ಮನುಸ್ಮೃತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಮನುಸ್ಮೃತಿ''' (ಅಥವಾ "ಮನುವಿನ ನಿಯಮಗಳು"; ''ಮಾನವಧರ್ಮಶಾಸ್ತ್ರ'' ಎಂದೂ ಪರಿಚಿತವಾಗಿದೆ). [[ಹಿಂದೂ ಧರ್ಮ]]ದ [[ಧರ್ಮಶಾಸ್ತ್ರ]] ಪಠ್ಯ ಸಂಪ್ರದಾಯದ ಅತ್ಯಂತ ಪ್ರಮುಖ ಮತ್ತು ಅತ್ಯಂತ ಮುಂಚಿನ ಛಂದೋಬದ್ಧ ಕೃತಿ. ಪಠ್ಯವು ಮನ್ವಂತರ ಕಾಲದ್ದು. ಮನ್ವಂತರವೆಂದರೆ ಐದು ವರ್ಷಗಳಿಗೊಮ್ಮೆ ಬದಲಾಗುವ ಅಧಿಕೃತ ಕಾನೂನು ಸಚಿವಾಲಯವಾಗಿತ್ತು. ಐದು ವರ್ಷಗಳಿಗೊಮ್ಮೆ ಮನುವಿನ ಸ್ಥಾನ ಬದಲಾಗುತ್ತಿತ್ತು. [[ಮನು]]ವು, ಅವರಿಗೆ "ಎಲ್ಲ ಸಾಮಾಜಿಕ ವರ್ಗಗಳ ನಿಯಮ" ಹೇಳೆಂದು ಬೇಡಿಕೊಳ್ಳುವ, [[ಋಷಿ]]ಗಳಿಗೆ ಕೊಟ್ಟ ಒಂದು ಪ್ರವಚನದ ರೂಪದಲ್ಲಿದೆ. ಮನುಸ್ಮೃತಿಯು ಅದನ್ನು ಅನುಸರಿಸಿದ ಎಲ್ಲ ಮುಂದಿನ ''ಧರ್ಮಶಾಸ್ತ್ರ''ಗಳಿಗೆ ಸ್ವೀಕಾರಾರ್ಹ ಮಾನದಂಡವಾಯಿತು.
 
==ಮನ್ವಂತರ ಸಿದ್ದಾಂತ==
ಮನ್ವಂತರದ ಪರಿಕಲ್ಪನೆಗೂ, ದೇಶದ ರಾಜಕೀಯ ವ್ಯವಸ್ಥೆಗೂ ಸಂಬಂಧವಿದೆ. ಒಂದು ನಿರ್ಧಿಷ್ಟ ಅವಧಿಯವರೆವಿಗೂ ಒಂದು ನಿಯೋಗದ ಕೈಯಲ್ಲಿ ಪ್ರಭುತ್ವ ಇರುತ್ತದೆ. ಈ ನಿಯೋಗದ ಅಧಿಕಾರಿ ಮನು. ಇವರೊಂದಿಗೆ ಸಪ್ತರ್ಷಿಗಳು ,ಸ್ವರ್ಗಲೋಕದ ಅಧಿಪತಿ ಇಂದ್ರ ಇರುತ್ತಾನೆಂದು ನಂಬುತ್ತಾರೆ. ಈ ಅವಧಿಯ ಹೆಸರೇ ಮನ್ವಂತರ ಯುಗ. ಒಬ್ಬ ಮನುವಿನ ಅವಧಿ ಮುಗಿದ ಬಳಿಕ ಮತ್ತೊಬ್ಬ ಮನು ಅಧಿಕಾರಕ್ಕೆ ಬರುತ್ತಾನೆ. ಹೀಗೆ ಹದಿನಾಲ್ಕು ಮನ್ವಂತರಗಳಿಗೆ ಒಂದು ಕಾಲ ಚಕ್ರ ಮುಗಿಯುತ್ತದೆ. ಈಗಾಗಲೇ ಏಳು ಜನ ಮನುಗಳು ಸಂದು ಹೋಗಿದ್ದಾರೆ. ಅವರೆಂದರೆ-
# ಸ್ವಾಯಂಭುವ ಮನು -ಧರ್ಮಸೂತ್ರದ ಕರ್ತೃ
# ಸ್ವಾರೋಚಿತ ಮನು
# ಔತ್ತಮಿ ಮನು
೯ ನೇ ಸಾಲು:
# ವೈವಸ್ವತ ಮನು
# ಚಾಕ್ಷುಷ ಮನು
# ಸುಮತಿಭಾರ್ಗವಸುಮತಿ ಭಾರ್ಗವ ಇವನೇ 'ಮನುಸ್ಪೃತಿ'ಯ ಕರ್ತೃ.
 
==ಮನುಸ್ಮೃತಿಯೊಳಗೆ ಇರುವ ವಿಷಯ==
"https://kn.wikipedia.org/wiki/ಮನುಸ್ಮೃತಿ" ಇಂದ ಪಡೆಯಲ್ಪಟ್ಟಿದೆ