ಮಧ್ವಾಚಾರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು ೦ ಅನ್ನು ಅನುಸ್ವಾರಕ್ಕೆ ಬದಲಾಯಿಸಲಾಗುತ್ತಿದೆ |
No edit summary |
||
೬೫ ನೇ ಸಾಲು:
=== ಉಡುಪಿಯ ಅಷ್ಟ ಮಠಗಳು ===
-----------------------------------
*ಇದೇ ಸಮಯದಲ್ಲಿ ಉಡುಪಿಯ ಅಷ್ಟ ಮಠಗಳಿಗೆ ತಮ್ಮ ಶಿಷ್ಯರಿಗೆ ದೀಕ್ಷೆ ಕೊಟ್ಟು ಮಠಾಧಿಪತಿಗಳಾಗಿ ನೇಮಿಸಿದರು.
*೧. ಹೃಷೀಕೇಶ ತೀರ್ಥ- ಫಲಿಮಾರು ಮಠ. *೨. ನರಸಿಂಹ ತೀರ್ಥ -ಆದಮಾರು ಮಠ. *೩. ಜನಾರ್ಧನ ತೀರ್ಥ- ಕೃಷ್ಣಾಪುರ ಮಠ. *೪. ಉಪೇಂದ್ರ ತೀರ್ಥ ಪುತ್ತಿಗೆ ಮಠ *೫. ವಾಮನ ತೀರ್ಥ - ಶಿರೂರು ಮಠ *೬. ವಿಷ್ಣು ತೀರ್ಥ -ಸೋದೆ ಮಠ. *೭. ಶ್ರೀರಾಮ ತೀರ್ಥ ಕಾಣಿಯೂರು ಮಠ. *೮. ಅಧೋಕ್ಷಜ ತೀರ್ಥ - ಪೇಜಾವರಮಠ. *ಮಧ್ವರ ಇನ್ನಿಬ್ಬರು ಪ್ರಸಿದ್ಧ ಶಿಷ್ಯರು, ೯ . ಪದ್ಮನಾಭ ತೀರ್ಥ ೧೦. ನರಹರಿತೀರ್ಥ. *ನಂತರ
=== ಮಧ್ವ ನವಮಿ ===
|