ಜಂಗಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೩೪ ನೇ ಸಾಲು:
ಈ ಜಂಗಮ ಸಮಾಜವು ಇಂದಿನವರೆಗೆ ಸರ್ಕಾರದ ಯಾವುದೇ ಸೌಲಭ್ಯ ಪಡಿಯದೆ ನಾವು ಪರಾವಲಂಬಿಯಾಗಿ ಬದಕು ನಡೆಸುತ್ತಿದ್ದೇವೆ ಮತ್ತು ಗುರು ಮತ್ತು ಸ್ವಾಮಿಗಳಂತ ನಡೆದಿದ್ದೇವೆ ಇದರಿಂದ ನಮ್ಮ ಸಮಾಜಕ್ಕೆ ಯಾವುದೇ ರೀತಿಯ ಸಹಾಯ ದುರತಿರುವುದಿಲ್ಲ.
ಈ ಸಮಾಜವು ಸಂಘಟನೆಗೊಂಡು ಸ್ವಾವಲಂಬಿ ಜೀವನವನ್ನು ನಡೆಸುವ ಉದ್ದೇಶ ಹೊಂದಿದೆ. ಆದರೂ ಈ ಜನಾಂಗವು ಸರ್ಕಾರದ ಸಹಾಯವಿಲ್ಲದೇ ಪರದಾಡುತ್ತಿದೆ. ಅತ್ತ ಹಳ್ಳನೂ ಇಲ್ಲ: ಇತ್ತ ಮನೆಯೂ ಇಲ್ಲ. ಅಗಸರ ಕತ್ತೆ ಎನ್ನುವಂತೆ ಆಗಿದೆ.
ಜಂಗಮನ ಬದುಕು. "ಬೇಡ ಜಂಗಮ" ಪರಿಶಿಷ್ಟ ಜಾತಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಸಂವಿಧಾನಾತ್ಮಕವಾಗಿ ಸರಿಯಷ್ಟೆ. ಆದರೆ ರಾಜ್ಯ ಸರಕಾರಗಳು ನಮಗೆ ಮಲತಾಯಿ ಧೋರಣೆ ತೋರುತ್ತಿವೆ ದೇವರು ವರಕೊಟ್ಟರೂ ಪೂಜಾರಿ ವರವನ್ನು ಕೊಡಲಾರ ಎನ್ನುವಂತೆ ಕೇಂದ್ರ ಸರಕಾರ ಮತ್ತು ಸುಪ್ರೀಂಕೋರ್ಟ ಉಲ್ಲೇಖಿಸಿರುವಂತೆ ಬೇಡಜಂಗಮ ಜಾತಿ ಪ್ರಮಾಣ ಪತ್ರವನ್ನು ನೀಡುತ್ತಿಲ್ಲ.
ಆ ಸೌಲಭ್ಯ ಪಡೆಯುವಲ್ಲಿ ವಿಫಲರಾಗಿದ್ದೇವೆ.ನಮ್ಮಲ್ಲಿ ಕಾನೂನು ಬದ್ಧ ಹೋರಾಟವಿಲ್ಲ. ನಾವು ಎಲ್ಲರಿಗೂ ಬೇಕು: ನಮಗೆ ಯಾವುದೂ ಇಲ್ಲ. ಯಾಕೆ ನಾವುಗಳು ಈ
==ಪತ್ರಿಕೆಗಳು==
|