ದ.ರಾ.ಬೇಂದ್ರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Protected "ದ.ರಾ.ಬೇಂದ್ರೆ" ([ಸಂಪಾದನೆ=ಹೊಸ ಸದಸ್ಯರನ್ನು ಮತ್ತು ನೋಂದಾವಣೆ ಆಗಿಲ್ಲದವರನ್ನು ತಡೆಹಿಡಿ] (ಅನಿರ್ದಿಷ್ಟ) [...
ಪ್ರಶಸ್ತಿ, ಪುರಸ್ಕಾರ, ಬಿರುದು
೨೭ ನೇ ಸಾಲು:
 
== ಜೀವನ ==
ಬೇಂದ್ರೆ [[೧೮೯೬|೧೮೯೬ನೆಯ]] ಇಸವಿ [[ಜನವರಿ ೩೧]] ರಂದು ಜನಿಸಿದರು. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ(ಅಂಬವ್ವ). ಬೇಂದ್ರೆಯವರ ಕಾವ್ಯನಾಮ [[ಅಂಬಿಕಾತನಯದತ್ತ]]. ಬೇಂದ್ರೆ ಮನೆತನದ ಮೂಲ ಹೆಸರು ಠೋಸರ. ವೈದಿಕ ವೃತ್ತಿಯ ಕುಟುಂಬ. ಒಂದು ಕಾಲಕ್ಕೆ ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದ [[ಗದಗ್|ಗದಗ]] ಪಟ್ಟಣದ ಸಮೀಪದ [[ಶಿರಹಟ್ಟಿ|ಶಿರಹಟ್ಟಿಯಲ್ಲಿ]] ಬಂದು ನೆಲೆಸಿದರು. ದ.ರಾ.ಬೇಂದ್ರೆ ಹನ್ನೊಂದು ವರ್ಷದವರಿದ್ದಾಗ ಅವರ ತಂದೆ ತೀರಿಕೊಂಡರು. [[೧೯೧೩|೧೯೧೩ರಲ್ಲಿ]] ಮೆಟ್ರಿಕ್ಯುಲೇಶನ್ ಮುಗಿಸಿದ ಬಳಿಕ ಬೇಂದ್ರೆ [[ಪುಣೆ|ಪುಣೆಯ]] ಕಾಲೇಜಿನಲ್ಲಿ ಓದಿ [[೧೯೧೮|೧೯೧೮ರಲ್ಲಿ]] ಬಿ.ಎ. ಮಾಡಿಕೊಂಡರು. ಹಿಡಿದದ್ದು ಅಧ್ಯಾಪಕ ವೃತ್ತಿ. [[೧೯೩೫|೧೯೩೫ರಲ್ಲಿ]] ಎಂ.ಎ. ಮಾಡಿಕೊಂಡು ಕೆಲಕಾಲ (೧೯೪೪ - ೧೯೫೬) [[ಸೊಲ್ಲಾಪುರ|ಸೊಲ್ಲಾಪುರದ]] ಡಿ.ಎ.ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಬೇಂದ್ರೆಯವರು [[೧೯೧೯|೧೯೧೯ರಂದು]] [[ಹುಬ್ಬಳ್ಳಿ|ಹುಬ್ಬಳ್ಳಿಯಲ್ಲಿ]] ಲಕ್ಷ್ಮೀಬಾಯಿಯವರನ್ನು ವಿವಾಹವಾದರು; ಅವರ ಪ್ರಥಮ ಕಾವ್ಯ ಸಂಕಲನ "ಕೃಷ್ಣ ಕುಮಾರಿ"-ಯು ಆಗಲೇ ಪ್ರಕಟಿಸಲ್ಪಟ್ಟಿತ್ತು.<ref>[http://www.kanaja.in/%E0%B2%A6-%E0%B2%B0%E0%B2%BE-%E0%B2%AC%E0%B3%87%E0%B2%82%E0%B2%A6%E0%B3%8D%E0%B2%B0%E0%B3%86/ ದ.ರಾ.ಬೇಂದ್ರೆ]</ref>
 
*ಕವಿ, ದಾರ್ಶನಿಕ ಬೇಂದ್ರೆ ಈ ಯುಗದ ಒಬ್ಬ ಮಹಾಕವಿ. [[೧೯೮೧|೧೯೮೧ರ]] [[ಅಕ್ಟೋಬರ್|ಅಕ್ಟೋಬರ್‌ನಲ್ಲಿ]] ತೀರಿಕೊಂಡ ಅವರು ಕವಿಗಳಿಗೆ, ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ. ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿದ ಕೀರ್ತಿ ಅವರದು.
೫೨ ನೇ ಸಾಲು:
(ಪ್ರಥಮ ಆವೃತ್ತಿಯ ವರ್ಷದೊಂದಿಗೆ)
ಅಂಬಿಕಾತನಯದತ್ತರ ಸಮಗ್ರ ಕಾವ್ಯ ೬ ಸಂಪುಟಗಳು
{{colbegin|2}}
 
* [[೧೯೨೨]]: ಕೃಷ್ಣಾಕುಮಾರಿ;
* [[೧೯೩೨]]: ಗರಿ;
೮೮ ನೇ ಸಾಲು:
* [[೧೯೮೬]]: ಚೈತನ್ಯದ ಪೂಜೆ;
* [[೧೯೮೭]]: ಪ್ರತಿಬಿಂಬಗಳು;
{{colend|2}}
 
 
=== ವಿಮರ್ಶೆ ===
೧೦೦ ನೇ ಸಾಲು:
* [[೧೯೭೪]]: ಸಾಹಿತ್ಯದ ವಿರಾಟ್ ಸ್ವರೂಪ;
* [[೧೯೭೬]]: [[ಕುಮಾರವ್ಯಾಸ]] ಪುಸ್ತಿಕೆ;
==ಪ್ರಶಸ್ತಿ, ಪುರಸ್ಕಾರ, ಬಿರುದು==
 
*೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.<ref>[http://www.kanaja.in/%E0%B2%A6-%E0%B2%B0%E0%B2%BE-%E0%B2%AC%E0%B3%87%E0%B2%82%E0%B2%A6%E0%B3%8D%E0%B2%B0%E0%B3%86/ ದ.ರಾ.ಬೇಂದ್ರೆ ಪ್ರಶಸ್ತಿ, ಪುರಸ್ಕಾರ, ಬಿರುದು]</ref>
*೧೯೫೮ರಲ್ಲಿ ‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
*೧೯೬೪ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಬೇಂದ್ರೆಯವರಿಗೆ ಸನ್ಮಾನ
*೧೯೬೫ರಲ್ಲಿ ಮರಾಠಿಯಲ್ಲಿ ರಚಿಸಿದ “ಸಂವಾದ” ಎಂಬ ಕೃತಿಗೆ ಕೇಳ್ಕರ್ ಬಹುಮಾನ
*೧೯೬೮ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿತು
*೧೯೭೩ರಲ್ಲಿ ‘ನಾಕುತಂತಿ’ ಕೃತಿಗೆ ಜ್ಞಾನಪೀಠಪ್ರಶಸ್ತಿ
*ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್
*ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದರು.
==ಉಲ್ಲೇಖಗಳು==
{{Reflist|colwidth=30em}}
"https://kn.wikipedia.org/wiki/ದ.ರಾ.ಬೇಂದ್ರೆ" ಇಂದ ಪಡೆಯಲ್ಪಟ್ಟಿದೆ