ಅರವಿಂದ ಮಾಲಗತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೧೮ ನೇ ಸಾಲು:
# ಕುವೆಂಪು ಕೃತಿ ವಿಮರ್ಶೆ
# ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆ : ೬ ಸಂಪುಟಗಳು
 
==ನಿರ್ವಹಿಸಿರುವ ಜವಾಬ್ದಾರಿ ಹುದ್ದೆಗಳು==
# ಕನ್ನಡ ವಿಭಾಗದ ಮುಖ್ಯಸ್ಥರಾಗಿ - ೦೨-೧೧-೧೯೯೨ ರಿಂದ ೦೩-೦೪-೧೯೯೪ರವರೆಗೆ- ಮಂಗಳೂರು ವಿಶ್ವವಿದ್ಯಾನಿಲಯ
# ಪ್ರಸರಾಂಗದ ನಿರ್ದೇಶಕರಾಗಿ - ೨೮-೦೮-೧೯೯೫ ರಿಂದ ೨೦೦೦ದವರೆಗೆ - ಮೈಸೂರು ವಿಶ್ವವಿದ್ಯಾನಿಲಯ
# ನಿರ್ದೇಶಕರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ- ೦೩-೦೧-೨೦೦೦ ದಿಂದ ೦೧-೦೧-೨೦೦೧ರವರೆಗೆ ಮತ್ತು ೧೫-೦೪-೨೦೦೪ರಿಂದ ೦೧-೦೬-೨೦೦೬ರವರೆಗೆ ಎರಡು ಬಾರಿ ನಿರ್ದೇಶಕರಾದ ಹಿರಿಮೆ.
# ಗೌರವ ನಿರ್ದೇಶಕ - ೨೦೦೭ ರಿಂದ ೨೦೦೮ರವರೆಗೆ- ಮೈಸೂರು ವಿಶ್ವವಿದ್ಯಾನಿಲಯದ ಜಾನಪದ ವಸ್ತುಸಂಗ್ರಹಾಲಯ.
# ಪುಸ್ತಕ ಸಗಟು ಖರೀದಿ ಸಮಿತಿ ಸದಸ್ಯ - ೧೯೯೧ ರಿಂದ ೧೯೯೩ ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
# ಜನಪ್ರಿಯ ಪುಸ್ತಕ ಮಾಲಿಕೆ ಪ್ರಕಟಣಾ ಸಮಿತಿ ಸದಸ್ಯ, ೧೯೯೧ ರಿಂದ ೧೯೯೩ರವರೆಗೆ- ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
# ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ - ೧೯೯೧ ರಿಂದ ೧೯೯೫ -ಕರ್ನಾಟಕ ಸರ್ಕಾರ, ಬೆಂಗಳೂರು
# ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ- ೧೯೯೮ ರಿಂದ ೨೦೦೦ -ಕರ್ನಾಟಕ ಸರ್ಕಾರ, ಬೆಂಗಳೂರು
# ಕನ್ನಡ ಸಾಹಿತ್ಯ ಪರಿಷತ್ ಸದಸ್ಯ, ಕಾರ್ಯಕಾರಿ ಸಮಿತಿ- ೧೯೯೮ ರಿಂದ ೨೦೦೩ರವರೆಗೆ -ಕರ್ನಾಟಕ ಸರ್ಕಾರ, ಬೆಂಗಳೂರು
# ಸರಸ್ವತಿ ಸಮ್ಮಾನ್ ಪ್ರಶಸ್ತಿಯ, ಚೈನ್ ಪರಿಷತ್ ಕಮಿಟಿ ಸದಸ್ಯ- ೨೦೦೪ರಲ್ಲಿ- ಬಿರ್ಲಾ ಫೌಂಡೇಶನ್ ದೆಹಲಿ
# ಪಠ್ಯ ಪುಸ್ತಕ ಸಮಿತಿ ಸದಸ್ಯ- ೧೯೯೫ ರಿಂದ ೧೯೯೬, ಪಿ.ಯು.ಸಿ ಮಂಡಳಿ ಬೆಂಗಳೂರು
# ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯರು - ೨೦೧೩ರಲ್ಲಿ -ದೆಹಲಿ
# ಚಲನಚಿತ್ರ ಪರಿಶೀಲನ ಮತ್ತು ಆಯ್ಕೆ ಸಮಿತಿ ಸದಸ್ಯರು - ೧೯೯೭ ರಿಂದ ೨೦೦೦ದವರೆಗೆ- ಬೆಂಗಳೂರು ದೂರದರ್ಶನ ಕೇಂದ್ರ
# ವಿಜಾಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ - ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ೨೫, ೨೬ ನವೆಂಬರ್-೨೦೦೬<ref>http://www.kannadaratna.com/sahitya/78kannadasammelanasatish.html</ref>
# ಮೈಸೂರು ದಸರಾ ಕವಿಗೋಷ್ಠಿ ಅಧ್ಯಕ್ಷತೆ - ೨೦೦೫
# ರಾಜ್ಯ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ -೨೦೧೦ - ಬೀದರ್ನಲ್ಲಿ ನಡೆದ ಎರಡನೇ ಸಮ್ಮೇಳನ<ref>http://gktest.dreamhosters.com/news-40626.html</ref><ref>http://www.deccanherald.com/content/201232/malagati-prominent-dalit-writer-kannada.html</ref>
# ಗೋಕಾಕ್ ಚಳುವಳಿಯಲ್ಲಿ ಕನ್ನಡ ಹೋರಾಟಕ್ಕಾಗಿ ಬೆಳಗಾವಿ ಹಿಂಡಲಗಾ ಬಂದಿಖಾನೆಯಲ್ಲಿ ವಾಸ- ಏಪ್ರಿಲ್ ೧೯೮೩
# ಅಮೆರಿಕಾ 'ನಾವಿಕ' ಸಮ್ಮೇಳನದಲ್ಲಿ ಅತಿಥಿಯಾಗಿ ಉಪನ್ಯಾಸ -೨೦೧೦ -ನಾರ್ತ್ ಅಮೆರಿಕಾ ವಿಶ್ವ ಕನ್ನಡ ಸಮಾವೇಶ, ಲಾಸ್ ಎಂಜಲೀಸ್, ಕ್ಯಾಲಿಪೋರ್ನಿಯಾ
# ಚೀನಾದ ಹ್ವಾಂಗ್ ಹುಯ್ ವಿಶ್ವವಿದ್ಯಾನಿಲಯಕ್ಕೆ ಭೇಟಿ - ೨೦೧೧ - ಮೈಸೂರು ವಿಶ್ವವಿದ್ಯಾನಿಲಯದ ಸೈಕ್ಷಣಿಕ ವಿನಿಮಯ ಒಪ್ಪಂದದ ಸಮಿತಿಯ ಸದಸ್ಯರಾಗಿ
# ಪ್ರಸ್ತುತ ಕನ್ನಡ ಪ್ರಾಧ್ಯಾಪಕರಾಗಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
 
==ಪತ್ರಿಕೆಯ ವಲಯದಲ್ಲಿ ನಿರ್ವಹಿಸಿರುವ ಜವಾಬ್ದಾರಿ ಹುದ್ದೆಗಳು==
"https://kn.wikipedia.org/wiki/ಅರವಿಂದ_ಮಾಲಗತ್ತಿ" ಇಂದ ಪಡೆಯಲ್ಪಟ್ಟಿದೆ