ಹರಿಹರ I: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
 
ವಿಜಯನಗರ ಸಾಮ್ರಾಜ್ಯವು ಆನೆ ಗುಂದಿಯ ಕುಮುಟ ದುರ್ಗದಲ್ಲಿರುವ ಕನಕಗಿರಿ ಸಾಮ್ರಾಜ್ಯವನ್ನು 18//4/1336ರಲ್ಲಿ ಸ್ಥಾಪನೆ ಮಾಡಿದರು. ಇವರು ಮೂಲತಃ ಹಿಂದು ಧರ್ಮದವರು ಇವರ ಅರಾಧ್ಯ ದೈವ ಕಂಪ್ಲಿ ಸೋಮನಾಥ ದೇವರು. ವಿಜಯನಗರದ ಸಂಸ್ಥಾಪಕರು ಮತ್ತು ವಿಜಯನಗರದಲ್ಲಿ ಮೊದಲು ರಾಜ್ಯಭಾರ ಮಾಡಿದ ವಂಶ ಕನಾ೯ಟಕದ ಸಂಗಮ ವಂಶ. ಸಂಗಮ ವಂಶ ಕನಕಗಿರಿಯ ಕಂಪಿಲರಾಯನ ಅಳಿಯನಾದ ಸಂಗಮನ ಮಕ್ಕಳಾದ ಹಕ್ಕ-ಬುಕ್ಕರು ವಿಜಯ ನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ್ದರಿಂದ ಈ ವಂಶಕ್ಕೆ ಸಂಗಮ ವಂಶವೆಂದು ಹೆಸರು ಬಂದಿತು. ಆನೆಗೂಂದಿಯ ಕುಮ್ಮಟದುಗ೯ದ ಕನಕಗಿರಿ ಸಾಮ್ರಾಜ್ಯದ ವೀರ ಪರಾಕ್ರಮಿ ಅರಸನಾಗಿದ್ದ ಮುಮ್ಮಡಿ ಸಿಂಗನಾಯಕನ ಮಗ ಕನಕಗಿರಿ ಸಂಸ್ಥಾನದ ಶ್ರೀ ವೀರ ಕಂಪಿಲರಾಯ. ಈ ವೀರ ಕಂಪಿಲರಾಯನ ಮಗನೆ ಪುವಲದೂರೆ ಪರನಾರಿ ಸಹೋದರ ದೆಹಲಿ ಸುಲ್ತಾನರ ಮಿಂಡ ಆದಿ ದೈವಿ ಪುರುಷ ಶ್ರೀ ಶ್ರೀ ಶ್ರೀ ಗಂಡುಗಲಿ [[ಕುಮಾರರಾಮ]].ಈ ಕನಕಗಿರಿ ಸಂಸ್ಥಾನದ ಗಂಡುಗಲಿ [[ಕುಮಾರರಾಮ|ಕುಮಾರರಾಮನ]] ಸಹೋದರಿ ಮಾರವ್ವ. ಈ ಮಾರವ್ವಳನ್ನು ಬುಕ್ಕ ಭೂಪನಾಯಕನ ಮಗ ಸಂಗಮನು ಮದುವೆಯಾಗುತ್ತಾನೆ. ಹರಿಹರ ಬುಕ್ಕರ ತಂದೆ ಸಂಗಮನು ಕುಮ್ಮಟದುಗ೯ದ ಕನಕಗಿರಿ ಸಂಸ್ಥಾನದ ವೀರ ಕಂಪಿಲರಾಯನ ಅಳಿಯ.ಈ ಸಂಗಮನು ಮೂದಲು ಕುರಗೋಡು ಪ್ರಾಂತ್ಯದಲ್ಲಿದ್ದಿದ್ದರಿಂದ ಈ ಸಂಗಮನಿಗೆ ಕುರಗೋಡು ಸಂಸ್ಥಾಪಕನೆಂದು ಕರೆಯುತ್ತಿದ್ದರು ಮುಂದೆ ಕಂಪಿಲರಾಯನ ಮಗ ಗಂಡುಗಲಿ [[ಕುಮಾರರಾಮ]]ನ ಸಹೋದರಿಯಾದ ಮಾರೆವ್ವಳನ್ನು ವಿವಾಹವಾಗುತ್ತಾನೆ.ಈ ಕಂಪಿಲರಾಯನ ಮಗ ಗಂಡುಗಲಿ [[ಕುಮಾರರಾಮ]]ನ ಜೋತೆಗಾರನು ಮತ್ತು ಆತನ ಭಾವನು ಆಗಿದ್ದರಿಂದ ಸಂಗಮನು ಭಾವ ಸಂಗಮನೆಂದೆ ಪ್ರಸೀದ್ದನಾದನು ಕಂಪಿಲರಾಯನ ಮಗ ಶ್ರೀ ಗಂಡುಗಲಿ [[ಕುಮಾರರಾಮ]]ನು ತನ್ನ ಭಾವನಾದ ಸಂಗಮನನ್ನು ತನ್ನ ಸೈನ್ಯದ ಸೇನಾಧಿಪತಿಯನ್ನಾಗಿ ಮಾಡುತ್ತಾನೆ. ಈ ಕನಕಗಿರಿ ಸಂಸ್ಥಾನದ ಮಹಾನ್ ನಾಯಕಾಚಾಯ೯ ಶ್ರೀ ವೀರ ಕಂಪಿಲರಾಯ ಮತ್ತು ಆತನ ಪತ್ನಿಯಾದ ಹರಿಹರದೇವಿಯ ಅಳಿಯ ಸಂಗಮನಾಯಕನು ನಾಯಕ ಜನಾಂಗದವನಾಗಿರುತ್ತಾನೆ. ಈ ಸಂಗಮ ಮತ್ತು ಆತನ ಪತ್ನಿ ಮಾರವ್ವಳಿಗೆ 5 ಜನ ಮಕ್ಕಳು ಹಕ್ಕ ,ಬುಕ್ಕ,ಮಾರೆಪ್ಪ ಮುದ್ದಪ್ಪ,ಕಂಪಣ್ಣ. ಈ ಸಂಗಮನಾಯಕನು ಹಕ್ಕನಿಗೆ ತನ್ನ ಅತ್ತೆಯ ಹೆಸರಾದ ಹರಿಹರ ದೇವಿಯ ಹೆಸರನ್ನು ನಾಮಕರಣ ಮಾಡುತ್ತಾನೆ, ಬುಕ್ಕನಿಗೆ ತನ್ನ ತಂದೆಯ ಹೆಸರು ಬುಕ್ಕ ಭೂಪನಾಯಕನ ಹೆಸರನ್ನು ನಾಮಕರಣ ಮಾಡುತ್ತಾನೆ, ಇನ್ನೊಬ್ಬ ಮಗನಿಗೆ ತನ್ನ ಧಮ೯ಪತ್ನಿಯ ಹೆಸರಾದ ಮಾರೆವ್ವ ಎಂಬ ಹೆಸರನ್ನು ಮಾರೆಪ್ಪ ಎಂದು ಹೀಗೆ ತನ್ನ ಉಳಿದ ಮಕ್ಕಳಿಗೂ ಸಹ ತನ್ನ ವಂಶಿಕರ ಹೆಸರನ್ನೇ ನಾಮಕರಣ ಮಾಡುತ್ತಾ ಬಂದಿದ್ದಾನೆ. ಹಕ್ಕ-ಬುಕ್ಕರು ಗುಜ್ಜಲ ಬೇಡಗಿನವರು, ಮೂಲತಃ ಕನ್ನಕಡಿಗರು ಕನಕಗಿರಿ ಸಂಸ್ಥಾನದ ವೀರ ಕಂಪಿಲರಾಯನ ಬೀಗರು ಕುಮ್ಮಟದ ಪ್ರದೇಶದಲ್ಲಿ ನಾಯಕರು ಪ್ರಬಲವಾಗಿ ಆಡಳಿತ ಮಾಡಿದ್ದಾರೆ. ದಕ್ಷಿಣ ಭಾರತದ ಹಿಂದೂ ಸಾಮ್ರಾಜ್ಯ ಮತ್ತು ವಿಶ್ವದ ಅತೀ ಶ್ರೀಮಂತ ಬಲಿಷ್ಠ ಸಾಮ್ರಾಜ್ಯವಾಗಿದ್ದ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ಹಕ್ಕ-ಬುಕ್ಕರು ಕನ್ನಡಿಗರೆಂದು ಶೀಲಾ ಶಾಸನಗಳು ಮತ್ತು ಇತಿಹಾಸಕಾರರು ಹೇಳುತ್ತಾರೆ.
 
'''ದಾಖಲೆಗಳು : -'''
# https://kn.wikipedia.org/s/yxp
# http://www.prajavani.net/news/article/2015/05/10/319870.html
# http://www.janakalotishreekumararama.org
#
# ಕುಮಾರರಾಮನ ಸಾಂಗಿತ್ಯದಲ್ಲಿ ಭಾವ ಸಂಗಮ ಕಂಪಿಲಿ ರಾಯನ ಅಳಿಯನಾಗಿದ್ದನು ಎಂದು ಉಲ್ಲೇಖವಿದೆ.
# ಇತಿಹಾಸಕಾರರಾದ ಡಾ. ಸೂಯ೯ನಾಥ ಕಾಮತರು ತಮ್ಮ ಕುಮಾರರಾಮ ಮತ್ತು ಸಂಗಮ ವಂಶ ಎಂಬ ಲೇಖನದಲ್ಲಿ ಹಕ್ಕ-ಬುಕ್ಕರು ಬೇಡರು ಎಂದು ಧಾಖಲಿಸಿದ್ದಾರೆ.
# ವಿಜಯನಗರ,ಕೂಪ್ಪಳ,ಹೂಸಪೇಟೆ ಮತ್ತು ಬಳ್ಳಾರಿಯ. ಭಾಗಗಳಲ್ಲಿ ದೂರೆತಿರುವ ಅನೇಕ ಶೀಲಾ ಶಾಸನಗಳಲ್ಲಿ ಹಕ್ಕ-ಬುಕ್ಕರು ಮತ್ತು ಶ್ರೀ ಕೈಷ್ಣದೇವರಾಯರು ಬೇಡ ಜನಾಂಗದವರು ಸಂಗಮ ವಂಶದವರೆಂದು ಧಾಖಲಿಸಿದ್ದಾರೆ.
# ಹಂಪಿಯ ವಿರೋಪಾಕ್ಷ ದೇವಾಲಯದ ಶಾಸನವೂಂದರಲ್ಲಿ ಹೀಗಿದೆ. ಶ್ರೀ ಸಂಗಮೇಶ್ವರ ಧಿವ್ಯ ಶ್ರೀ ಪಾದ ಪದ್ಮಾರಾದಕರು ಪುಷ್ಪ ಮುಮ್ಮಡಿ ಸಿಂಗನಾಯಕನ ಕುಮಾರ ವೀರ ಕಂಪಿಲ ದೇವನು ತನ್ನ ತಾಯಿ ಮಾದನಾಯಕತಿ ಸಿಂಗನಾಯಕ ಪರಮನಾಯಕ ಇಂತು ಮೂರುಲಿಂಗ ಪ್ರತಿಷ್ಠಾಪನೆ ಮಾಡಿಸಿದ.
# ಕಂಫಿಲರಾಯನು ಹಂಪಿಯ ವಿರುಪಾಕ್ಷನನ್ನು (ಸಂಗಮೇಶ್ವರ) ಆರಾಧಿಸಿದ್ದು ವಿಜಯನಗರ ಸಾಮ್ರಾಜ್ಯದ ಸ್ಥಾಪನೆ 1336 ಕ್ಕಿಂತ ಮೂದಲು ಎಂಬುದು ಗಮನಾಹ೯ ವಿಜಯನಗರದ ಅರಸರು ಬೇಡರು,ನಾಯಕರು ವಾಲ್ಮೀಕಿ ಜನಾಂಗದವರೇ ಕನ್ನಡಿಗರೆ ಆಗಿದ್ದಾರೆ.
 
 
[[ವರ್ಗ:ಇತಿಹಾಸ]]
"https://kn.wikipedia.org/wiki/ಹರಿಹರ_I" ಇಂದ ಪಡೆಯಲ್ಪಟ್ಟಿದೆ