ಅರ್ಚಕ ವೆಂಕಟೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
No edit summary
೧ ನೇ ಸಾಲು:
''ಅರ್ಚಕ ವೆಂಕಟೇಶ''' ಇವರು [[೧೯೧೬]]ರಲ್ಲಿಪತ್ರಿಕಾವ್ಯವಸಾಯನಿರತರು [[ಧಾರವಾಡ]]ದಲ್ಲಿ ಜನಿಸಿದರು.ಮತ್ತು ಇವರ ತಾಯಿಕನ್ನಡ ರಾಧಾಬಾಯಿಸಾಹಿತಿಗಳು. ; ತಂದೆ ಗೋಪಾಲಕೃಷ್ಣಾಚಾರ್ಯ.
==ಬದುಕು==
==ಉದ್ಯೋಗ==
[[೧೯೧೬]]ರಲ್ಲಿ [[ಧಾರವಾಡ]]ದಲ್ಲಿ ಜನಿಸಿದರು. ಇವರ ತಾಯಿ ರಾಧಾಬಾಯಿ ; ತಂದೆ ಗೋಪಾಲಕೃಷ್ಣಾಚಾರ್ಯ. ಕೆಲಕಾಲ ಎಚ್.ಎ.ಎಲ್.ದಲ್ಲಿ ಉದ್ಯೋಗ ಕೈಕೊಂಡ ವೆಂಕಟೇಶರವರು, ಆ ಬಳಿಕ [[ಸಿದ್ಧವ್ವನಹಳ್ಳಿ ಕೃಷ್ಣಶರ್ಮ]]ರ ‘'''ವಿಶ್ವ ಕರ್ನಾಟಕ'''’ ಪತ್ರಿಕೆಯ ಸಂಪಾದಕ ಮಂಡಲಿಯಲ್ಲಿ ಸೇರಿದರು. ಕೊನೆಯ ಎರಡು ವರ್ಷ ಆ ಪತ್ರಿಕೆಯ ಸಂಪಾದಕರೂ ಆಗಿದ್ದರು. ‘ವಿಶ್ವ ಕರ್ನಾಟಕ’ ಮುಚ್ಚಿದ ಬಳಿಕ [[ಸಂಯುಕ್ತ ಕರ್ನಾಟಕ]] ಪತ್ರಿಕೆಯ [[ಬೆಂಗಳೂರು]] ಆವೃತ್ತಿಯಲ್ಲಿ ಸೇವೆಗೈದು ನಿವೃತ್ತಿ ಹೊಂದಿದರು.
ಕೆಲಕಾಲ ಎಚ್.ಎ.ಎಲ್.ದಲ್ಲಿ ಉದ್ಯೋಗ ಕೈಕೊಂಡ ವೆಂಕಟೇಶರವರು, ಆ ಬಳಿಕ
[[ಸಿದ್ಧವ್ವನಹಳ್ಳಿ ಕೃಷ್ಣಶರ್ಮ]]ರ ‘'''ವಿಶ್ವ ಕರ್ನಾಟಕ'''’ ಪತ್ರಿಕೆಯ ಸಂಪಾದಕ ಮಂಡಲಿಯಲ್ಲಿ ಸೇರಿದರು. ಕೊನೆಯ ಎರಡು ವರ್ಷ ಆ ಪತ್ರಿಕೆಯ ಸಂಪಾದಕರೂ ಆಗಿದ್ದರು. ‘ವಿಶ್ವ ಕರ್ನಾಟಕ’ ಮುಚ್ಚಿದ ಬಳಿಕ [[ಸಂಯುಕ್ತ ಕರ್ನಾಟಕ]] ಪತ್ರಿಕೆಯ [[ಬೆಂಗಳೂರು]] ಆವೃತ್ತಿಯಲ್ಲಿ ಸೇವೆಗೈದು ನಿವೃತ್ತಿ ಹೊಂದಿದರು.
==ಸಾಹಿತ್ಯ==
[[ಅರ್ಚಕ ವೆಂಕಟೇಶ]] ಇವರು ಬಹುಮುಖ ಪ್ರತಿಭೆಯ ಸಾಹಿತಿಗಳೂ ಆಗಿದ್ದರು. ಇವರ ಕೆಲವು ಕೃತಿಗಳು ಇಂತಿವೆ:
"https://kn.wikipedia.org/wiki/ಅರ್ಚಕ_ವೆಂಕಟೇಶ" ಇಂದ ಪಡೆಯಲ್ಪಟ್ಟಿದೆ