ಶಾಂತರಸ ಹೆಂಬೆರಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
[[Image:shantarasa_Hembaralu1.jpg|frame|left|ಶಾಂತರಸ ]]'''ಶಾಂತರಸ ''' (ಜನನ: ಸೆಪ್ಟೆಂಬರ್ ೭, ೧೯೨೪)ಕನ್ನಡದ ಪ್ರಸಿದ್ಧ ಗಜಲ್ ಕವಿ. [[ರಾಯಚೂರು]] ಜಿಲ್ಲೆಯ '''ಹೆಂಬೇರಾಳು''' ಹಳ್ಳಿಯಲ್ಲಿ ಜನಿಸಿದ ಇವರು ಕನ್ನಡದ ಹೆಸರಾಂತ ಸಾಹಿತಿ. ಇವರು ೧೯೯೨ರಲ್ಲಿ ತಮಗೆ ನೀಡಲಾಗಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಭ್ರಷ್ಟ ಸರಕಾರ, ಜನೋಪಯೋಗಿಯಗಿಲ್ಲದ ಸರಕಾರದಿಂದ ಪ್ರಶಸ್ತಿ ಪಡೆಯುವುದಿಲ್ಲವೆಂದು ಹೇಳಿ ತಿರಸ್ಕರಿಸಿದ್ದರು.
 
ಇವರು [[೨೦೦೬]]ರಲ್ಲಿ [[ಬೀದರ್|ಬೀದರದಲ್ಲಿ]] ಜರುಗಿದ ೭೩ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
"https://kn.wikipedia.org/wiki/ಶಾಂತರಸ_ಹೆಂಬೆರಳು" ಇಂದ ಪಡೆಯಲ್ಪಟ್ಟಿದೆ