ಬಿ.ಜಯಶ್ರೀ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೪ ನೇ ಸಾಲು:
 
==ಸಾಧನೆ ==
ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಕಂಡ ಅಪೂರ್ವ ಕಲಾವಿದರಲ್ಲಿ ಬಿ. ಜಯಶ್ರೀ ಒಬ್ಬರು. ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾ ಮಾಧ್ಯಮಗಳಲ್ಲಿ ತಮ್ಮ ಛಾಪು ಮೂಡಿಸಿರುವ ಅವರು, ‘ಗುಬ್ಬಿ ವೀರಣ್ಣನವರ ಮೊಮ್ಮಗಳು’ ಎನ್ನುವ ‘ವಿಶೇಷಣ’ದ ಆಚೆಗೆ ಸಾಧನೆಯಿಂದ ಗುರ್ತಿಸಿಕೊಂಡವರು. ‘ರಂಗಾಯಣ’ದ ಮುಖ್ಯಸ್ಥರಾಗಿ, ರಾಜ್ಯಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಿರುವ ಜಯಶ್ರೀ ತಮ್ಮ ಅಪೂರ್ವ ಕಂಠಸಿರಿಯಿಂದಲೂ ಪ್ರಸಿದ್ಧರು.
 
‘ರಂಗಾಯಣ’ದ ಮುಖ್ಯಸ್ಥರಾಗಿ, ರಾಜ್ಯಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಿರುವ ಜಯಶ್ರೀ ತಮ್ಮ ಅಪೂರ್ವ ಕಂಠಸಿರಿಯಿಂದಲೂ ಪ್ರಸಿದ್ಧರು.
 
=== ರಂಗಭೂಮಿ ===
==== ಇವರ ಅಭಿನಯದ ಕೆಲವು ನಾಟಕಗಳು ====
ವಿದೇಶಿ ಸಂಸ್ಥೆಯ ಅನುದಾನದಿಂದ ನಿರ್ಮಿತ ನಾಟಕ '''ಲಕ್ಷಾಪತಿ ರಾಜನ ಕತೆ''' ಹಾಗೂ ವಿದೇಶದಲ್ಲೂ ಪ್ರದರ್ಶನಗೊಂಡು ಜನಮೆಚ್ಚುಗೆ ಗಳಿಸಿದ ನಾಟಕ '''ಕಿನ್ನರಿ ಜೋಗಿರಾಟ'''- ಇವರ ವೃತ್ತಿಜೀವನದ ಮೈಲಿಗಲ್ಲುಗಳು. [[ಸ್ವೀಡನ್]], [[ಕೈರೋ]], [[ಸ್ಕಾಟ್ಲೆಂಡ್]] ರಂಗೋತ್ಸವಗಳಲ್ಲಿ ಭಾಗವಹಿಸಿದ್ದಾರೆ. ಅಮೆರಿಕದಲ್ಲಿ '''ಹೂವಿ''' ನಾಟಕ ನಿರ್ದೇಶಿಸಿದ್ದಾರೆ.
* ನಾಗಮಂಡಲ.
* ತಾಯಿ- (ನಿರ್ದೇಶಕ: [[ಪ್ರಸನ್ನ]].)
 
==== ಇವರು ನಿರ್ದೇಶಿಸಿದ ನಾಟಕಗಳು ====
Line ೬೬ ⟶ ೬೪:
ಈ ಹಿರಿಯ ಕಲಾವಿದೆ ಈಗ ಆತ್ಮಕಥೆಯ ನೆಪದಲ್ಲಿ ತಮ್ಮ ಬದುಕನ್ನು ಹಿಂತಿರುಗಿ ನೋಡಿದ್ದಾರೆ.
 
== ಪ್ರಶಸ್ತಿಗಳು ==
ಸ್ವೀಡನ್, ಕೈರೊ, ಸ್ಕಾಟ್ಲೆಂಡ್ ರಂಗೋತ್ಸವಗಳಲ್ಲಿ ಭಾಗಿಯಾಗಿ, ಅಮೆರಿಕಾದಲ್ಲಿ ’ಹೂವಿ’ ನಾಟಕ ನಿರ್ದೇಶನವನ್ನು ಮಾಡಿದ್ದಾರೆ.
# ಸಫ್ದಾರ್ ಹಷ್ಮಿ ಪ್ರಶಸ್ತಿ.
# ೨೦೧೩ ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ.
Line ೭೫ ⟶ ೭೨:
# ಬಿ. ವಿ.ಕಾರಂತ ಪುರಸ್ಕಾರ,
# ಸಂದೇಶ ಕಲಾ ಪ್ರಶಸ್ತಿ,
# ರಾಜ್ಯೋತ್ಸವ ಪ್ರಶಸ್ತಿ
- ಇಷ್ಟೇ ಅಲ್ಲದೆ ಅನೇಕ ಗೌರವ ಪ್ರಶಸ್ತಿಗಳು ಸಂದಿವೆ.
 
==ಓದಿಗೆ==
"https://kn.wikipedia.org/wiki/ಬಿ.ಜಯಶ್ರೀ" ಇಂದ ಪಡೆಯಲ್ಪಟ್ಟಿದೆ