ಟೆಂಪ್ಲೇಟು:ಈ ತಿಂಗಳ ವಿಕಿಪೀಡಿಯ ಸಂಪಾದಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೫ ನೇ ಸಾಲು:
|-
|
[[File:Palagiri self.jpg|thumb|right]]
[[File:Kannada Wikipedian Vasanth S.N. during a Wikipedia workshop at SDM College, Ujire Aug 13 2015.jpg|thumb|right|ವಸಂತ ಎಸ್. ಎನ್ ಅವರು ಉಜಿರೆಯಲ್ಲಿ ಆಗಸ್ಟ್ ೧೩ ೨೦೧೫ಅರ್ಮ್ ರಂದು ನಡೆದ ವಿಕಿಪೀಡಿಯ ಕಮ್ಮಟದಲ್ಲಿ]]
ಈ ತಿಂಗಳ ವಿಕಿಪೀಡಿಯ ಸಂಪಾದಕರು ಪಾಲಗಿರಿ ರಾಮಕೃಷ್ಣ ರೆಡ್ಡಿ ಅವರು. ವಿಕಿಪೀಡಿಯದಲ್ಲಿ [[User:Palagiri|Palagiri]] ಎಂದು ಪರಿಚಿತ. ಇವರು ವಿಕಿಪೀಡಿಯದಲ್ಲಿ ಸಂಪಾದನೆಯನ್ನು ಆರಂಭಿಸಿದ್ದು ಕೇವಲ ೪ ವರ್ಷಗಳ ಹಿಂದೆ. ಕನ್ನಡ ವಿಕಿಪೀಡಿಯದಲ್ಲಿ ಈ ವರೆಗೆ ಇವರು ಸುಮಾರು ೧೩,೯೬೦ರಷ್ಟು ಸಂಪಾದನೆಗಳನ್ನು ಮಾಡಿದ್ದಾರೆ. ಇವರ ಖಾತೆಯ ಒಟ್ಟು ಸಂಪಾದನೆಗಳ ಸಂಖ್ಯೆ ೬೨,೪೯೩. ಕನ್ನಡ ವಿಕಿಪೀಡಿಯ ಅಲ್ಲದೇ ಕನ್ನಡ ವಿಕ್ಷನರಿಯಲ್ಲಿಯೂ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ.
ವಸಂತ ಎಸ್.ಎನ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ವಾಸವಾಗಿರುವ ತುಳು-ಕನ್ನಡಿಗ. ಕನ್ನಡ ಮಾಧ್ಯಮದಲ್ಲಿ ಕಲಿತ ಇವರು ಹೆಚ್ಚಿನ ಓದಿಗಾಗಿ ಹುಡುಕಾಟ ನಡೆಸಿದಾಗ ಕನ್ನಡ ಭಾಷೆಯಲ್ಲಿರುವ ಸೀಮಿತ ಸಂಪನ್ಮೂಲಗಳ ಬಗ್ಗೆ ಅರಿತುಕೊಂಡರು. ಹೀಗಾಗಿ ಇವರು ೧೧ ಮೇ ೨೦೦೯ರಲ್ಲಿ ಕನ್ನಡ ವಿಕಿಪೀಡಿಯದಲ್ಲಿ ತಮ್ಮ ಖಾತೆ ತೆರೆದರು. ಅಂದಿನಿಂದ ತಮ್ಮ ಸಂಪಾದನೆಯನ್ನು ಪ್ರಾರಂಭಿಸಿದ ಇವರು ಇಂದು ಎಲ್ಲ ವಿಕಿಗಳ ಖಾತೆಯಲ್ಲಿ ಸುಮಾರು ೧೯೦೦೦ಕ್ಕೂ ಅಧಿಕ ಸಂಪಾದನೆಗಳನ್ನು ಹೊಂದಿದ್ದಾರೆ.
==== ಪರಿಚಯ ====
 
ಪಾಲಗಿರಿ ಅವರು ಮೂಲತಃ ಆಂದ್ರಪ್ರದೇಶದವರು. ಇವರು ಆಂದ್ರಪ್ರದೇಶದ ಗೆದ್ದಲೂರಿನಲ್ಲಿ ಜನಿಸಿದರು. ಪ್ರಸ್ತುತ ಇವರು ಆಂದ್ರಪ್ರದೇಶದ ನೆಲ್ಲೂರಿನಲ್ಲಿ ನೆಲೆಸಿದ್ದಾರೆ. ಇವರು ಮೂಲತಃ ತೆಲುಗು ವಿಕಿಪೀಡಿಯ ಸಂಪಾದಕರು. ವೃತ್ತಿಯಲ್ಲಿ ಇವರು ತೈಲ ವಿಜ್ಣಾನಿ. ಇವರು ಕನ್ನಡ ವಿಕಿಪೀಡಿಯದಲ್ಲಿ ತೈಲಗಳ ಬಗ್ಗೆ ತುಂಬಾ ವಿಸ್ತಾರವಾದ ಲೇಖನಗಳನ್ನು ಬರೆದಿದ್ದಾರೆ. ಇವರು ಮೈಸೂರಿನ ಹತ್ತಿಬೀಜ ಮತ್ತು ತೈಲೋತ್ಪಾದನಾ ಸಂಸ್ಥೆಯಲ್ಲಿ ವೃತ್ತಿಯನ್ನು ನಿರ್ವಹಿಸುತ್ತಿರುವಾಗ ತಮ್ಮ ಭಾಷಾ ಪ್ರೇಮದಿಂದ ಕನ್ನಡವನ್ನು ಮಾತನಾಡಲು ಅಲ್ಲದೆಯೇ ಅಕ್ಷರಜ್ಞಾನವನ್ನೂ ಕಲಿತರು. ಇವರು ಸೃಷ್ಟಿಸಿದ ಕೆಲವು ಪುಟಗಳು 1.[[ಹತ್ತಿಬೀಜದ ಎಣ್ಣೆ]], 2.[[ಕುಸುಮಎಣ್ಣೆ‎]], 3.[[ಬೇವಿನ ಎಣ್ಣೆ‎]], 4.[[ಎಳ್ಳೆಣ್ಣೆ‎]], 5.[[ಮುತ್ತುಗ ಎಣ್ಣೆ]], 6.[[ಕಡಲೇಕಾಯಿ]], 7.[[ಶೇಂಗಾ ಎಣ್ಣೆ]], 8.[[ರಬ್ಬರು ಬೀಜದ ಎಣ್ಣೆ‎]], 9.[[ಹೊಂಗೆ ಎಣ್ಣೆ‎]] 10.[[ಜಟ್ರೋಫಾ ಎಣ್ಣೆ]]. ಅಲ್ಲದೇ ಕನ್ನಡ ವಿಕಿಪೀಡಿಯದಿಂದ ತೆಲುಗು ವಿಕಿಪೀಡಿಯಕ್ಕೆ ಲೇಖನಗಳನ್ನೂ ಅನುವಾದಿಸಿದ್ದಾರೆ. ಅವುಗಳು 1.[[ಕಿತ್ತೂರು ಚೆನ್ನಮ್ಮ]] ([[:te:కిత్తూరు చెన్నమ్మ]]), 2.[[ಯಕ್ಷಗಾನ]] ([[:te:యక్షగానం]]), 3.[[ಗಿರೀಶ್ ಕಾರ್ನಾಡ್]] ([[:te:గిరీష్ కర్నాడ్]])
ವಿಜ್ಞಾನ ವಿಷಯಗಳಲ್ಲಿ ಹೆಚ್ಚಿನ ಮಾಹಿತಿ ಕೊರತೆ ಇದೆ ಎಂದು ತಿಳಿದುಕೊಂಡ ಇವರು ಅನೇಕ ವಿಜ್ಞಾನ ಲೇಖನಗಳನ್ನು ಸೇರಿಸಿದ್ದಾರೆ. ಅದರಲ್ಲಿ ಪ್ರಮುಖವಾದದ್ದು [[ಮೂಲಧಾತು]]. ಮುಖ್ಯವಾಗಿ ಕರ್ನಾಟಕದ ವೃಕ್ಷಗಳ ಬಗ್ಗೆ ಇವರು ಅನೇಕ ಲೇಖನಗಳನ್ನು ಬರೆದಿದ್ದಾರೆ. ವಿಜ್ಞಾನದಲ್ಲಿ ನಿತ್ಯ ಬಳಕೆಯಾಗುವ ಲೇಖನಗಳ ಬಗ್ಗೆ ವಿವರವಾದ ಮಾಹಿತಿಗಳನ್ನು ಸೇರಿಸಿದ್ದಾರೆ. ವಿಜ್ಞಾನಿಗಳ ಬಗ್ಗೆ ಪರಿಚಯ, ಕಲೆ ಹಾಗೂ ಸಂಸ್ಕೃತಿಗಳ ಬಗ್ಗೆ ಲೇಖನ ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶದ ೩೦೦ಕ್ಕೂ ಅಧಿಕ ಲೇಖನಗಳನ್ನು ವಿಕೀಕರಿಸಿ ವಿಸ್ತರಿಸಿದ್ದಾರೆ. [https://www.wikidata.org/wiki/Wikidata:%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F ವಿಕಿಡೇಟಾ] ದಲ್ಲಿಯೂ ಉತ್ತಮ ಕೊಡುಗೆ ನೀಡಿದ್ದಾರೆ. ಇವರು ತಮ್ಮ ನಿರಂತರ ಕೊಡುಗೆಗೆ [[:en:Barnstars|ಬಾರ್ನ್‌ಸ್ಟಾರ್‍]] ಅನ್ನೂ ಗಳಿಸಿದ್ದಾರೆ. ಮುಂದೆ ಇವರು ಭಾರತದ ಪ್ರಮುಖ ಸ್ಥಳಗಳ ಬಗ್ಗೆ ಲೇಖನ ರಚಿಸುವ ಯೋಜನೆ ಹಾಗೂ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶವನ್ನು ವಿಕೀಕರಣಗೊಳಿಸುವ ಯೋಜನೆ ಹೊಂದಿದ್ದಾರೆ. ಈಗ ಜೀವಂತವಾಗಿರುವ ತುಳು ವಿಕಿಪೀಡಿಯಕ್ಕೆ ಇವರು ಅದು ಶೈಶವಾವಸ್ಥೆಯಲ್ಲಿದ್ದಾಗಿನಿಂದಲೂ ನಿರಂತರ ಸಂಪಾದನೆಯ ಕೊಡುಗೆ ನೀಡಿದ್ದಾರೆ.
ಇವರ ಬಗ್ಗೆ ಹೆಚ್ಚಿನ ಮಾಹಿತಿಗೆ [https://kn.wikipedia.org/s/p12 ಇಲ್ಲಿ] ಭೇಟಿನೀಡಿ.
 
ಇವರನ್ನು [[ಸದಸ್ಯರ ಚರ್ಚೆಪುಟ:VASANTH S.N.|ಇಲ್ಲಿ]] ಸಂಪರ್ಕಿಸಬಹುದು.
</p>