ವಿಜಯನಗರ ಸಾಮ್ರಾಜ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಲೇಖನವನ್ನು ಪರಿಷ್ಕರಿಸಲಾಗಿದೆ.
೧ ನೇ ಸಾಲು:
{{Infobox Former Country
ರಾಜ್ಯಧಾನಿ :{{ಕರ್ನಾಟಕದ ಇತಿಹಾಸ}}
|conventional_long_name = Vijayanagara Empire
[[ರಂಗe:Vijayanagar_territories.png|thumb|right|200px|ಸಾಮ್ರಾಜ್ಯದ ವಿಸ್ತಾರ]]
|common_name = Vijayanagara Empire
|native_name = ವಿಜಯನಗರ ಸಾಮ್ರಾಜ್ಯ:
విజయనగర సామ్రాజ్యం
|continent = moved from Category:Asia to South Asia
|region = South Asia
|country = India
|status = Empire
|government_type = Monarchy
|image_flag = Flag of vijaynagara.jpg
|year_start = 1336
|year_end = 1646
|event1 = Earliest records
|date_event1 = 1343
|p1 = Hoysala Empire
|p2 = Kakatiya dynasty
|p3 = Madurai Sultanate
|p4 = Pandyan dynasty
|p5 = Reddy dynasty
|s1 = Kingdom of Mysore
|flag_s1 = Flag of Mysore.svg
|s2 = Nayakas of Keladi
|s3 = Thanjavur Nayak kingdom
|s4 = Madurai Nayak dynasty
|s5 = Nayakas of Chitradurga
|s6 = Adil Shahi dynasty
|s7 = Qutb Shahi dynasty
|flag_s7 = QutbshahiFlag.PNG
|s8 = Nayaks of Gingee
|image_map = Vijayanagara-empire-map.svg
|image_map_caption = Extent of Vijayanagara Empire, 1446, 1520 CE
|capital = [[Vijayanagara]]
|common_languages = [[Kannada language|Kannada]], [[Telugu language|Telugu]] <!-- Languages discussed in the body of the article. Do not add other languages without adding them to the body first, along with reliable sources -->
|religion = [[Hinduism|Hindu]]
|currency = [[Vijayanagara coinage]]
|leader1 = Harihara Raya I
|leader2 = Sriranga III
|year_leader1 = 1336–1356
|year_leader2 = 1642–1646
|title_leader = [[Monarch|King]]
| today = {{IND}}
}}
{{Vijayanagara empire}}
13ನೇ ಶತಮಾನದಲ್ಲಿ ಕಂಪ್ಲಿ ಯ ರಾಜನಾಗಿದ್ದ [[ಕುಮಾರರಾಮ]] ಭಾರತದಲ್ಲಿ ಹಿಂಧೂ ಸಾಮ್ರಾಜ್ಯ ಸ್ಥಾಪಿಸುವ ಕನಸು ಕಂಡಿದ್ದ. '''[[ಕುಮಾರರಾಮ]]ವಿಜಯನಗರ ಸಾಮ್ರಾಜ್ಯ:''' ನಾಯಕ (ಬೇಡ, ವಾಲ್ಮೀಕಿ1336-1646) ಸಮುದಾಯಕ್ಕೆ ಸೇರಿದ ಪರಾಕ್ರಮಿ ರಾಜ. ಇವನುಕುಮಾರರಾಮ ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. 13ನೇ ಶತಮಾನದಲ್ಲಿ ಕಂಪ್ಲಿ [[ರಾಜ್ಯ]]ದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ [[ಕುಮಾರರಾಮ]] (1290 ಕ್ರಿ.ಶ - 1320 ಕ್ರಿ.ಶ.) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಈ ಭಾಗಗಳಲ್ಲಿ [[ಕುಮಾರರಾಮ|ಕುಮಾರರಾಮನ]] ಕಥೆ ಬಹು ಪ್ರಸಿದ್ದ. 1320 ರಲ್ಲಿ ಮಹ್ಮದ್ ಬಿನ್ ತುಗಲಕ್ ನ ಕುತಂತ್ರದಿಂದ ಸಾವನ್ನಪಿದ. [[ಕುಮಾರರಾಮ]]ನ ಆಸೆಯಂತ್ತೆ ಅವನ ಮಾವನ ಮಕ್ಕಳಾದ [[ಹಕ್ಕ-ಬುಕ್ಕ]]ರು (1336)ರಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು. ವಿಜಯನಗರದ ಆರಾಧ್ಯ ದೈವ ಈಗಿನ ಹಂಪೆಯ ವಿರೂಪಾಕ್ಷ ಅಥವಾ ಪಂಪಾಪತಿ <ref>{{cite web|url=https://kn. wikipedia.org/wiki/ಕುಮಾರರಾಮ|title=https://kn.wikipedia.org/wiki/ಕುಮಾರರಾಮ|accessdate=30 ಅಕ್ಟೋಬರ್ 2016}}</ref>. ಭಾಷೆ:[[ಕನ್ನಡ]], [[ತೆಲುಗು]] ಪ್ರಸಿದ್ದ ರಾಜರು ಹರಿಹರರಾಯ1- :ಶ್ರೀರಂಗ 3
 
ವಿಜಯನಗರ ಸಾಮ್ರಾಜ್ಯ:
13ನೇ ಶತಮಾನದಲ್ಲಿ ಕಂಪ್ಲಿ ಯ ರಾಜನಾಗಿದ್ದ [[ಕುಮಾರರಾಮ]] ಭಾರತದಲ್ಲಿ ಹಿಂಧೂ ಸಾಮ್ರಾಜ್ಯ ಸ್ಥಾಪಿಸುವ ಕನಸು ಕಂಡಿದ್ದ. '''[[ಕುಮಾರರಾಮ]]''' ನಾಯಕ (ಬೇಡ, ವಾಲ್ಮೀಕಿ) ಸಮುದಾಯಕ್ಕೆ ಸೇರಿದ ಪರಾಕ್ರಮಿ ರಾಜ. ಇವನು ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. 13ನೇ ಶತಮಾನದಲ್ಲಿ ಕಂಪ್ಲಿ [[ರಾಜ್ಯ]]ದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ [[ಕುಮಾರರಾಮ]] (1290 ಕ್ರಿ.ಶ - 1320 ಕ್ರಿ.ಶ.) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಈ ಭಾಗಗಳಲ್ಲಿ [[ಕುಮಾರರಾಮ|ಕುಮಾರರಾಮನ]] ಕಥೆ ಬಹು ಪ್ರಸಿದ್ದ. 1320 ರಲ್ಲಿ ಮಹ್ಮದ್ ಬಿನ್ ತುಗಲಕ್ ನ ಕುತಂತ್ರದಿಂದ ಸಾವನ್ನಪಿದ. [[ಕುಮಾರರಾಮ]]ನ ಆಸೆಯಂತ್ತೆ ಅವನ ಮಾವನ ಮಕ್ಕಳಾದ [[ಹಕ್ಕ-ಬುಕ್ಕ]]ರು (1336)ರಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು. ವಿಜಯನಗರದ ಆರಾಧ್ಯ ದೈವ ಈಗಿನ ಹಂಪೆಯ ವಿರೂಪಾಕ್ಷ ಅಥವಾ ಪಂಪಾಪತಿ <ref>{{cite web|url=https://kn.wikipedia.org/wiki/ಕುಮಾರರಾಮ|title=https://kn.wikipedia.org/wiki/ಕುಮಾರರಾಮ|accessdate=30 ಅಕ್ಟೋಬರ್ 2016}}</ref>.
 
ರಾಜ್ಯಧಾನಿ :ವಿಜಯನಗರ
 
ಭಾಷೆ :[[ಕನ್ನಡ]], [[ತೆಲುಗು]]
 
ಧರ್ಮ. :ಹಿಂದೂ (ನಾಯಕ ಸಮುದಾಯ)
 
ಆಡಳಿತ. :ಚಕ್ರಾಧಿಪತ್ಯ
 
ರಾಜರು :
1336-1356 : ಹರಿಹರರಾಯ 1
1642-1646 :ಶ್ರೀರಂಗ3
 
 
ಇತಿಹಾಸ:
ಸ್ಥಾಪನೆ :1336
ಅಂತ್ಯ :1646
 
==ಇತಿವೃತ್ತ==
 
*ರಾಜಧಾನಿ ಮೊದಲು ಪ್ರಾಯಶಃ [[ತುಂಗಭದ್ರಾ ನದಿ|ತುಂಗಭದ್ರಾ ನದಿಯ]] ಉತ್ತರದಲ್ಲಿ ವಿಠ್ಠಲ ದೇವಸ್ಥಾನದ ಬಳಿ ಇರುವ [[ಆನೆಗುಂದಿ]] ಎಂಬ ಗ್ರಾಮದಲ್ಲಿತ್ತು. ಸಾಮ್ರಾಜ್ಯ ಬೆಳೆಯುತ್ತಾ ಸಮೃದ್ಧವಾದಂತೆ ರಾಜಧಾನಿಯನ್ನು ತುಂಗಭದ್ರೆಯ ದಕ್ಷಿಣದಲ್ಲಿರುವ ಹೆಚ್ಚು ಸುರಕ್ಷಿತ [[ವಿಜಯನಗರ|ವಿಜಯನಗರಕ್ಕೆ]] ವರ್ಗಾಯಿಸಲಾಯಿತು. ನಗರ [[೧೪ನೇ ಶತಮಾನ|೧೪ನೇ ಶತಮಾನದಿಂದ]] [[೧೬ನೇ ಶತಮಾನ|೧೬ನೇ ಶತಮಾನದವರೆಗೆ]] ಉಚ್ಛ್ರಾಯ ಸ್ಥಿತಿಯಲ್ಲಿತ್ತು.
 
* ವಿಜಯನಗರ ಸಾಮ್ರಾಜ್ಯದ ಶಕ್ತಿಯ ತುಟ್ಟತುದಿಯಲ್ಲಿ. ಇದೇ ಸಮಯದಲ್ಲಿ ಅದು ಕಾಲಕಾಲಕ್ಕೆ ಉತ್ತರ [[ದಖನ್]] ಪ್ರದೇಶದಲ್ಲಿ ಇದ್ದು ಒಟ್ಟಾಗಿ ದಖನ್ ಸುಲ್ತಾನೇಟ್ ಅಥವಾ [[ಬಹಮನಿ]] ಎಂದು ಕರೆಯಲ್ಪಟ್ಟ ಮುಸ್ಲಿಮ್ ರಾಜ್ಯಗಳೊಂದಿಗೆ ಘಟ್ಟಿಸುತ್ತಿತ್ತು. [[೧೫೬೫]] ರಲ್ಲಿ ನಗರ ಅಂತಿಮವಾಗಿ ಈ ಸುಲ್ತಾನೇಟ್‌ಗಳ ಮೈತ್ರಿತ್ವಕ್ಕೆ ಸೋತಿತು ಮತ್ತು ರಾಜಧಾನಿಯನ್ನು ವಶಪಡಿಸಿಕೊಳ್ಳಲಾಯಿತು.
 
*ಜಯ ಪಡೆದ ಸೈನಿಕರು ಅನೇಕ ತಿಂಗಳುಗಳ ಕಾಲ ವಿಜಯನಗರದಲ್ಲಿ ಕೊಲೆ, ಲೂಟಿ ನಡೆಸಿದರು. ವಿಜಯನಗರದ ಅವನತಿಯ ನಂತ್ತರ ಅಲ್ಲಿಯ ಉನ್ನತ ಸ್ಥಾನದಲಿದ್ದ ನಾಯಕ ಸಮುದಾಯದವರು ಚಿತ್ರದುರ್ಗ, ಕೆಳದಿ,ಸುರಪೂರ ಹಿಗೆ ಅನೇಕ ಸ್ತಳಕ್ಕೆ ಹೊದರು.ಇದರ ನಂತರವೂ ವಿಜಯನಗರ ಸಾಮ್ರಾಜ್ಯ ಉಳಿದರೂ ಸಹ ಅದು ನಿಧಾನವಾಗಿ ಕೆಳಮುಖವಾಯಿತು.ಅಂದಿಗೇ ಗಂಡುಗಲಿ ಕುಮಾರರಾಮನ ಕನಸ್ಸು ತ್ಥಟಸ್ತವಾಯಿತುತಟಸ್ಥವಾಯಿತು. ರಣಕಲಿ ಹೆಬ್ಬುಲಿ ಕುಮಾರರಾಮನ ಕನಸ್ಸಾಗಿದ್ದ ವಿಜಯನಗರ ನಾಯಿ ನರಿಗಳ ಕಾಡು ಪ್ರಾಣಿಗಳ ಗೃಹವಾಯಿತು.. ವಿಜಯನಗರವನ್ನು ಪುನರ್ನಿರ್ಮಾಣ ಮಾಡಲಾಗಲಿಲ್ಲ. ಇಂದಿನ ವರೆಗೂಇಂದಿನವರೆಗೂ ಅಲ್ಲಿ ಜನವಸತಿಯಿಲ್ಲ. ಅಂದಿನ [[ಮುಸ್ಲಿಮ್]] ರಾಜ್ಯಗಳ ಸಂಪರ್ಕದ ಪರಿಣಾಮವಾಗಿ ವಿಜಯನಗರದ ಕಟ್ಟಡಗಳಲ್ಲಿ ಮುಸ್ಲಿಮ್ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಕಾಣಬಹುದು.
 
== ಇತಿಹಾಸ ==
* ವಿಜಯ ನಗರ ಸಾಮ್ರಾಜ್ಯ ಸ್ಥಾಪನೆಯ ಬಗ್ಗೆ ಇತಿಹಾಸಕಾರರಲ್ಲಿ ಅನೇಕ ಸಿದ್ದಾoತಗಳಿವೆ.13 ನೇ ಶತಮಾನದಲ್ಲಿ(1290) ರಲ್ಲಿ ಕಂಪ್ಲಿ ರಾಜ್ಯದ ಮಹಾರಾಜನಾದ ರಾಜಾ ಕಂಪಿಲರಾಯನ ಪುತ್ರನಾದ ಗಂಡುಗಲಿ [[ಕುಮಾರರಾಮ]]ನ ಕನಸೆ ಈ ವಿಜಯನಗರ ಸಾಮ್ರಾಜ ಸ್ಥಾಪನೆಯಾಗಿತ್ತು ಹಾಗೂ ದಕ್ಷಿಣ ಭಾರತವನ್ನು(ಹಿಂದೂಗಳನ್ನು)ಮುಸ್ಲೀಂ ರ ದಾಳಿಯಿಂದ ರಕ್ಷಿಸುವುದೆ ಬಹುದೊಡ್ಡ ಗುರಿಯಾಗಿತ್ತು.
* ಇತಿಹಾಸಕಾರರ ಪ್ರಕಾರ ವಿಜಯ ನಗರದ ಸ್ಥಾಪಕರಾದ ಹರಿಹರ (I) ಮತ್ತು ಬುಕ್ಕರಾಯ (I) ರು [[ಕುಮಾರರಾಮ]]ನ ಮಾವನ ಮಕ್ಕಳು ಮತ್ತು ಕಾಕತೀಯರ ಸ೦ಭ೦ಧಿಗಳು ಎಂದು ಇತಿಹಾಸದಿಂದ ತಿಳಿಯುತ್ತದೆ, ಹೊಯ್ಸಳ ಸಾಮ್ರಾಜ್ಯದ ಅವನತಿಯಿ೦ದ ಕಾಕತೀಯರು ಅಧೀನಕ್ಕೆ ಬ೦ದಿದ್ದ ಉತ್ತರ ಪ್ರಾ೦ತ್ಯಗಳ ಮಾ೦ಡಳಿಕರಾಗಿದ್ದರು.
 
===ಹರಿಹರ '''(ಕ್ರಿ.ಶ.೧೩೩೬ ರಿಂದ ೧೩೫೬)'''===
Line ೪೦ ⟶ ೬೪:
 
== '''ಉಲ್ಲೇಖಗಳು''' ==
 
 
[[ವರ್ಗ:ಕರ್ನಾಟಕದ ಇತಿಹಾಸ]]
[[ವರ್ಗ:ಕರ್ನಾಟಕವನ್ನಾಳಿದ ರಾಜರು]]