ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೧೩ ನೇ ಸಾಲು:
== ’ಎರಡನೆಯ ಮಹಾಯುದ್ಧ’ ದ ಬಳಿಕ ==
೧೯೪೦-೪೧-೪೨೪೩- ವರ್ಷಗಳಲ್ಲಿ ನೋಬೆಲ್ ಪ್ರಶಸ್ತಿ ನಿಲ್ಲಿಸಲಾಗಿತ್ತು.೧೯೪೪ ರಲ್ಲಿ ’ಆಯಾಂಡರ್ಸ್ ಆಸ್ಟರ್ ಲಿಂಗ್’ ಯೆಂಬುವ ನೇತೃತ್ವದಲ್ಲಿ ಹೊಸ ಅಕಾಡೆಮಿಯನ್ನು ರಚಿಸಿ, ಪದಾಧಿಕಾರಿಗಳು ಸಾಹಿತ್ಯವಲಯದಲ್ಲಿ ಹೊಸ ಪಂಥಗಳು, ಹೊಸ ಶೈಲಿಗಳಲ್ಲಿ ಕೃತಿರಚನೆಗೆ ಆದ್ಯತೆಯನ್ನು ಕೊಡಾಲಾರಂಭಿಸಿದರು. ನಿರ್ಧರಿಸಿದರು. ೧೯೩೦ ರ ಸಮಿತಿಯ ಮಾನದಂಡಕ್ಕೆ ಸಿಗದೆ, ಬಹುಮಾನದಿಂದ ವಂಚಿತರಾದ ’ಹರ್ಮನ್ ಹೆಸ್’, ೧೯೪೬ ರಲ್ಲಿನೊಬೆಲ್ ಪ್ರಶಸ್ತಿ ಪಡೆದರು. ಆದರೆ ಪ್ರಶಸ್ತಿಗೆ ಅರ್ಹತೆ ಪಡೆದ,
== ೧೯೭೦ ರ ದಶಕದಲ್ಲಿ ==
ನಂತರ, ನವ್ಯ ಸಾಹಿತ್ಯದ ಬಿರುಸು ಕಡಿಮೆಯಾದಮೇಲೆ ಹೊಸ ಪಂಥ, ಹೊಸ ಶೈಲಿಗಳ ಹುಡುಕಾಟ ಕ್ರಮೇಣ ಅಕಾಡೆಮಿಗೆ ಕಡಿಮೆಯಾಯಿತು. ಮುಂದೆ ಅಜ್ಞಾತ ಪ್ರತಿಭೆಗಳ ಹುಡುಕಾಟ ಶುರುವಾಯಿತು. ೧೯೭೮ ರಲ್ಲಿ ’ಐಸಾಕ್ ಭಾಷೆವಿಸ್ ಸಿಂಗರ್ ’ರಂತಹ ಲೇಖಕರು, ಜಗತ್ತಿಗೆ ಪರಿಚಯವಾದದ್ದು ನೋಬೆಲ್ ಪ್ರಶಸ್ತಿಯಿಂದಲೇ ಎನ್ನಬಹುದು. ಅಂತಹವರಲ್ಲಿ ಭಾರತದ ’[[ರವೀಂದ್ರನಾಥ ಠಾಕೂರ್]]’ ರರೂ ಒಬ್ಬರು.
|