ವೈಷ್ಣವ ಪಂಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧೬ ನೇ ಸಾಲು:
[[ರಾಮಾನುಜ]]ರು(೧೦೧೭-೧೧೩೭) ದಲ್ಲಿ ಒಂದೆರಡು ದಶಕ ನೆಲೆನಿತರು.ವಿಷ್ಣವಿಗೆ ಭಕ್ತಿ ಮತ್ತು ಶರಣಾಗತಿ(ಪ್ರಪತಿ) ಅವರ ಮುಖ್ಯ ಬೋಧನೆ. ವಿಷ್ಣುವಿನ ಪತ್ನಿ ಲಕ್ಷ್ಮಿ ದೈವಾನುಗ್ರಹದ ಸಂಕೇತ. ಹೀಗಾಗಿ ಅವರ ಪಂಥಕ್ಕೆ ಶ್ರೀವೈಷ್ಣವ ಪಂಥ ಎನ್ನುತ್ತಾರೆ. ಲಕ್ಷ್ಮಿಯ ಕೃಪೆಗೆ ಪಾತ್ರರಾಗಿ ವಿಷ್ಣುವಿನ ಅನುಗ್ರಹ ಪಡೆಯಬೇಕು ಎಂಬುದು ರಾಮಾನುಜರ ತತ್ತ್ವ. ಅವರ ತತ್ತ್ವಜ್ಞಾನವು ಶಕ್ತಿವಿಶಿಷ್ಟಾದ್ವೈ ತವೆಂದು ಪ್ರಸಿದ್ಧವಾಯಿತು. [[ಹೊಯ್ಸಳ]] ವಿಷ್ಣುವರ್ಧನನ ಮೇಲೆ ರಾಮಾನುಜರ ವಿಶೇಷ ಪ್ರಭಾವವಿದೆ.ಅವರು ದಲಿತರನ್ನು 'ತಿರುಕುಳತ್ತರ್' ಎಂದು ಕರೆದು ತಮ್ಮ ಸಂಪ್ರದಾಯದಲಿ ಸೇರಿಸಿಕೊಂಡರು. [[ಮೇಲುಕೋಟೆ]] ದೇವಾಲಯವನ್ನು ಅರಸರೂ ಮೈಸೂರಿನ ಚಿಕ್ಕದೇವರಾಯರೂ ಶ್ರಿವೈಷ್ಣವರು. ಕನ್ನಡ ಕವಿಗಳಾದ [[ತಿರುಮಲಾರ್ಯ]] ಸಂಚಿಯ ಹೊನ್ನಮ್ಮಶ್ರಿವೈಷ್ಣವರು.
[[ಉಡುಪಿ]] ಬಳಿ ಜನಿಸಿದ ಆಚಾರ್ಯ ಮಧ್ವರು(೧೨೩೮-೨೩೧೭) ವಿಷ್ಣುವೇ ಪರದೈವ ವೆಂಬ ತತ್ತ್ವ ಬೋಧಿಸಿದರು. ಅನ್ಯ ದೇವರ ಆರಾಧನೆಯನ್ನು ಅವರು ವಿರೋಧಿಸಳಲಿಲ್ಲ.
==ಉಲ್ಲೇಖಗಳು==
|