ವರಾಹಮಿಹಿರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಹೆಚ್ಚಿನ ವಿಷಯ ಸೇರಿಸಲಾಗಿದೆ |
No edit summary |
||
೩೮ ನೇ ಸಾಲು:
'''ವರಾಹಮಿಹಿರ''' [[ಉಜ್ಜಯಿನಿ]]ಯಲ್ಲಿ ಜನಿಸಿದ ಇವನು ಒಬ್ಬ ಭಾರತೀಯ [[ಖಗೋಳ]] ಶಾಸ್ತ್ರಜ್ಞ,ಗಣಿತಶಾಸ್ತ್ರಜ್ಞ ಹಾಗೂ ಜ್ಯೊತಿಷಿ.ವರಾಹಮಿಹಿರನು [[ಅವಂತಿ ದೇಶ]]ದ ಮಾಲ್ವ ಎಂಬಲ್ಲಿ ಖಗೋಳಶಾಸ್ತ್ರಜ್ಞನಾದ ಆದಿತ್ಯದಾಸ ಹಾಗು ಸತ್ಯವತಿಯರ ಮಗನಾಗಿ ಜನಿಸಿದನು.ನಂತರ ಕಪಿತ್ತಕ ಎಂಬಲ್ಲಿ ವಿದ್ಯಾಭ್ಯಾಸವನ್ನು ಪಡೆದನು.ಯಶೋವರ್ಮನ ಆಸ್ಥಾನದ ನವರತ್ನಗಳಲೊಬ್ಬ.
'ಪಂಚ ಸಿದ್ಧಾಂತಿಕ'-ಇದು ವರಾಹಮಿಹಿರ ರಚಿಸಿದ ಮುಖ್ಯ ಸಿದ್ಧಾಂತಗಳಲ್ಲೊಂದು.ಇದು ಸೂರ್ಯಸಿದ್ಧಾಂತ,ರೋಮಕಸಿದ್ಧಾಂತ,ಪೌಲಿಸಸಿದ್ಧಾಂತ,ವಸಿಷ್ಠಸಿದ್ಧಾಂತ,ಪೈತಾಮಹಸಿದ್ಧಾಂತ ಹಾಗೂ ಖಗೋಳ ಶಾಸ್ತ್ರದ ಎಲವು ತುಣುಕುಗಳನ್ನು ಹೊಂದಿದೆ. ಸುಮಾರು ೧೫೦೦ ವರ್ಷಕ್ಕೂ ಮುನ್ನವೇ ಮಂಗಳ ಗ್ರಹದಲ್ಲಿ ನೀರು,
ಬೃಹತ್ ಸಂಹಿತ-ಇದೂ ವರಾಹಮಿಹಿರನ ಕೊಡುಗೆಗಳಲ್ಲೊಂದು.ಇದು ಜ್ಯೊತಿಷ್ಯ,ಗ್ರಹಗಳ ಚಲನೆ,ಗ್ರಹಣ,ಮೋಡ,ಮಳೆ,ಶಿಲ್ಪಕಲೆ,ಬೆಳೆಗಳ ಬೆಳವಣಿಗೆ,ಸುಗನಧ ದ್ರವ್ಯಗಳ ತಯಾರಿಕೆ,ಮದುವೆ,ಮುತ್ತು,ರತ್ನ ಹಾಗೂ ಸಂಪ್ರದಾಯದ ವಿಷಯಗಳನ್ನೊಳಗೊಂದಿದೆ.ಬೃಹತ್ ಜಟಕ,ಲಘುಜತಕ,ಸಮಾಸ ಜಟಕ,ಬೃಹತ್ ಯೋಗಯಾತ್ರ,ಯೋಗಯಾತ್ರ,ಟಿಕ್ಕಾಣಿ ಯಾತ್ರ,ಬೃಹತ್ ವಿವಾಹ ಪತಲ್,ಲಘು ವಿವಾಹ ಪತಲ್,ಲಗ್ನ ವರಾಹಿ,ಕುತೂಹಲ ಮಂಜರಿ,ದೈವಜ್ಞ ವಲ್ಲಭ ಇವು ವರಾಹಮಿಹಿರ ಬರೆದ ಜ್ಯೋತಿಷ್ಯ ಶಾಸ್ತ್ರಗಳು.ತ್ರಿಕೋನಮಿತೀಯಕ್ಕೆ ಇವನ ಕೊಡುಗೆಗಳು ಅಪಾರ.
|