ಉತ್ತರಪ್ರದೇಶ ವಿಧಾನಸಭೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯೨ ನೇ ಸಾಲು:
 
*ನೋಡಿ:[[ಉತ್ತರಪ್ರದೇಶ ವಿಧಾನಸಭೆ ಚುನಾವಣೆ ೨೦೧೭]]
==ಯು ಪಿ ರಾಜ್ಯದ ವಿಧಾನಸಭೆ ಚುನಾವಣೆ 2017==
*'''ಚುನಾವಣೆ ಮುನ್ನೋಟ:3/1/2017'''
*ಉತ್ತರ ಪ್ರದೇಶ: ಸಮಾಜವಾದಿ ಪಕ್ಷದ (ಒಟ್ಟಾರೆ ಎಸ್ಪಿ) ಇತ್ತೀಚಿನ ಎಬಿಪಿ ನ್ಯೂಸ್-ಲೋಕನೀತಿಯ CSDS (Opinion Poll) ಚುನಾವಣೆ ಮುನ್ನೋಟ ಪ್ರಕಾರ:
 
{| class="wikitable"
|-
! ಕ್ರ.ಸ.|| ಪಕ್ಷ||ನಾಯಕರು|| ಶೇ.||ಸ್ಥಾನ,
|-
| 1.||ಸಮಾಜವಾದಿ ಪಕ್ಷ (ಎಸ್.ಪಿ=ಒಟ್ಟು)||ಮುಲಾಯಮ್ ಯಾದವ್ + ಅಖಿಲೇಶ್ || 30%|| 141-151
|-
| 2.|| ಭಾರತಿಯ ಜನತಾ ಪಕ್ಷ (ಬಿಜೆಪಿ)|| ಅಮಿತ್ ಷಾ + ಮೋದಿ||27% || 129-139
|-
| 3.||ಬಹುಜನ ಸಮಾಜವಾದಿ ಪಕ್ಷ (ಬಿ.ಎಸ್.ಪಿ)||ಮಾಯಾವತಿ || 22%|| 93-103
|-
| 4.||ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಭಾ.ರಾ.ಕಾಂ.)||ಶೈಲಾ ದೀಕ್ಷಿತ್ || 8%|| 13-19
|-
| 5.|| ಇತರೆ|| || 13%|| 6-12
|}
*<ref>[https://www.thequint.com/politics/2017/01/04/akhilesh-favourite-cm-sp-biggest-muslim-vote-bank-csds-poll-mulayam-ram-gopal-yadav-narendra-modi-mayawati-bjp Lokniti CSDS Opinion Poll]</ref>
===ಅಖಿಲೇಶ್ ಯಾದವ್‍ಗೆ 'ಸೈಕಲ್' ಚಿಹ್ನೆ===
*16 Jan, 2017,ಸೋಮವಾರ.
*ಸಮಾಜವಾದಿ ಪಕ್ಷ ಅಖಿಲೇಶ್ ಬಣ ಮತ್ತು ಮುಲಾಯಂ ಬಣ ಎಂದು ಹೋಳಾದ ನಂತರ ಚುನಾವಣಾ ಚಿಹ್ನೆಗಾಗಿ ಅಪ್ಪ ಮತ್ತು ಮಗನ ನಡುವೆ ಹೋರಾಟ ನಡೆದು ಬರುತ್ತಿತ್ತು. ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದ ಎರಡು ಬಣಗಳ ನಡುವೆ ಸೈಕಲ್‌ ಚಿಹ್ನೆಗಾಗಿ ನಡೆದಿರುವ ಸಂಘರ್ಷದ ಬಗ್ಗೆ ಚುನಾವಣಾ ಆಯೋಗ ಸೋಮವಾರ ತೀರ್ಪು ನೀಡಿದ್ದು, ಅಖಿಲೇಶ್ ಯಾದವ್‍ ಬಣಕ್ಕೆ 'ಸೈಕಲ್' ಚಿಹ್ನೆ ಸಿಕ್ಕಿದೆ.ಈ ತೀರ್ಪಿನಿಂದಾಗಿ 25 ವರ್ಷಗಳ ಹಿಂದೆ ಪಕ್ಷ ಸ್ಥಾಪನೆ ಮಾಡಿದ್ದ 77ರ ಹರೆಯದ ಮುಲಾಯಂ ಸಿಂಗ್ ಅವರಿಗೆ ಮುಖಭಂಗವಾಗಿದೆ.<ref>[http://www.prajavani.net/news/article/2017/01/16/466304.html ಅಖಿಲೇಶ್ ಯಾದವ್‍ಗೆ 'ಸೈಕಲ್' ಚಿಹ್ನೆ; ಮುಲಾಯಂಗೆ ಮುಖಭಂಗ;ಪ್ರಜಾವಾಣಿ ವಾರ್ತೆ;16 Jan, 2017]</ref>
===ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷ ಮೈತ್ರಿ===
* ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷ ಮೈತ್ರಿ ಖಚಿತವಾಗಿದೆ. ಕಾಂಗ್ರೆಸ್‌ 105 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಸಮಾಜವಾದಿ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಬಿಡುಗಡೆ ಮಾಡಿದ್ದು, ಬಿಜೆಪಿ ‘ಅಚ್ಚೇ ದಿನ’ ತರುವುದಾಗಿ ನೀಡಿದ್ದ ಭರವಸೆಗಳು ಈಡೇರಿರದ ಕುರಿತು ಕಿಡಿ ಕಾರಿದ್ದಾರೆ. ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷಗಳ ನಡುವೆ ಸೀಟು ಹಂಚಿಕೆ ಕುರಿತು ನಡೆಯುತ್ತಿದ್ದ ಚರ್ಚೆ ಯಶಸ್ವಿಯಾಗಿದೆ. ಒಟ್ಟು 403 ಸ್ಥಾನಗಳ ಪೈಕಿ ಕಾಂಗ್ರೆಸ್‌ 105 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಸಮಾಜವಾದಿ ಪಕ್ಷ 298 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.<ref>[http://timesofindia.indiatimes.com/elections/assembly-elections/uttar-pradesh/news/its-official-samajwadi-party-to-field-298-candidates-congress-105-in-alliance/articleshow/56718271.cms It's official: Samajwadi Party to field 298 candidates, Congress 105] </ref>
 
==ಎಬಿಪಿ ಸಮೀಕ್ಷೆ==
*29 Jan, 2017;ಒನ್ಇಂಡಿಯಾ ಸುದ್ದಿ;
{| class="wikitable"
|-
! ವಿವರ : :ಪಕ್ಷ ->!! ಎಸ್ ಪಿ ಹಾಗೂ ಕಾಂಗ್ರೆಸ್ !! ಬಿಎಸ್ ಪಿ !! ಬಿಜೆಪಿ + !!ಇತರೆ: !!
|-
| ಸ್ಥಾನ ಗಳಿಕೆ:|| 187-197 || 76-86 || 118-128||5-9||
|-
| ಶೇಕಡಾವಾರು ಮತ ಗಳಿಕೆ ||35 || 23|| 29|| 13||
|-
|}
<ref>[http://kannada.oneindia.com/news/india/uttar-pradesh-assembly-election-2017-sp-congress-may-form-govt-abp-news-csds-survey-112494.html ಎಬಿಪಿ ಸಮೀಕ್ಷೆ:ಉತ್ತರಪ್ರದೇಶಕ್ಕೆ ಅಖಿಲೇಶ್ ಸೂಕ್ತ ಸಿಎಂ.]</ref>
===ಬಿಜೆಪಿಯ ಚುನಾವಣೆ ಭರವಸೆಗಳು===
*29 Jan, 2017
{{Div col|2}}
# ತ್ರಿವಳಿ ತಲಾಖ್‌ಗೆ ಸಂಬಂಧಿಸಿದಂತೆ ಮಹಿಳೆಯರ ಅಭಿಪ್ರಾಯ ಪಡೆದು ಸುಪ್ರೀಂಕೋರ್ಟ್‌ನಲ್ಲಿ ಮಂಡಿಸಲಾಗುವುದು;
# ಕೋಮು ಗಲಭೆಗಳು ನಡೆದಾಗ ಜನರು ಸಾಮೂಹಿಕವಾಗಿ ವಲಸೆ ಹೋಗುವುದನ್ನು ತಡೆಯಲು ವಿಶೇಷ ತಂಡ ರಚನೆ;
# ರಾಜ್ಯದಲ್ಲಿರುವ ಅನಧಿಕೃತ ಕಸಾಯಿ ಖಾನೆಗಳನ್ನು ಮುಚ್ಚುವ ಘೋಷಣೆಯನ್ನು ಬಿಜೆಪಿ ಮಾಡಿದೆ.
# ಬಡ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕಾಗಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಹೆಸರಿನಲ್ಲಿ ₹500 ಕೋಟಿ ಮೊತ್ತದ ನಿಧಿ ಸ್ಥಾಪನೆ;
# ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪಕ್ಷವು ಬದ್ಧ. ಸಂವಿಧಾನದ ನಿಯಮಗಳ ಅಡಿಯಲ್ಲೇ ಮಂದಿರ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು;
# ಅಹಿಲ್ಯಾ ಬಾಯಿ ಶಿಕ್ಷಣ ಯೋಜನೆಯ ಅಡಿಯಲ್ಲಿ ಪದವಿವರೆಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ.
# ಬಾಲಕರಿಗೆ ದ್ವಿತೀಯ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡಲು ಪ್ರತ್ಯೇಕ ಯೋಜನೆ.
# ಒಂದು ವರ್ಷಕ್ಕೆ ವಿದ್ಯಾರ್ಥಿಗಳಿಗೆ 1ಜಿಬಿ ಡೇಟಾ ಉಚಿತ.
# ವಿಶ್ವವಿದ್ಯಾಲಯಗಳಲ್ಲಿ ಉಚಿತ ವೈಫೈ ಸೌಲಭ್ಯ.
# ಶಾಲಾ ಕಾಲೇಜು ವಿದ್ಯಾರ್ಥಿನಿಯರ ರಕ್ಷಣೆಗೆ ‘ರೋಮಿಯೊ ತಡೆ ಪಡೆ’ ರಚನೆ. ಮೂರು ಮಹಿಳಾ ತುಕಡಿ ಸ್ಥಾಪನೆ.
# ಭ್ರಷ್ಟಾಚಾರ ತಪ್ಪಿಸುವುದಕ್ಕಾಗಿ ಸಂದರ್ಶನ ಇಲ್ಲದೇ, ಪ್ರತಿಭೆಯ ಆಧಾರದಲ್ಲಿ ಸಿ ಮತ್ತು ಡಿ ದರ್ಜೆ ನೌಕರರ ನೇಮಕ.
# ‘ಡಯಲ್ 100’ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಿ 15 ನಿಮಿಷಗಳಲ್ಲಿ ಪೊಲೀಸ್ ನೆರವು ಸಿಗುವಂತೆ ಮಾಡುವುದು.
{{Div col end}}
<ref>[http://www.prajavani.net/news/article/2017/01/29/468824.html ಮತ್ತೆ ರಾಮ ಮಂದಿರ ನಿರ್ಮಾಣದ ಜಪ;ಪಿಟಿಐ29 Jan, 2017]</ref>
==7 ಹಂತದಲ್ಲಿ ಮತದಾನ==
* [[ಉತ್ತರಪ್ರದೇಶ]]ದಲ್ಲಿ 7 ಹಂತದಲ್ಲಿ ಮತದಾನ.
* ಒಟ್ಟು 403 ಅಸೆಂಬ್ಲಿ ಕ್ಷೇತ್ರ
 
* ಎರಡನೇ ಹಂತ : ಫೆಬ್ರವರಿ 15
* ಮೂರನೇ ಹಂತ : ಫೆಬ್ರವರಿ 19
* ನಾಲ್ಕನೇ ಹಂತ: ಫೆಬ್ರವರಿ 23
* ಐದನೇ ಹಂತ: ಫೆಬ್ರವರಿ 27
* ಆರನೇ ಹಂತ : ಮಾರ್ಚ್ 04
* ಏಳನೇ ಹಂತ: ಮಾರ್ಚ್ 08
* ಈಗಿನ ಅಸೆಂಬ್ಲಿ ಬಲಾಬಲ: ಎಸ್ಪಿ (224), ಬಿಎಸ್ಪಿ (80), ಬಿಜೆಪಿ (47), ಐಎನ್ ಸಿ(28), ಆರ್ ಎಲ್ ಡಿ (9)
*ಮಾರ್ಚ್ 11 ರಂದು ಶನಿವಾರ ಫಲಿತಾಂಶ ಪ್ರಕಟ.<ref>[http://kannada.oneindia.com/news/india/up-punjab-goa-uttarakhand-manipur-assembly-poll-what-we-know-111154.html 5 ರಾಜ್ಯಗಳಲ್ಲಿ ಚುನಾವಣೆ ಮತದಾನ, ಫಲಿತಾಂಶ] </ref>
 
==ಶೇ.ಮತದಾನ==
*ಮೊದಲ ಹಂತ: ಫೆಬ್ರವರಿ 11 -73 ಸ್ಥಾನಗಳಿಗೆ ಮತದಾನ ನಡೆದಿದೆ,-ಶೇಕಡ 64 ಮತದಾನ.<ref>[http://www.prajavani.net/news/article/2017/02/12/471534.html ಮೊದಲ ಹಂತದಲ್ಲಿ ಶೇ 64ರಷ್ಟು ಮತದಾನ;ಪಿಟಿಐ;12 Feb, 2017]</ref>
*ಎರಡೇ ಹಂತ; ಫೆ.15, 67 ಕ್ಷೇತ್ರಗಳಲ್ಲಿ ಮತದಾನ;ಶೇಕಡ 65 ಮತದಾನ.<ref>ಪ್ರಜಾವಾಣಿ /೧೬-೨-೨೦೧೭</ref>
*ಮೂರನೇ ಹಂತ:Feburary 20, 2017; 12 ಜಿಲ್ಲೆಗಳಲ್ಲಿ ಹರಡಿರುವ 69 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ;25,603 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 1.1 ಕೋಟಿ ಮಹಿಳೆಯರು, 1,026 ತೃತೀಯ ಲಿಂಗಿಗಳು ಸೇರಿದಂತೆ 2.41 ಕೋಟಿ ಮತದಾರರು ಇಲ್ಲಿದ್ದಾರೆ.
*ಈ 3 ನೇ ಹಂತದ ಮತದಾನದಲ್ಲಿ 2.41 ಕೋಟಿ ಜನರು, 1.10 ಕೋಟಿ ಮಹಿಳೆಯರು ಮತ್ತು 'ಮೂರನೇ ಲಿಂಗ' ವರ್ಗಕ್ಕೆ ಸೇರಿರುವ 1,026 ಜನರು ಸೇರಿದಂತೆ ಮತದಾನಕ್ಕೆ ಅರ್ಹರಾಗಿರುತ್ತಾರೆ.<ref>[http://timesofindia.indiatimes.com/elections/assembly-elections/uttar-pradesh/photos/Third-phase-of-Uttar-Pradesh-elections/photostory/57255388.cms Third phase of Uttar Pradesh elections;Feburary 20, 2017]</ref>
 
*ಫೆಬ್ರ, 23, 2017 ರಂದು ನಾಲ್ಕನೇ ಹಂತದಲ್ಲಿ, ಉತ್ತರ ಪ್ರದೇಶ ಚುನಾವಣೆಯಲ್ಲಿ ಸಂಜೆ 5 ರವರೆಗೆ ಶೇ. 61 ದಾಖಲಿಸಲಾಗಿದೆ; ಮತದಾನದ 63ದಾಟಲು ನಿರೀಕ್ಷಿಸಬಹುದು. (ಚುನಾವಣಾ ಆಯೋಗ)
*ಫೆಬ್ರ. 27, 2017; ಐದನೇ ಹಂತದಲ್ಲಿ 5ಗಂ.ತನಕ ಮತದಾನ ಶೇ.57.36, ದಾಖಲಾಗಿದೆ; ಮತ್ತು ಹಲವಾರು ಮತದಾರರು ತಮ್ಮ ಮತದಾನಕ್ಕೆ ಸಾಲುಗಳನ್ನು ಕಾಯುತ್ತಿದ್ದರು; ಶೇ.೫೭.೫ ಕ್ಕೆ ಹೋಗುವ ಸಾಧ್ಯತೆಯಿದೆ.<ref>[http://www.hindustantimes.com/india-news/up-elections-fifth-phase-live-voting-in-51-constituencies-begins/story-WqugeeWSG54X3TFa0wgPSN.html Highlights: More than 57% voter turnout in fifth phase;Feb 27, 2017]</ref>
*Mar 4, 2017,ರಂದು, ಉತ್ತರ ಪ್ರದೇಶದಲ್ಲಿ ಅಂದಾಜು ಶೇಕಡಾ 57,03 ರಷ್ಟು ಮತದಾರರು ಈ ಹಂತದಲ್ಲಿ ತಮ್ಮ ಮತದಾನ ಮಾಡಿದರು.<ref>[http://timesofindia.indiatimes.com/elections/news/record-84-turnout-in-phase-one-in-manipur-57-03-in-phase-six-of-up-polls/articleshow/57468874.cms Record 84% turnout in phase one in Manipur, 57.03% in phase six of UP polls;Mar 4, 2017,]</ref>
*8 Mar, 2017;
*ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಬುಧವಾರ ಮುಕ್ತಾಯಗೊಂಡಿದ್ದು, ಶೇ.60.03 ಮತದಾನವಾಗಿದೆ.
<ref>[http://www.prajavani.net/news/category/31.html ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ: ಶೇ.60.03 ಮತದಾನ]</ref>
==ಫಲಿತಾಂಶ==
*ಸ್ಥಾನಗಳು: 403
{| class="wikitable"
|-
! ರಾಜ್ಯ || ಬಿಜೆಪಿ + || ಎಸ್.ಪಿ+ಕಾಂಗ್ರೆಸ್ || .ಬಿಎಸ್.ಪಿ || ಇತರೆ
|-
|ಉತ್ತರಪ್ರದೇಶ (403)|| 324+1 (ಬಿಜೆಪಿ 312) ||54 (ಕಾಂಗ್ರೆಸ್: 7) || 19 || 6-1
|-
| ಶೇ.ಮತಗಳಿಕೆ|| 39.7%|| 21.8% + 6.2%||22.2%||
|-
|}
<ref>[http://timesofindia.indiatimes.com/elections/results Mar 11, 2017, 05.37 PM ISTNEWS;; ELECTIONS 2017 ;RESULTS;ELECTION RESULTS at 5.45pm]</ref>
*403 ಸದಸ್ಯರಿರುವಉತ್ತರಪ್ರದೇಶ ವಿಧಾನಸಭೆಯಲ್ಲಿ 312 ಸೀಟುಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅತಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ. 70 ಸದಸ್ಯರಿರುವ ಉತ್ತರಾಖಂಡ್‍ ವಿಧಾನಸಭೆಯಲ್ಲಿ ಬಿಜೆಪಿ 47 ಸೀಟು ಗೆದ್ದುಕೊಂಡಿದೆ.<ref>[http://www.prajavani.net/news/article/2017/03/12/477324.html ನರೇಂದ್ರ ಮೋದಿ ಪ್ರಬಲ ನಾಯಕ:;ಪಿ.ಚಿದಂಬರಂ;ಐಎಎನ್‌ಎಸ್‌;12 Mar, 2017]</ref>
*105 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್, ಕೇವಲ ಏಳು ಕ್ಷೇತ್ರಗಳಲ್ಲಿ ಗೆದ್ದಿದೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಲೋಕಸಭಾ ಕ್ಷೇತ್ರಗಳಾದ ರಾಯ್‌ಬರೇಲಿ ಹಾಗೂ ಅಮೇಠಿಗಳಲ್ಲೂ ಭಾರಿ ಸೋಲು ಅನುಭವಿಸಿದೆ.
*ಸುಹೇಲ್‍ದೇವ್ ಭಾರತೀಯ ಸಮಾಜ ಪಕ್ಷ :(ಎನ್ಡಿಎ)ಸ್ಪರ್ಧೆ 7; ಗೆಲುವು: 4ಸ್ಥಾನ
*ಬಿಜೆಪಿಯ ಮಿತ್ರ, ಪ್ರಾದೇಶಿಕ ಪಕ್ಷ ಅಪ್ನಾ ದಳ:(ಎನ್ಡಿಎ): 9 ಸ್ಥಾನಗಳನ್ನು ಗೆದ್ದಿದೆ.<ref>[http://www.prajavani.net/news/article/2017/03/13/477393.html ರಾಹುಲ್‌ ನಾಯಕತ್ವಕ್ಕೆ ಅಪಸ್ವರ;ಪ್ರಜಾವಾಣಿ ವಾರ್ತೆ;13 Mar, 2017]</ref>
====ಮತಗಳಿಕೆ====
*ಬಿಜೆಪಿ :39.78% =348793೦೦
*ಬಿಎಸ್.ಪಿ :22.2% = 192643೦೦
*ಎಸ್.ಪಿ :21.8% =18905744
*ಕಾಂ. : 6.2% =5416324
*ಪಕ್ಷೇತರ :2.6% =ಓಟು:22,28,213
*ಆರ್,ಎಲ್.ಡಿ:1.8% = 15,40,620
*ಎಡಿಎಎಲ್:1.0% = 8,51,336
*ಎಸ್.ಬಿ.ಎಸ್.ಪಿ0.7% = 6,07,911
*ಎನ್,ಐ,ಎನ್,ಎಸ್,ಎಚ್,ಎಡಿ = 0.6%53....
*ಪಿಇಸಿಪಿ:0.3% + 2,27,998
<ref>[http://www.prajavani.net/news/article/2017/03/11/477202.htmlಕಮಲಕ್ಕೆ ಒಲಿದ ‘ಉತ್ತರ’ದ ಜನಾದೇಶಏ:ಜೆನ್ಸಿಸ್‌11 Mar, 2017]</ref>
===ಜಾತಿ ಲಕ್ಕಾಚಾರ===
{{Div col|2}}
* ಇತರೆ ಹಿಂದುಳಿದ ವರ್ಗ 34.7%
* ದಲಿತ 20.5%
* ಮುಸ್ಲಿಂ 19%
* ಬ್ರಾಹ್ಮಣ 10%
* ಠಾಕೂರ್ 7.6%
* ವೈಶ್ಯ 4.3%
* ಬುಡಕಟ್ಟು 2%
* ಇತರೆ 1.4%
{{Div col end}}
<ref>[http://www.prajavani.net/news/article/2017/03/12/477239.html ಪಿಟಿಐ12 Mar, 2017 ಜನರ ತಪ್ಪು ದಾರಿಗೆಳೆದ ಬಿಜೆಪಿ]</ref>
==ಫಲಿತಾಂಶದ ವಿವರ==
{| class="wikitable"
|-
!ಪಕ್ಷ ||ಒಕ್ಕೂಟ || ಸ್ಪರ್ಧಿಸಿದ ಸ್ಥಾನ || ಗೆದ್ದ ಸ್ಥಾನಗಳು || ಬದಲಾವಣೆ || ಮತ%
|-
| ಭಾರತೀಯ ಜನತಾ ಪಕ್ಷ || ಎನ್ಡಿಎ || 384 || 312 || + 265||39.7%
|-
| ಸುಹೇಲ್‍ದೇವ್ ಭಾರತೀಯ ಸಮಾಜ ಪಕ್ಷ||ಎನ್ಡಿಎ || ಎನ್ಡಿಎ || 7 ||(-) 4 || 0.7 %
|-
| ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ || ಎಸ್ಪಿ + || 105 || 7 || (-) 21||6.2%
|-
| ಬಹುಜನ ಸಮಾಜ ಪಕ್ಷ || -|| 403 || 19 || (-) 61||22.2%
|-
| ರಾಷ್ಟ್ರೀಯ ಲೋಕದಳ || -|| 131 || 1 || || 1.8%
|-
| ಭಾರತದ ಕಮ್ಯುನಿಸ್ಟ್ ಪಕ್ಷ || Left || 90 || 0 || ||
|-
| ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ-ಲೆನಿನ್) || Left || 50 || 0 || ||
|-
| ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) || Left || 27 || 0 || ||
|-
| ಎಐಎಮ್.ಐಎಮ್(AIMIM) || -|| 38 || 0 || ||
|-
| ಅಪ್ನಾ ದಳದ || Grand alliance || 150 || 0 || ||
|-
| ಸಮಾಜವಾದಿ ಪಕ್ಷದ || SP+|| 298 || 47 || (-) 177||21.8%
|-
| ಅಪ್ನಾ ದಳದ (Sonelal) || NDA|| 12 || 9 || || 1.0 %
|-
| ಭಾರತದ ಪೀಸ್ ಪಾರ್ಟಿ || Grand Alliance || 150 || 0 || (-) 4||
|-
| ನಿಷಾದ ಪಕ್ಷದ || Grand Alliance || 100 || 1 || (-) 1||
|-
| ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ|| -|| || || ||
|-
| ಶಿವಸೇನೆ || -|| 150 || || ||
|-
| ಪಕ್ಷೇತರರು || n/a|| || 3 || ||
|-
| ಒಟ್ಟು|| - || 0 ||403 ||||
|-
|}
 
===ಗೆಲುವುಗಳ ಇತಿಹಾಸ===
*1952ರಲ್ಲಿ ಒಟ್ಟು 430ರ ಪೈಕಿ ಕಾಂಗ್ರೆಸ್ 388 ಸೀಟುಗಳನ್ನು ಗೆದ್ದಿತ್ತು. 1977ರಲ್ಲಿ ತುರ್ತುಪರಿಸ್ಥಿತಿಯ ನಂತರ ಜನತಾಪಾರ್ಟಿಗೆ 352 ಸೀಟುಗಳು ದೊರೆತಿದ್ದವು. 1980ರಲ್ಲಿ ಕಾಂಗ್ರೆಸ್ 309 ಸೀಟುಗಳನ್ನು ಗೆದ್ದಿತ್ತು.
 
*ಉತ್ತರಪ್ರದೇಶ ವಿಭಜನೆ ಬಳಿಕ 403 ಸೀಟುಗಳ ಪೈಕಿ ಬಿಜೆಪಿ 312 ? ಸೀಟುಗಳ ಗೆಲುವಿನ ವಿಕ್ರಮ ಸಾಧಿಸಿದೆ. ರಾಮಜನ್ಮಭೂಮಿ ಆಂದೋಲನದ ಫಲವಾಗಿ 1991ರಲ್ಲಿ 221 ಸೀಟುಗಳನ್ನು ಗಳಿಸಿದ್ದೇ ಉತ್ತರಪ್ರದೇಶದಲ್ಲಿ ಈವರೆಗೆ ಬಿಜೆಪಿ ಗಳಿಸಿದ್ದ ದೊಡ್ಡ ಗೆಲುವು. ಆನಂತರದ ಇಲ್ಲಿಯವರೆಗಿನ ಪಯಣ ಇಳಿಜಾರಿನ ಹಾದಿಯದು. 1996ರಲ್ಲಿ 174, 2002ರಲ್ಲಿ 88, 2007ರಲ್ಲಿ 51 ಹಾಗೂ 2012ರಲ್ಲಿ 47. ಇದೀಗ ಮೋದಿ ನೇತೃತ್ವದಲ್ಲಿ ದಿಗ್ವಿಜಯ ಕಂಡಿದೆ.<ref>[http://www.prajavani.net/news/article/2017/03/12/477239.html ಜನರ ತಪ್ಪು ದಾರಿಗೆಳೆದ ಬಿಜೆಪಿ’‘ಬುಲೆಟ್ ಟ್ರೈನಿಗೆ’ ಮತ ಹಾಕಿದ್ದಾರೆ;ಪಿಟಿಐ;12 Mar, 2017]</ref>
==ಉತ್ತರಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ಯೋಗಿ ಆದಿತ್ಯನಾಥ್==
*18 Mar, 2017;
*ಬಿಜೆಪಿ ಭಾರಿ ಬಹುಮತ ಪಡೆದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿಯ ಪ್ರಮಾಣವಚನ ಭಾನುವಾರ ನಡೆಯಲಿದ್ದು, ಕೇಂದ್ರ ಸಚಿವ ಮನೋಜ್ ಸಿನ್ಹಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವುದು ನಿಚ್ಚಳವಾಗಿದೆ ಎಂದು ಮೊದಲುಸುದ್ದಿಯಾಗಿತ್ತು. ಆದರೆ ಉತ್ತರ ಪ್ರದೇಶದ ಮುಖ್ಯಮಂತ್ರಿಯ ಪ್ರಮಾಣವಚನ ಭಾನುವಾರ ಸಂಜೆಗೆ ನಿಗದಿಯಾಗಿದೆ. ಫಲಿತಾಂಶ ಪ್ರಕಟವಾದ ನಂತರ ಮಾಧ್ಯಮದಿಂದ ತಪ್ಪಿಸಿಕೊಂಡು ಓಡಾಡುತ್ತಿರುವ ಸಿನ್ಹಾ ಅವರು ‘ನಾನು ಯಾವ ಹುದ್ದೆಯ ಸ್ಪರ್ಧೆಯಲ್ಲಿಯೂ ಇಲ್ಲ’ ಎಂದು ಶುಕ್ರವಾರ ಹೇಳಿದ್ದಾರೆ.<ref>[http://www.prajavani.net/news/article/2017/03/18/478399.html ಉತ್ತರ ಪ್ರದೇಶಕ್ಕೆ ಸಿನ್ಹಾ ಸಿ.ಎಂ?]</ref>
*ಆರೆಸ್ಸೆಸ್‍ನ 'ಕೆಂಪು ಧ್ವಜ' ಯುಪಿಯ ಮುಖ್ಯಮಂತ್ರಿ ಆಗಬೇಕೆಂಬ ಕೇಂದ್ರದ ಟೆಲಿಕಾಂ ಸಚಿವ ಮನೋಜ್ ಸಿನ್ಹಾರ ಅವಕಾಶಗಳನ್ನು ತಡೆಯಿತು ಎಂಬ ಅಭಿಪ್ರಾಯವಿದೆ.<ref>[http://www.hindustantimes.com/assembly-elections/rss-red-flag-spoiled-manoj-sinha-s-chances-at-becoming-up-chief-minister/story-LMZyJCFzDaXQO4cpKnCcdN.html RSS red flag spoiled Manoj Sinha’s chances of becoming UP chief minister;Mar 19, 2017] </ref>
*18 Mar, 2017[[File:Yogi Adityanath.jpg|120px|right|thumb|ಯೋಗಿ ಆದಿತ್ಯನಾಥ್]]
*ಬಿಜೆಪಿ ಫೈರ್ ಬ್ರಾಂಡ್ ಖ್ಯಾತಿಯ ಸಂಸದ ಯೋಗಿ ಆದಿತ್ಯನಾಥ್ ಅವರನ್ನು ಶಾಸಕಾಂಗ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೇಶವ ಪ್ರಸಾದ್‌ ಮೌರ್ಯ ಮತ್ತು ಲಖನೌ ಮೇಯರ್‌ ದಿನೇಶ್‌ ಶರ್ಮ ಅವರನ್ನು ಉಪಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಲಾಗಿದೆ.
*ಲಖನೌದಲ್ಲಿ ಶನಿವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ, ಗೋರಖ್‌ಪುರದ ಪ್ರಸಿದ್ಧ ಗೋರಕ್ಷನಾಥ ಪೀಠದ ‘ಮಹಂತ’ (ಧಾರ್ಮಿಕ ಮುಖ್ಯಸ್ಥ) ಯೋಗಿ ಆದಿತ್ಯನಾಥ್‌ ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧ ಆಯ್ಕೆಯಾದರು. ಆದಿತ್ಯನಾಥ್‌ ಅವರು ಉತ್ತರ ಪ್ರದೇಶದ 21ನೇ ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.<ref>[http://www.prajavani.net/news/article/2017/03/19/478571.html ಯೋಗಿಗೆ ಒಲಿದ ಯೋಗ;ಸಂಜಯ್ ಪಾಂಡೆ;19 Mar, 2017]</ref>
 
==ಯೋಗಿ ಆದಿತ್ಯನಾಥ್‌ 21ನೇ ಮುಖ್ಯಮಂತ್ರಿ==
*19 Mar, 2017 ಭಾನುವಾರ ಮಧ್ಯಾಹ್ನ. ಹಿಂದುತ್ವದ ಪ್ರತಿಪಾದಕ ಯೋಗಿ ಆದಿತ್ಯನಾಥ್ ಅವರು ಇಂದು ಮಧ್ಯಾಹ್ನ ಉತ್ತರ ಪ್ರದೇಶದ 21ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
*ಕೇಶವ್ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ ಅವರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ . ಇದೇ ಮೊದಲ ಬಾರಿ ಉತ್ತರ ಪ್ರದೇಶದಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಲಾಗಿದೆ, ಬಲ್ಲಮೂಲಗಳ ಪ್ರಕಾರ ಮೌರ್ಯ ಅವರಿಗೆ ಗೃಹ ಖಾತೆಯ ಜವಾಬ್ದಾರಿಯನ್ನು ನೀಡಲಾಗುವುದು.
*ಸೂರ್ಯ ಪ್ರತಾಪ್ ಸಾಹಿ, ಸುರೇಶ್ ಖನ್ನಾ ಮತ್ತು ಸ್ವಾಮಿ ಪ್ರಸಾದ್ ಮೌರ್ಯ ಅವರು ಸಚಿವ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
*ಲಕ್ನೋನ ಸ್ಮೃತಿ ಉಪವನದಲ್ಲಿ. ಆದಿತ್ಯನಾಥ್ ಮತ್ತು ತನ್ನ ಎರಡು ಸಹಯೋಗಿಗಳ ಜೊತೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕ್ಯಾಬಿನೆಟ್ 43 ಸದಸ್ಯರನ್ನು ಹೊಂದಿದೆ. '''ಕಾಕತಾಳೀಯವಾಗಿ, ಆದಿತ್ಯನಾಥ್ ಅಥವಾ ಮೌರ್ಯ ಅಥವಾ ಶರ್ಮಾ ಮೂವರೂ (ಹೊಸ ಮುಖ್ಯಮಂತ್ರಿ ಉಪಮುಖ್ಯ ಮಂತ್ರಿಗಳು) ಸದನದ ಶಾಸಕರಲ್ಲ.'''
 
*ಕಾಂಗ್ರೆಸ್‍ನ ಮಾಜಿ ನಾಯಕಿ ರೀಟಾ ಬಹುಗುಣ ಜೋಶಿ ಮತ್ತು ಮಾಜಿ ಬಹುಜನ ಸಮಾಜ ಪಕ್ಷದ ನಾಯಕ ಬ್ರಿಜೇಶ್ ಪಾಠಕ್ ಯುಪಿ ಅಸೆಂಬ್ಲಿ ಚುನಾವಣೆಗಳ ಮುಂಚೆ ಪಕ್ಷ ಸೇರಿಕೊಂಡವರು. ಇವರು ಕ್ಯಾಬಿನೆಟ್ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.
 
*ದಾರಾ ಸಿಂಗ್ ಚೌಹಾಣ್, ಧರಂ ಪಾಲ್ ಸಿಂಗ್, ಸತ್ಯದೇವ್ ಪಚೌರಿ, ರಾಮಪತಿ ಶಾಸ್ತ್ರಿ, ಜೆಪಿ ಸಿಂಗ್, ಓಂ ಪ್ರಕಾಶ್ ರಾಜ್‍ಭರ್, ಲಕ್ಷ್ಮಿ ನಾರಾಯಿನ್ ಚೌಧರಿ, ಚೇತನ್ ಚೌಹಾಣ್, ಶ್ರೀಕಾಂತ್ ಶರ್ಮಾ, ಮಾಜಿ ಕ್ರಿಕೆಟಿಗ ಮೋಹಸಿನ್ ರಾಜಾ, ನೀಲಕಾಂತ್ ತಿವಾರಿ, ಗಿರೀಶ್ ಚಂದ್ರ ಯಾದವ್ ಮತ್ತು ಬಲದೇವ್ ಔಲಾಖ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದವರ ಪೈಕಿ 22 ಕ್ಯಾಬಿನೆಟ್ ಸಚಿವರು ಮತ್ತು ಒಂಬತ್ತು ಜನ ರಾಜ್ಯದ (ಸ್ವತಂತ್ರ ಹೊಣೆಗಾರಿಕೆಯ) ಮಂತ್ರಿಗಳಾಗಿದ್ದಾರೆ.<ref>[http://www.hindustantimes.com/assembly-elections/yogi-adityanath-takes-oath-as-new-uttar-pradesh-chief-minister/story-Bjb37JZcQrLXfRasSfqzhP.html Yogi Adityanath takes oath as UP CM with deputies Keshav Maurya, Dinesh Sharma;Mar 19, 2017] </ref><ref>[http://www.prajavani.net/news/article/2017/03/19/478637.html ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪ್ರಮಾಣ;19 Mar, 2017]</ref>
 
==ನೋಡಿ==