋಜನೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಆಲಮಟ್ಟಿ ಜಲಾಶಯ ಹಾಗು ಅದರ ಕೆಳಗೆ ಸುಮಾರು ೭೦ ಕಿ.ಮಿ. ದೂರದಲ್ಲಿ ಕೃಷ್ಣಾ ಹಾಗು [[ಮಲಪ್ರಭಾ ನದಿ|ಮಲಪ್ರಭಾ]]ಗಳ ಸಂಗಮದ ಕೆಳಭಾಗದಲ್ಲಿ '''ನಾರಾಯಣಪುರ ಜಲಾಶಯ'''ಗಳಿವೆ. [[೧೯೯೪]]ರಲ್ಲಿ '''ಕೃಷ್ಣಾ ಭಾಗ್ಯ ಜಲ ನಿಗಮ'''ದ ರಚನೆಯಾಯಿತು. ಆಬಳಿಕ ಕೆಲಸ ಚುರುಕಾಗಿ ನಡೆದರೂ ಸಹ ಆಂಧ್ರ ಹಾಗು ಮಹಾರಾಷ್ಟ್ರ ರಾಜ್ಯಗಳು [[ಸರ್ವೋಚ್ಚ ನ್ಯಾಯಾಲಯ]]‍ದಲ್ಲಿ ತಕರಾರು ಮಾಡಿದ್ದರಿಂದ, ಆಣೆಕಟ್ಟಿನ ಪೂರ್ಣಪ್ರಮಾಣದ ಎತ್ತರವಾದ ೫೨೪ ಮೀಟರುಗಳ ಬದಲಾಗಿ ೫೧೯.೬೦ ಮೀಟರುಗಳಿಗೆ ಕಾಮಗಾರಿಯನ್ನು ಮಿತಿಗೊಳಿಸಲಾಗಿದೆ.
 
==ಮುಳುಗಡೆ ಪ್ರದೇಶ==
೧೪೫ ನೇ ಸಾಲು:
==ಉದ್ಘಾಟನೆ==
 
೨೧ [[ಅಗಸ್ಟ]] [[೨೦೦೬]]ರಂದು [[ಭಾರತ]]‍ದ ಆಗಿನ[[ರಾಷ್ಟ್ರಪತಿ]]‍ಯಾಗಿದ್ದ ಶ್ರೀ [[ಎ.ಪಿ.ಜೆ.ಅಬ್ದುಲ್ ಕಲಾಂ|ಅಬ್ದುಲ್ ಕಲಾಂ]] ಅವರು [[ಲಾಲ್ ಬಹಾದುರ್ ಶಾಸ್ತ್ರಿ|ಲಾಲ ಬಹಾದ್ದೂರ ಶಾಸ್ತ್ರಿ]] ಎಂದು ನಾಮಕರಣಗೊಂಡ ಆಲಮಟ್ಟಿ ಜಲಾಶಯವನ್ನು ರಾಷ್ಟ್ರಕ್ಕೆ ಅರ್ಪಿಸಿದರು.
 
==ಪ್ರೇಕ್ಷಣೀಯ ಸ್ಥಳ==
"https://kn.wikipedia.org/wiki/ಕೃಷ್ಣಾ_ನದಿ" ಇಂದ ಪಡೆಯಲ್ಪಟ್ಟಿದೆ