ಮಧ್ವಾಚಾರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ೦ ಅನ್ನು ಅನುಸ್ವಾರಕ್ಕೆ ಬದಲಾಯಿಸಲಾಗುತ್ತಿದೆ
No edit summary
೬೫ ನೇ ಸಾಲು:
=== ಉಡುಪಿಯ ಅಷ್ಟ ಮಠಗಳು ===
-----------------------------------
*ಇದೇ ಸಮಯದಲ್ಲಿ ಉಡುಪಿಯ ಅಷ್ಟ ಮಠಗಳಿಗೆ ತಮ್ಮ ಶಿಷ್ಯರಿಗೆ ದೀಕ್ಷೆ ಕೊಟ್ಟು ಮಠಾಧಿಪತಿಗಳಾಗಿ ನೇಮಿಸಿದರು.
*೧. ಹೃಷೀಕೇಶ ತೀರ್ಥ- ಫಲಿಮಾರು ಮಠ.
*೨. ನರಸಿಂಹ ತೀರ್ಥ -ಆದಮಾರು ಮಠ.
*೩. ಜನಾರ್ಧನ ತೀರ್ಥ- ಕೃಷ್ಣಾಪುರ ಮಠ.
*. ಉಪೇಂದ್ರ ತೀರ್ಥ ಪುತ್ತಿಗೆ ಮಠ; .
*೫. ವಾಮನ ತೀರ್ಥ - ಶಿರೂರು ಮಠ ; .
*೬. ವಿಷ್ಣು ತೀರ್ಥ -ಸೋದೆ ಮಠ.;
*೭. ಶ್ರೀರಾಮ ತೀರ್ಥ ಕಾಣಿಯೂರು ಮಠ.;
*೮. ಅಧೋಕ್ಷಜ ತೀರ್ಥ - ಪೇಜಾವರಮಠ.
*ಮಧ್ವರ ಇನ್ನಿಬ್ಬರು ಪ್ರಸಿದ್ಧ ಶಿಷ್ಯರು, ೯ . ಪದ್ಮನಾಭ ತೀರ್ಥ ೧೦. ನರಹರಿತೀರ್ಥ.
*ನಂತರ ಉದುಪಿಯಉಡುಪಿಯ ಸುತ್ತ ಮುತ್ತ ಸಂಚರಿಸಿ ಉಜಿರೆಯ ಬ್ರಾಹ್ಮಣರೊಡನೆ ಚರ್ಚಿಸಿ ಪೂಜಾವಿಧಿಗೆ ಸಂಬಂಧಪಟ್ಟಂತೆ ಕರ್ಮನಿಯಮ ರಚಿಸಿದರು ಇದು ಖಂಡಾರ್ಥ ನಿರ್ಣಯವೆಂದು ಹೆಸರು ಪಡೆದಿದೆ. ನಂತರ ಪರಂತಿಯಲ್ಲಿರುವ ಪಂಚಲಿಂಗೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದರು.
 
=== ಮಧ್ವ ನವಮಿ ===
"https://kn.wikipedia.org/wiki/ಮಧ್ವಾಚಾರ್ಯ" ಇಂದ ಪಡೆಯಲ್ಪಟ್ಟಿದೆ