ತಮಿಳುನಾಡು ವಿಧಾನಸಭೆ ಚುನಾವಣೆ, 2016: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೨೮ ನೇ ಸಾಲು:
===ಜಯಲಲಿತಾ ಆಪ್ತೆ ವಿ.ಕೆ.ಶಶಿಕಲಾ ಪಕ್ಷದ ಪ್ರಧಾನ ಕಾರ್ಯದರ್ಶಿ ಪಕ್ಷದಿಂದಉಚ್ಛಾಟನೆ===
*ತಮಿಳುನಾಡು ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆಗಳು ಮುಂದುವರಿದಿವೆ. ಸುಪ್ರೀಂಕೋರ್ಟ ತೀರ್ಮಾನದಂತೆ ಅಧಿಕಸಂಪತ್ತು ಕೇಸಿನಲ್ಲಿ ಜೈಲು ಸೇರಿದ ಅವರು ಶಶಿಕಲಾ ಅವರನ್ನು ಪನ್ನೀರ್‌ ಸೆಲ್ವಂ ಬಣವು ಎಐಎಡಿಎಂಕೆ ಪಕ್ಷದಿಂದ ಶಶಿಕಲಾ ಅವರನ್ನು ಉಚ್ಛಾಟಿಸಿದೆ. ಎಐಎಡಿಎಂಕೆ ಪಕ್ಷದ ಅಧ್ಯಕ್ಷ ಇ. ಮಧುಸೂದನನ್‌ ಶಶಿಕಲಾ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿದ್ದಾರೆ. ಶಶಿಕಲಾ ಅವರ ಜತೆಗೆ ಅವರ ಸಂಬಂಧಿಗಳಾದ ಟಿ.ಟಿ.ವಿ. ದಿನಕರನ್‌ ಮತ್ತು ಎಸ್‌. ವೆಂಕಟೇಶ್‌ ಅವರನ್ನೂ ಪಕ್ಷದಿಂದ ಉಚ್ಛಾಟಿಸಲಾಗಿದೆ.<ref>[http://www.prajavani.net/news/article/2017/02/17/472552.html ಎಐಎಡಿಎಂಕೆ ಪಕ್ಷದಿಂದ ಶಶಿಕಲಾ ಅವರನ್ನು ಉಚ್ಛಾಟಿಸಿದ ಪನ್ನೀರ್‌ ಸೆಲ್ವಂ ಬಣ;ಏಜೆನ್ಸಿಸ್‌;17 Feb, 2017]</ref>
==ಶಶಿಕಲಾ ನಾಯಕಿಯಾಗಿ ಆಯ್ಕೆ==
೬-೨-೨೦೧೭
*ಭಾನುವಾರ ಓ. ಪನ್ನೀರ್‌ಸೆಲ್ವಂ ರಾಜೀನಾಮೆ ನೀಡಿದ್ದಾರೆ. ಎಐಎಡಿಎಂಕೆ ಪಕ್ಷ ಶಾಸಕರು ಶಶಿಕಲಾ ಅವರನ್ನು ತಮ್ಮ ಮುಂದಿನ ನಾಯಕಿಯಾಗಿ ಆಯ್ಕೆ ಮಾಡಿಯಾಗಿದೆ. ಈ ಸಮಯದಲ್ಲಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ದಿಲ್ಲಿಯಲ್ಲಿ ಕೇಂದ್ರ ಸಚಿವರೊಬ್ಬರ ಪತ್ರನ ಮದುವೆ ಸಮಾರಂಭದಲ್ಲಿದ್ದರು. ಹೀಗಾಗಿ ಅವರ ನಡೆ ಏನಿರಲಿದೆ ಎಂಬುದು ಅಸ್ಪಷ್ಟ. ಇದರ ಜತೆಗೆ, ಯಾವುದೇ ಚುನಾವಣೆಗಳನ್ನು ಎದುರಿಸದ ಶಶಿಕಲಾ ಮುಂದಿನ 6 ತಿಂಗಳ ಒಳಗಾಗಿ ಚುನಾವಣೆಯನ್ನು ಎದುರಿಸಬೇಕಾಗಿದೆ. ಸಧ್ಯವೇ ಈ ತಿಂಗಳಿನಲ್ಲಿ ಅವರ ಮೇಲಿನ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ತೀರ್ಪು ಹೊರಬೀಳಲಿದೆ. <ref>[http://samachara.com/the-raise-of-shashikala-in-tn-poilitics/ ಈಕೆ ಮುನ್ನಾರ್‌ಗುಡಿಯ ‘ಚಿನ್ನಮ್ಮ’: ಸಂಘರ್ಷದಲ್ಲಿಯೇ ನಾಯಕರು ಹುಟ್ಟುತ್ತಾರೆ ಅಂದಿದ್ದರು ‘ಅಮ್ಮ’;Bysamachara;February 6, 2017]</ref>
===ಚುನಾವನೆ ಆಯೋಗದ ನೋಟಿಸ್===
*೧೮-೨-೨೦೧೭;
*ಶಶಿಕಲಾ [[:en:V. K. Sasikala]] ಅವರನ್ನು ಎಐಎಡಿಎಂಕೆಯ ಮಧ್ಯಂತರ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿದ ಕ್ರಮ ಸರಿಯಿಲ್ಲ’ ಎಂದು ಪನ್ನೀರ್‌ಸೆಲ್ವಂ ಬಣ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಚುನಾವಣಾ ಆಯೋಗ ಶಶಿಕಲಾ ಅವರಿಗೆ ಸೂಚಿಸಿದೆ.<sup>[೨೦]</sup>
===ಶಶಿಕಲಾ ಅಪರಾಧಿ===
*೧೪-೨-೨೦೧೭
ಶಶಿಕಲಾ ವಿರುದ್ಧ ಆದಾಯ ಮೀರಿ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ಹಿನ್ನೆಲೆಯಲ್ಲಿ ಶಶಿಕಲಾ ಅಪರಾಧಿ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.ಇಬ್ಬರು ನ್ಯಾಯಮೂರ್ತಿಗಳ ಪೀಠ ಮಹತ್ವದ ತೀರ್ಪು ನೀಡಿದೆ. ನ್ಯಾ.ಪಿನಾಕಿ ಚಂದ್ರ ಘೋಷ್ ಮತ್ತು ನ್ಯಾ.ಅಮಿತಾಬ್ ರಾಯ್ ಪೀಠ ತೀರ್ಪು ನೀಡಿದೆ. ಬೆಂಗಳೂರು ವಿಶೇಷ ನ್ಯಾಯಾಲಯದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.4 ವರ್ಷ ಜೈಲು ಶಿಕ್ಷೆ ಮತ್ತು 10 ಕೋಟಿ ರೂ. ದಂಡವನ್ನು ವಿಧಿಸಿದ ಸುಪ್ರೀಂ ಕೋರ್ಟ್ ಆರು ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ ಎಂದು ಆದೇಶಿದೆ.<ref>[http://vaarte.com/%E0%B2%B6%E0%B2%B6%E0%B2%BF%E0%B2%95%E0%B2%B2%E0%B2%BE-%E0%B2%85%E0%B2%AA%E0%B2%B0%E0%B2%BE%E0%B2%A7%E0%B2%BF/ February 14, 2017 ದೇಶ, ಪ್ರಮುಖ ಸುದ್ದಿ, ಬ್ರೇಕಿಂಗ್ ನ್ಯೂಸ್, ವಾರ್ತೆ Comments ‘ಶಶಿಕಲಾ ಅಪರಾಧಿ’: ಸಿಎಂ ಕನಸು ಭಗ್ನ]</ref>
 
===ವಿಶ್ವಾಸ ಮತ===
*18 Feb, 2017;