ಮನುಸ್ಮೃತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ. |
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ. |
||
೧ ನೇ ಸಾಲು:
'''ಮನುಸ್ಮೃತಿ''' (ಅಥವಾ "ಮನುವಿನ ನಿಯಮಗಳು"; ''ಮಾನವಧರ್ಮಶಾಸ್ತ್ರ'' ಎಂದೂ ಪರಿಚಿತವಾಗಿದೆ) [[ಹಿಂದೂ ಧರ್ಮ]]ದ [[ಧರ್ಮಶಾಸ್ತ್ರ]] ಪಠ್ಯ ಸಂಪ್ರದಾಯದ ಅತ್ಯಂತ ಪ್ರಮುಖ ಮತ್ತು ಅತ್ಯಂತ ಮುಂಚಿನ ಛಂದೋಬದ್ಧ ಕೃತಿ. ಪಠ್ಯವು
==ಮನ್ವಂತರ ಸಿದ್ದಾಂತ==
ಮನ್ವಂತರದ ಪರಿಕಲ್ಪನೆಗೂ, ದಢೇಶದ ರಾಜಕೀಯ ವ್ಯವಸ್ಥೆಗೂ ಸಂಬಂಧವಿದೆ. ಒಂದು ನಿರ್ಧಿಷ್ಟ ಅವಧಿಯವರೆವಿಗೂ ಒಂದು ನಿಯೋಗದ ಕೈಯಲ್ಲಿ ಪ್ರಭುತ್ವ ಇರುತ್ತದೆ. ಈ ನಿಯೋಗದ ಅಧಿಕಾರಿ ಮನು. ಇವರೊಂದಿಗೆ ಸಪ್ತರ್ಷಿಗಳು ,ಸ್ವರ್ಗಲೋಕದ ಅಧಿಪತಿ ಇಂದ್ರ ಇರುತ್ತಾನೆಂದು ನಂಬುತ್ತಾರೆ. ಈ ಅವಧಿಯ ಹೆಸರೇ ಮನ್ವಂತರ ಯುಗ. ಒಬ್ಬ ಮನುವಿನ ಅವಧಿ ಮುಗಿದ ಬಳಿಕ ಮತ್ತೊಬ್ಬ ಮನು ಅಧಿಕಾರಕ್ಕೆ ಬರುತ್ತಾನೆ. ಹೀಗೆ ಹದಿನಾಲ್ಕು ಮನ್ವಂತರಗಳಿಗೆ ಒಂದು ಕಾಲ ಚಕ್ರ ಮುಗಿಯುತ್ತದೆ. ಈಗಾಗಲೇ ಏಳು ಜನ ಮನುಗಳು ಸಂದು ಹೋಗಿದ್ದಾರೆ. ಅವರೆಂದರೆ-
# ಸ್ವಾಯಭುವ ಮನು
# ಸ್ವಾರೋಚಿತ ಮನು
# ಔತ್ತಮಿ ಮನು
# ರೈವತ ಮನು
# ವೈವಸ್ವತ ಮನು
# ಚಾಕ್ಷುಷ ಮನು
# ಸುಮತಿಭಾರ್ಗವ ಇವನೇ ಮನುಸ್ಪೃತಿಯ ಕರ್ತೃ.
==ಮನುಸ್ಮೃತಿಯೊಳಗೆ ಇರುವ ವಿಷಯ==
|