ಎಮ್.ಆರ್.ಶ್ರೀನಿವಾಸಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ತಿದ್ದುಪಡಿ
ಚು Wikipedia python library
೧ ನೇ ಸಾಲು:
'''ಎಮ್.ಆರ್.ಶ್ರೀನಿವಾಸಮೂರ್ತಿ'''ಯವರು [[೧೮೯೨]][[ಆಗಸ್ಟ್| ಅಗಸ್ಟ]] ೨೮ ರಂದು ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು [[ಮೈಸೂರು | ಮೈಸೂರಿ]]ನಲ್ಲಿ ಮುಗಿಸಿ [[ಬೆಂಗಳೂರು | ಬೆಂಗಳೂರಿ]]ನ '''ಸೆಂಟ್ರಲ್ ಕಾಲೇಜಿ'''ನಲ್ಲಿ ಬಿ.ಎಸ್.ಸಿ ಮತ್ತು ಬಿ.ಏ. ಪದವಿಗಳನ್ನು ಪಡೆದು ವಿದ್ಯಾ ಇಲಾಖೆಯಲ್ಲಿ ಸೇವೆ ಪ್ರಾರಂಭಿಸಿದರು.
 
==ಕೃತಿಗಳು==
 
===ನಾಟಕ===
* ಧರ್ಮದುರಂತ
* ನಾಗರಿಕ
 
===ಕಾದಂಬರಿ===
* ಸಾವಿತ್ರಿ
* ಮಹಾತ್ಯಾಗ
* ರಂಗಣ್ಣನ ಕನಸಿನ ದಿನಗಳು
 
===ಸಂಶೋಧನೆ===
* ಭಕ್ತಿಭಂಡಾರಿ ಬಸವಣ್ಣ
 
===ಇತರ===
* ವಚನಧರ್ಮಸಾರ
 
===ವೈಜ್ಞಾನಿಕ===
* ಉಪಾಧ್ಯಾಯರ ಆರೋಗ್ಯ ಶಾಸ್ತ್ರ
* ಅಯಸ್ಕಾಂತತೆ
* ವಿದ್ಯುಚ್ಛಕ್ತಿ
 
 
ಎಮ್.ಆರ್. ಶ್ರೀನಿವಾಸಮೂರ್ತಿಯವರು [[೧೯೫೦]] ರಲ್ಲಿ [[ಸೊಲ್ಲಾಪುರ]]ದಲ್ಲಿ ಜರುಗಿದ ೩೩ ನೆಯ [[ಕನ್ನಡ ಸಾಹಿತ್ಯ ಸಮ್ಮೇಳನ]]ದ ಅಧ್ಯಕ್ಷರಾಗಿದ್ದರು.
 
[[ವರ್ಗ:ಕನ್ನಡ ಸಾಹಿತ್ಯ]]
[[Category:ಸಾಹಿತಿಗಳು|ಎಮ್.ಆರ್. ಶ್ರೀನಿವಾಸಮೂರ್ತಿ]]