ರಘು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧೪ ನೇ ಸಾಲು:
==ಆಡಳಿತ==
<ref>http://www.indianetzone.com/32/raghu_great_grandfather_lord_rama.htm</ref> ರಘುವು ಸ್ವಯಂವರದಲ್ಲಿ ತನ್ನ ಪತ್ನಿಯನ್ನು ಗೆದ್ದು ತರುವಾಗ, ಸೋತ ಇತರ ರಾಜರುಗಳು ರಘುವಿನ ಮೇಲೆ ಯುದ್ಧ ಮಾಡುತ್ತಾರೆ. ಅವರ ಹಗೆತನವನ್ನೂ ಮತ್ತು ಮೋಸಗಳನ್ನು ಗೆದ್ದು ರಘು ತನ್ನ ಪತ್ನಿಯನ್ನು ಅಯೋಧ್ಯೆಗೆ ಕರೆತರುತ್ತಾನೆ. ಜಯೆಯನ್ನೂ, (ಯುದ್ಧದಲ್ಲಿ ವಿಜಯ) ಜಾಯೆಯನ್ನೂ (ಹೆಂಡತಿ) ಹೊತ್ತು ತಂದ ಮಗನಿಗೆ ಆನಂದದಿಂದ ದಿಲೀಪನು ಪಟ್ಟ ಕಟ್ಟುತ್ತಾನೆ.
Line ೨೬ ⟶ ೨೭:
ವಿಶ್ವಜಿತ್ ಎಂಬ ಬಹು ದೊಡ್ಡ ಯಾಗ ಮಾಡಿ, ತನ್ನ ಎಲ್ಲಾ ಸಂಪತ್ತನ್ನೂ ದಾನ ಮಾಡಿದ ಶ್ರೇಯ ರಘುವಿನದು.
==ದಾನ
ವಾರತಂತ ಋಷಿಯ ಶಿಷ್ಯನಾದ ಕೌತ್ಸ್ಯ ಎಂಬವನು ತನ್ನ ಶಿಷ್ಯವೃತ್ತಿಮುಗಿದ ನಂತರ ಗುರುವಿಗೆ ಏನು ಗುರುದಕ್ಷಿಣೆ ನೀಡಲಿ ಎಂದು ಕೇಳುವನು. ಅದಾಗ ವಾರತಂತರು ಹದಿನಾಲ್ಕು ಕೋಟಿ ವರಹ ನೀಡು ಎಂದು ಕೇಳುವರು. ದಾರಿ ಕಾಣದ ಕೌತ್ಸ್ಯ, ರಾಜ ರಘುವಿನ ಬಳಿ ಸಹಾಯ ಬೇಡುತ್ತಾನೆ. ತನ್ನ ಬೊಕ್ಕಸವನ್ನು ಬರಿದು ಮಾಡಿದರೂ, ವಾರತಂತ ಋಷಿಯ ಬೇಡಿಕೆಯನ್ನು ತೀರಿಸಲು ಆಗುವುದಿಲ್ಲ. ಅದಾಗ ಕುಬೇರನ ಖಜಾನೆಯನ್ನು ರಘುವು ಯುದ್ಧ ಮಾಡಿ ಗೆಲ್ಲುತ್ತಾನೆ. ಬೇಡಿ ಬಂದ ಯಾಚಕನ ಮನವಿಗಾಗಿ, ಅವನ ಗುರುದಕ್ಷಿಣೆಗಾಗಿ ಇಷ್ಟು ಶ್ರಮ ವಹಿಸಿದ ರಘುವನ್ನು ಕುಬೇರ ಮನದುಂಬಿ ಹಾರೈಸುತ್ತಾನೆ.
ವಾರತಂತ ಋಷಿಯು ನಿನಗಿಂತಲೂ ಕೀರ್ತಿವಂತನಾದ ಮಗನು ನಿನಗೆ ಹುಟ್ಟಲಿ ಎಂದು ಹರಸುತ್ತಾನೆ. ಅದಾಗ ಜನಿಸಿದ ಮಗನೇ ಮಹಾ ಪರಾಕ್ರಮಶಾಲಿಯಾದ ಅಜ.
==ಕವಿಕಾವ್ಯದಲ್ಲಿ ರಘು==
ಕಾಳಿದಾಸನ ರಘುವಂಶ ಕಾವ್ಯದಲ್ಲಿ ರಘುವೇ ನಾಯಕ.
ಆ ಕಾವ್ಯದ ೧ ಭಾಗವಾದ ಅನುಷ್ಟುಪ್ ನಿಂದ ಕಡೆಯ ಭಾಗವಾದ ಹರಿಣಿಯ ವರೆಗಿನ ೨೧ ಭಾಗಗಳಲ್ಲಿ ರಘುವಿನ ಗುಣಗಾನವಿದೆ. ಮಹಾವಿಷ್ಣು ಶ್ರೀರಾಮನ ರೂಪ ತಾಳಿದಾಗ, ರಘುವಿನ ವಂಶದವನಾದ್ದರಿಂದ ರಘುನಂದನ, ರಘುವರ, ರಘುವೀರ, ರಘುಕುಲ ನಾಯಕ ಎಂದು ಕರೆಸಿಕೊಳ್ಳುತ್ತಾನೆ. ೧೦ನೆ ಶತಮಾನದ ಕಾಶ್ಮೀರದ ಕವಿ ವಲ್ಲಭದೇವ,೧೪ ಶತಮಾನದ ಕವಿ ಮಲ್ಲಿನಾಥ ಇವರುಗಳು ಸಹ ರಘುವಿನ ಬಗ್ಗೆ ಗ್ರಂಥ ಬರೆದಿದ್ದಾರೆ.
* [http://www.amazon.in/Ancient-Indian-Dynasties-1-V-S-Misra/dp/8172764138]
Line ೩೯ ⟶ ೪೩:
* [http://www.jatland.com/home/Raghu]
* [https://books.google.co.in/books?isbn=8126906154]
* [https://en.wikipedia.org/wiki/Special:BookSources/0283992573]
[[ವರ್ಗ:ಹಿಂದೂ ಋಷಿಗಳು]]
|