ಆಂಧ್ರ ಪ್ರದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
|||
೭೬ ನೇ ಸಾಲು:
ಐತರೇಯ [[ಬ್ರಾಹ್ಮಣ]] (B.C.೮೦೦) ಹಾಗೂ [[ಮಹಾಭಾರತ|ಮಹಾಭಾರತದಂತಹ]] ಸಂಸ್ಕೃತ ಮಹಾಕಾವ್ಯಗಳಲ್ಲಿ [[ಆಂಧ್ರ ಸಾಮಾಜ್ಯ|ಆಂಧ್ರ ಸಾಮ್ರಾಜ್ಯ]] ವೊಂದರ ಬಗ್ಗೆ ಉಲ್ಲೇಖಿಸಲಾಗಿದೆ.
<ref>{{cite web|url=http://www.aponline.gov.in/quick%20links/hist-cult/history.html |title=History and Culture-History |publisher=APonline |date= |accessdate=2009-03-03}}</ref>"ಆಂಧ್ರ" ಜನಾಂಗದ ಬಗೆಗೆ ಭರತನ ನಾಟ್ಯಶಾಸ್ತ್ರದಲ್ಲೂ (B.C ೧ನೇ ಶತಮಾನ) ಉಲ್ಲೇಖವಾಗಿದೆ.
<ref>Antiquity of Andhra race: http://teluguuniversity.ac.in/Language/prachina_telugu_note.html</ref>
ಚಂದ್ರಗುಪ್ತ ಮೌರ್ಯ(B.C.೩೨೨–೨೯೭)ನ ಆಸ್ಥಾನಕ್ಕೆ ಭೇಟಿ ನೀಡಿದ್ದ ಮೆಗಾಸ್ತನೀಸ್ನು, ಕೋಟೆಗಳಿಂದ ಸುತ್ತುವರಿಯಲ್ಪಟ್ಟಿರುವ ೩ ಪಟ್ಟಣಗಳು, ೧೦೦,೦೦೦ ಪದಾತಿ ದಳ, ೨೦೦ ಅಶ್ವದಳ ಮತ್ತು ೧,೦೦೦ ಆನೆಗಳನ್ನು ಒಳಗೊಂಡ ಸೈನ್ಯವನ್ನು ಆಂಧ್ರ ದೇಶವು ಹೊಂದಿತ್ತು ಎಂದು ಉಲ್ಲೇಖಿಸಿದ್ದಾನೆ.
ಆ ಸಮಯದಲ್ಲಿ ಆಂಧ್ರರು ತಮ್ಮ ಸಾಮ್ರಾಜ್ಯವನ್ನು ಗೋದಾವರಿ ನದಿಬಯಲಿನಲ್ಲಿ ನಿರ್ಮಿಸಿದರು ಎಂದು ಬೌದ್ಧ ಗ್ರಂಥಗಳು ಹೇಳುತ್ತವೆ. ಆಂಧ್ರರು ತನ್ನ ಸಾಮಂತರಾಗಿದ್ದರು ಎಂದು ಅಶೋಕನು ತನ್ನ ೧೩ನೇ ಶಿಲಾ ಶಾಸನದಲ್ಲಿ ಉಲ್ಲೇಖಿಸಿದ್ದಾನೆ.<ref>http://www.aponline.gov.in/quick links/hist-cult/history.html</ref>
ಶಾಸನಾಧಾರಗಳು ತೋರಿಸುವಂತೆ ಆಂಧ್ರದ ಕರಾವಳಿಯಲ್ಲಿ ಆರಂಭಿಕ ಸಾಮ್ರಾಜ್ಯವೊಂದಿದ್ದು, ಅದನ್ನು ಕುಬೇರಕ<ref>http://www.asiarooms.com/travel-guide/india/hyderabad/excursions-from-hyderabad/bhattiprolu.html</ref> ನು ಆಳುತ್ತಿದ್ದನು ಮತ್ತು ಪ್ರತಿಪಾಲಪುರವು([[ಭಟ್ಟಿಪ್ರೊಲು|ಭಟ್ಟಿಪ್ರೊಲು)]] ಅವನ ರಾಜಧಾನಿಯಾಗಿತ್ತು. ಬಹುಶಃ ಇದು [[ಭಾರತ|ಭಾರತದಲ್ಲಿನ]] ಅತ್ಯಂತ ಪ್ರಾಚೀನವಾದ ಪ್ರಸಿದ್ಧ ಸಾಮ್ಯಾಜ್ಯವಾಗಿರಬಹುದು.<ref>http://www.indialine.com/travel/andhrapradesh/about-andhrapradesh.html</ref> ಅದೇ ಸಮಯದ ಆಸುಪಾಸಿನಲ್ಲಿ ಧಾನ್ಯಕಟಕಮ್/
[[ಚಿತ್|thumb|left|ವಾರಂಗಲ್ನಲ್ಲಿರುವ ಕಾಕತೀಯರ ಶಿಲ್ಪಕಲೆ]]
BCE ೧೪ನೇ ಶತಮಾನದಲ್ಲಿ [[ಮೌರ್ಯ|ಮೌರ್ಯರು]] ತಮ್ಮ ಆಳ್ವಿಕೆಯನ್ನು ಅಂಧ್ರದವರೆಗೂ ವಿಸ್ತರಿಸಿದರು. [[ಮೌರ್ಯ ಸಾಮ್ರಾಜ್ಯ|ಮೌರ್ಯ ಸಾಮ್ರಾಜ್ಯದ]] ಪತನಾನಂತರ ಆಂಧ್ರದ [[ಶಾತವಾಹನ|ಶಾತವಾಹನರು]] BCE ೩ನೇ ಶತಮಾನದಲ್ಲಿ ಸ್ವತಂತ್ರರಾದರು. ಶಾತವಾಹನರು CE ೨೨೦ರಲ್ಲಿ ಅವನತಿ ಹೊಂದಿದ ನಂತರ [[ಇಕ್ಷ್ವಾಕು ಮನೆತನ]], [[ಪಲ್ಲವ|ಪಲ್ಲವರು]], [[ಆಂಧ್ರ ಗೋತ್ರಿಕ|ಆನಂದ ಗೋತ್ರಿಕರು]], [[ವಿಷ್ಣುಕುಂದಿನ|ವಿಷ್ಣುಕುಂದಿನರು]], [[ಪೂರ್ವದ ಚಾಲುಕ್ಯರು|ಪೂರ್ವದ ಚಾಲುಕ್ಯ]]ರು ಮತ್ತು [[ಚೋಳ|ಚೋಳರು]] ತೆಲುಗು ನಾಡನ್ನು ಆಳಿದರು. CE ೫ನೇ ಶತಮಾನದಲ್ಲಿ ರೇನಾಟಿ ಚೋಳರು(ಕಡಪ ಪ್ರದೇಶ) ಆಳ್ವಿಕೆ ನಡೆಸುತ್ತಿದ್ದ ಸಮಯದಲ್ಲಿ [[ತೆಲುಗು
ISBN ೦-೧೯-೫೦೯೯೮೪-೨, p. ೧೦೬</ref> ದೊರೆತವು. ಈ ಅವಧಿಯಲ್ಲಿ
[[ಪಲ್ನಾಡು]] ಯದ್ಧದಿಂದಾಗಿ ಪೂರ್ವದ [[ಚಾಲುಕ್ಯ|ಚಾಲುಕ್ಯರ]] ಶಕ್ತಿಯು ದುರ್ಬಲಗೊಂಡಿತು ಮತ್ತು ಇದರ ಪರಿಣಾಮವಾಗಿ CE ೧೨ ಮತ್ತು ೧೩ನೇ ಶತಮಾನದಲ್ಲಿ [[ಕಾಕತೀಯ|ಕಾಕತೀಯಸಾಮ್ರಾಜ್ಯವು]] ಪ್ರವರ್ಧಮಾನಕ್ಕೆ ಬಂದಿತು.
ಕಾಕತೀಯರಿಂದ ಎಲ್ಲ ತೆಲುಗು ಪ್ರದೇಶಗಳು ಒಂದುಗೂಡಿದವು. CE ೧೩೨೩ರಲ್ಲಿ, ದೆಹಲಿಯ [[ಸುಲ್ತಾನ್|ಸುಲ್ತಾನ]]ನಾದ ಘಿಯಾಜುದ್ದೀನ್ [[ತುಘಲಕ್|ತುಘಲಕ್ನು]] ತೆಲುಗು ದೇಶವನ್ನು ಗೆಲ್ಲಲು ಮತ್ತು ವಾರಂಗಲ್ನ್ನು ವಶಪಡಿಸಿಕೊಳ್ಳಲು ಉಲುಘ್ ಖಾನ್ ನೇತೃತ್ವದಲ್ಲಿ ದೊಡ್ಡ ಸೈನ್ಯವನ್ನು ಕಳಿಸಿದನು.[[ಪ್ರತಾಪರುದ್ರ|ಪ್ರತಾಪರುದ್ರರಾಜನನ್ನು]] ಯುದ್ಧಖೈದಿಯಾಗಿ ಕರೆದೊಯ್ಯಲಾಯಿತು. CE ೧೩೨೬ರಲ್ಲಿ [[ದೆಹಲಿ ಸುಲ್ತಾನರು|ದೆಹಲಿ ಸುಲ್ತಾನ]]ರಿಂದ ವಾರಂಗಲ್ನ್ನು ಪುನಃ ವಶಪಡಿಸಿಕೊಂಡ [[ಮುಸುನೂರಿ ನಾಯಕರು|ಮುಸುನೂರಿ ನಾಯಕ]]ರು, ಮುಂದಿನ ೫೦ ವರ್ಷಗಳವರೆಗೆ ಆಳ್ವಿಕೆ ನಡೆಸಿದನು. ಅವರ ಈ ವಿಜಯದ ಪ್ರೇರಣೆಯಿಂದ ಆಂಧ್ರ ಪ್ರದೇಶ ಮತ್ತು [[ಭಾರತ|ಭಾರತದ]] ಇತಿಹಾಸದಲ್ಲಿನ ಮಹಾನ್ ಚಕ್ರಾಧಿಪತ್ಯಗಳಲ್ಲಿ ಒಂದಾದ [[ವಿಜಯನಗರ ಸಾಮ್ರಾಜ್ಯ|ವಿಜಯನಗರ ಸಾಮ್ರಾಜ್ಯವು]] ಸ್ಥಾಪನೆಯಾಯಿತು. ವಾರಂಗಲ್ನ ಕಾಕತೀಯರ ಖಜಾನೆ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ [[ಹರಿಹರ]] ಮತ್ತು [[ಬುಕ್ಕ|ಬುಕ್ಕರು]] ಈ ಸಾಮ್ರಾಜ್ಯದ ಸಂಸ್ಥಾಪಕರು.<ref>ರಾಬರ್ಟ್ ಸೆವೆಲ್ರವರ, ಎ ಫರ್ಗಾಟನ್ ಎಂಪೈರ್ (ವಿಜಯನಗರ): ಎ ಕಾಂಟ್ರಿಬ್ಯೂಷನ್ ಟು ದಿ ಹಿಸ್ಟ್ರಿ ಆಫ್ ಇಂಡಿಯಾ, ಚಾಪ್ಟರ್ ೨ http://www.gutenberg.org/dirs/etext೦೨/fevch೧೦.txt</ref> ಅಲ್ಲಾವುದ್ದೀನ್ [[ಹಸನ್ ಗಂಗು]] ಎಂಬುವವನು [[ದೆಹಲಿ ಸುಲ್ತಾನರು|ದೆಹಲಿ ಸುಲ್ತಾನ]]ರ ವಿರುದ್ಧ ದಂಗೆಯೆದ್ದು, CE ೧೩೪೭ನೇ ಇಸವಿಯಲ್ಲಿ
[[ಚಿತ್ರ:Charminar-Pride of Hyderabad.jpg|thumb|left|ಹೈದರಾಬಾದ್ನಲ್ಲಿನ ಚಾರ್ಮಿನಾರ್]]
[[ಚಿತ್ರ:Mecca.jpg|thumb|right|ಮೆಕ್ಕ ಮಸೀದಿ]]
[[ವಸಾಹತು ಭಾರತ|ವಸಾಹತು ಭಾರತದಲ್ಲಿ]] [[ಉತ್ತರದ ಸರ್ಕಾರ್ಗಳು]] ಬ್ರಿಟಿಷ್ ಆಳ್ವಿಕೆಯ [[ಮದ್ರಾಸ್ ಪ್ರೆಸಿಡೆನ್ಸಿ|ಮದ್ರಾಸ್ ಪ್ರಾಂತ್ಯ]]ದ ಭಾಗವಾದರು. ಅಂತಿಮವಾಗಿ ಈ ಪ್ರದೇಶವು [[ಕರಾವಳಿ ಆಂಧ್ರ]] ಪ್ರಾಂತ್ಯವಾಗಿ ಹೊರಹೊಮ್ಮಿತು. ನಂತರ [[ನಿಜಾಮ್|ನಿಜಾಮ]]ನು ಐದು ಪ್ರದೇಶಗಳನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟನು. ಮುಂದೆ ಈ ಪ್ರದೇಶಗಳೇ [[ರಾಯಲಸೀಮ|ರಾಯಲಸೀಮಾ]] ಪ್ರಾಂತ್ಯವಾಗಿ ಹೊರಹೊಮ್ಮಿತು.ಸ್ಥಳೀಯ ಸ್ವಯಮಾಧಿಪತ್ಯಕ್ಕೆ ಪ್ರತಿಯಾಗಿ ಬ್ರಿಟಿಷ್ ಆಡಳಿತವನ್ನು ಒಪ್ಪಿಕೊಂಡ ನಿಜಾಮರು, [[ಹೈದರಾಬಾದ್ ರಾಜ್ಯ|ಹೈದರಾಬಾದ್]]ನ [[ರಾಜೋಚಿತ ರಾಜ್ಯ|ರಾಜೋಚಿತ ರಾಜ್ಯವಾಗಿ]] ಒಳನಾಡು ಪ್ರಾಂತ್ಯಗಳ ಮೇಲೆ ತಮ್ಮ ನಿಯಂತ್ರಣವನ್ನು ಉಳಿಸಿಕೊಂಡರು. ಈ ಮಧ್ಯೆ, ಗೋದಾವರಿ ನದೀ ಮುಖಜ ಭೂಮಿಯಲ್ಲಿ ಯಾಣಮ್ (ಯಾಣೋನ್)ನ್ನು [[ಫ್ರಾನ್ಸ್|ಫ್ರೆಂಚರು]] ಆಕ್ರಮಿಸಿಕೊಂಡರು ಹಾಗೂ ಅದನ್ನು ೧೯೫೪ರವರೆಗೂ (ಬ್ರಿಟಷ್ ನಿಯಂತ್ರಣದ ಅವಧಿಗಳನ್ನು ಹೊರತುಪಡಿಸಿ) ತಮ್ಮ ಹಿಡಿತದಲ್ಲಿಟ್ಟುಕೊಂಡರು.
೧೯೪೭ರಲ್ಲಿ ಯುನೈಟೆಡ್ ಕಿಂಗ್ಡಂನಿಂದ
[[ಮದ್ರಾಸ್ ರಾಜ್ಯ|ಮದ್ರಾಸ್ ರಾಜ್ಯದ]] ತೆಲುಗು ಜನರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಸ್ವತಂತ್ರ ರಾಜ್ಯವನ್ನು ಗಳಿಸುವ ಪ್ರಯತ್ನದಲ್ಲಿ ಉಪವಾಸ ಆರಂಭಿಸಿದ ''ಅಮರಜೀವಿ'' [[ಪೊಟ್ಟಿ ಶ್ರೀರಾಮುಲು]] ಉಪವಾಸದಿಂದಲೇ ತಮ್ಮ ಪ್ರಾಣತ್ಯಾಗ ಮಾಡಿದರು. ಅವರ ಸಾವಿನ ನಂತರ ಸಾರ್ವಜನಿಕರ ಹುಯಿಲು ಮತ್ತು ನಾಗರಿಕ ಕ್ಷೋಭೆಗೆ ಹೆದರಿದ ಸರ್ಕಾರವು ಅನಿವಾರ್ಯವಾಗಿ ತೆಲುಗು ಭಾಷಿಕರಿಗಾಗಿ ಹೊಸ ರಾಜ್ಯವೊಂದನ್ನು ರಚಿಸುವುದಾಗಿ ಅಧಿಕೃತವಾಗಿ ಘೋಷಿಸಿತು. ೧೯೫೩ರ ಅಕ್ಟೋಬರ್ ೧ರಂದು ಆಂಧ್ರಕ್ಕೆ ರಾಜ್ಯದ ಸ್ಥಾನಮಾನವು ದಕ್ಕಿ, [[ಕರ್ನೂಲ್|ಕರ್ನೂಲ್]] ಅದರ ರಾಜಧಾನಿಯಾಯಿತು.
೧೯೫೬ರ ನವೆಂಬರ್ ೧ರಂದು ಆಂಧ್ರರಾಜ್ಯವು ಹೈದರಾಬಾದ್ ರಾಜ್ಯದ [[ತೆಲಂಗಾಣ]] ಪ್ರಾಂತ್ಯದಲ್ಲಿ ವಿಲೀನವಾಗುವ ಮೂಲಕ ಆಂಧ್ರ ಪ್ರದೇಶ ರಾಜ್ಯದ ರಚನೆಯಾಯಿತು. [[ಹೈದರಾಬಾದ್, ಆಂಧ್ರ ಪ್ರದೇಶ|ಹೈದರಾಬಾದ್]] ರಾಜ್ಯದ ಹಿಂದಿನ ರಾಜಧಾನಿಯಾಗಿದ್ದ ಹೈದರಾಬಾದ್ನ್ನು ಆಂಧ್ರ ಪ್ರದೇಶ ಎಂಬ ಹೊಸ ರಾಜ್ಯದ ರಾಜಧಾನಿಯಾಗಿ ಮಾಡಲಾಯಿತು. ೧೯೫೪ರಲ್ಲಿ ಫ್ರೆಂಚರಿಂದ ಯಾಣಮ್ ಬಿಡುಗಡೆ ಹೊಂದಿತು. ಆದರೆ ಜಿಲ್ಲೆಯ ಪ್ರತ್ಯೇಕ ಮತ್ತು ವಿಶಿಷ್ಟ ಅನನ್ಯತೆಯನ್ನು ಉಳಿಸಬೇಕು ಎಂಬುದು ಬಿಡುಗಡೆಯ ಒಪ್ಪಂದದ ಷರತ್ತಾಗಿತ್ತು. ಇದು ದಕ್ಷಿಣ ಭಾರತದ ಇತರ ಪರಾವೃತ ಪ್ರದೇಶಗಳಿಗೂ ಅನ್ವಯಿಸಿ, ಇಂದಿನ [[ಪುದುಚೆರಿ]] ರಾಜ್ಯದ ರಚನೆಯಾಯಿತು.
== ಭೂಗೋಳ ಮತ್ತು ಹವಾಮಾನ ==
ಆಂಧ್ರ ಪ್ರದೇಶದ ಹವಾಮಾನವು ಸಾಮಾನ್ಯವಾಗಿ ಬಿಸಿ ಮತ್ತು ತೇವಾಂಶದಿಂದ ಕೂಡಿರುತ್ತದೆ. ನೈರುತ್ಯ ಮಳೆ ಮಾರುತಗಳು ರಾಜ್ಯದ ಹವಾಮಾನವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಆದರೆ ಆಂಧ್ರ ಪ್ರದೇಶದಲ್ಲಿನ ಚಳಿಗಾಲವು ಹಿತಕರವಾಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿಯೇ ರಾಜ್ಯವು ತನ್ನ ಬಹುತೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ.
|