ಚಿತ್ರದುರ್ಗ ಜಿಲ್ಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರದುರ್ಗ ಪುಟಕ್ಕೆ ಪುನರ್ನಿರ್ದೇಶನ
ನಗರದಿಂದ ಜಿಲ್ಲೆ
೧ ನೇ ಸಾಲು:
{{Infobox settlement
#REDIRECT [[ಚಿತ್ರದುರ್ಗ]]
| name = ಚಿತ್ರದುರ್ಗ
| native_name =
| native_name_lang = kn
| other_name =
| nickname =
| settlement_type = ಜಿಲ್ಲೆ
| image_skyline = [[File:India Karnataka Chitradurga district.svg|ಚಿತ್ರದುರ್ಗ ಜಿಲ್ಲೆ]]
| image_alt =
| image_caption =
| pushpin_map =
| pushpin_label_position =
| pushpin_map_alt =
| pushpin_map_caption =
| latd =
| latm =
| lats =
| latNS = N
| longd =
| longm =
| longs =
| longEW = E
| coordinates_display = inline,title
| subdivision_type = ದೇಶ
| subdivision_name = {{flag|India}}
| subdivision_type1 = [[ರಾಜ್ಯ]]
| subdivision_name1 = [[ಕರ್ನಾಟಕ]]
| subdivision_type2 =
| subdivision_name2 =
| subdivision_type3 =
| subdivision_name3 =
| established_title = <!-- Established -->
| established_date =
| founder =
| named_for =
| government_type =
| governing_body =
| leader_title = ಲೋಕಸಭಾ ಸದಸ್ಯ
| leader_name = ಜನಾರ್ಧನ ಸ್ವಾಮಿ
| unit_pref = ಮೆಟ್ರಿಕ್
| area_footnotes =
| area_rank =
| area_total_km2 = 21.57
| elevation_footnotes =
| elevation_m = 732
| population_total = 122594
| population_as_of = 2001
| population_rank =
| population_density_km2 = 5683.54
| population_demonym =
| population_footnotes =
| demographics_type1 = ಭಾಷೆಗಳು
| demographics1_title1 = ಅಧಿಕೃತ
| demographics1_info1 = [[ಕನ್ನಡ]]
| timezone1 = IST
| utc_offset1 = +5:30
| postal_code_type = [[ಪಿನ್ ಕೋಡ್]]
| postal_code = 577 50x
| area_code_type = ದೂರವಾಣಿ ಕೋಡ್
| area_code = 08194
| registration_plate = KA-16
| website =
| footnotes =
}}
 
'''ಚಿತ್ರದುರ್ಗ''' - [[ಕರ್ನಾಟಕ|ಕರ್ನಾಟಕದ]] ಒಂದು ಜಿಲ್ಲೆ. ಐತಿಹಾಸಿಕ ಸ್ಥಳವೂ ಹೌದು. ಹಿಂದೊಮ್ಮೆ [[ದಾವಣಗೆರೆ]] ಜಿಲ್ಲೆಯೂ ಈ ಜಿಲ್ಲೆಗೇ ಸೇರಿತ್ತು. ಚಿತ್ರದುರ್ಗದ ವೈವಿಧ್ಯಕ್ಕೆ ಮನಸೋತ ಜನರು ಇದನ್ನು 'ಚಿತ್ರ-ವಿಚಿತ್ರ ಚಿತ್ರದುರ್ಗ' ಎಂದು ಕರೆದದ್ದುಂಟು.
[[Image:chitradurga.jpg|thumb|ಚಿತ್ರದುರ್ಗದ ನಕ್ಷೆ]]
 
==ಇತಿಹಾಸ==
[[ಇತಿಹಾಸ|ಇತಿಹಾಸದಲ್ಲಿ]] ಮಹತ್ತರ ಮೌಲ್ಯವಿರುವ ಈ ಜಿಲ್ಲೆ, ಶೌರ್ಯ, ತ್ಯಾಗ, ಹಾಗೂ ಸಂಪ್ರದಾಯವನ್ನು ಮೆರೆದಿದೆ. ಇಲ್ಲಿನ ಕಲ್ಲಿನ ಕೋಟೆ ಅಥವಾ ಏಳು ಸುತ್ತಿನ ಕೋಟೆ ಇತಿಹಾಸದ ಪುಟಗಳನ್ನು ಪ್ರವಾಸಿಗರ ಮನದಲ್ಲಿ ಮರುಕಳಿಸುತ್ತದೆ.
 
[[ವಿಜಯನಗರ | ವಿಜಯನಗರದ]] ಕಾಲದಲ್ಲಿ ತಿಮ್ಮಣ್ಣ ನಾಯಕನೆಂಬ ಸೇನಾಪತಿಗೆ ತನ್ನ ಪರಾಕ್ರಮಕ್ಕೆ ಮೆಚ್ಚಿದ ವಿಜಯನಗರದ ಚಕ್ರಾಧಿಪತ್ಯದಿಂದ ಚಿತ್ರದುರ್ಗಕ್ಕೆ ರಾಜ್ಯಪಾಲನಾಗಿ ಬಳುವಳಿ ದೊರೆಯಿತಂತೆ. ಇವನ ಮಗ ಓಬಣ್ಣ ಅಥವಾ [[ಮದಕರಿ ನಾಯಕ]]. ಮದಕರಿ ನಾಯಕನ ಮಗ ಕಸ್ತೂರಿ ರಂಗಪ್ಪ ಇವನ ಆಳ್ವಿಕೆಯನ್ನು ಶಾಂತಿಯಿಂದ ಮುಂದುವರೆಸಿದನು. ಇವನಿಗೆ ಮಕ್ಕಳಿರಲಿಲ್ಲವಾದ್ದರಿಂದ ದತ್ತು ತೆಗೆದುಕೊಂಡನಂತೆ. ಆದರೆ ದಳವಾಯಿಗಳು ಮಗುವನ್ನು ಕೊಲ್ಲಿಸಿದರಂತೆ. ಚಿಕ್ಕಣ್ಣ ನಾಯಕ - ಮದಕರಿ ನಾಯಕನ ತಮ್ಮ ೧೬೭೬ರಲ್ಲಿ ಗದ್ದುಗೆ ಏರಿದನಂತೆ. ಇದರ ಬಳಿಕ ಬಹಳಷ್ಟು ಮಂದಿ ಗದ್ದುಗೆ ಏರಿ ಇಳಿದರಾದರೂ ಹೇಳಿಕೊಳ್ಳುವಂತಹ ರಾಜ್ಯಭಾರ ಯಾವುದೂ ಇರಲಿಲ್ಲವೆಂದು ಸಾಧಾರಣ ಅಭಿಪ್ರಾಯ.
 
'''ಇಸಿಲ'''ಇದು ಚಿತ್ರದುರ್ಗದ ಈಶಾನ್ಯ ದಿಕ್ಕಿಗಿರುವ ಬ್ರಹ್ಮಗಿರಿಗೆ ಹೊಂದಿಕೊಂಡಿದೆ. ಅಶೋಕನ ಕಾಲದಲ್ಲಿ ಪ್ರಾಂತೀಯ ರಾಜಧಾನಿಯಾಗಿತ್ತು. ಆ ಕಾಲದಲ್ಲಿ ಇಟ್ಟಿಗೆಯಲ್ಲಿ ನಿರ್ಮಿಸಿದ ಚೈತ್ಯಾಲಯವೊಂದು ಇಲ್ಲಿದೆ. ಅಶೋಕನ ಶಾಸನದಲ್ಲಿ ಇಸಿಲ ಎಂಬ ಶಬ್ಧ ದೊರಕುತ್ತದೆ.
 
'''ಸಿದ್ಧಾಪುರ''' ಇಲ್ಲಿ ಅಶೋಕನ ಶಾಸನ ದೊರಕಿದೆ.
 
==ಒನಕೆ ಓಬವ್ವ==
[[Image:Obavvana-kindi.jpg|thumb|right|''ಓಬವ್ವನ ಕಿಂಡಿ'', ಚಿತ್ರದುರ್ಗದ ಕೋಟೆ.]]
[[ಒನಕೆ ಓಬವ್ವ|ಒನಕೆ ಓಬವ್ವಳ]] ಸಾಹಸಗಾಥೆ [[ಕನ್ನಡ]] ನಾಡಿನ ಶೌರ್ಯಗಾಥೆಗಳಲ್ಲಿ ಒಂದಾಗಿ ಜನಜನಿತವಾಗಿದೆ. ಮದಕರಿ ನಾಯಕನ ಆಳ್ವಿಕೆಯ ಕಾಲದಲ್ಲಿ, [[ಹೈದರ-ಅಲಿ|ಹೈದರ-ಅಲಿಯ]] ಸೈನ್ಯವು ಕೋಟೆಯನ್ನು ಸುತ್ತುವರೆದಿತ್ತು. ಒಬ್ಬ ಮಹಿಳೆಯನ್ನು ಕೋಟೆಯ ಕಿಂಡಿಯಿಂದ ಒಳ ಹೊಗುವುದನ್ನು ಕಂಡ ಹೈದರ-ಅಲಿಯು ತನ್ನ ಸೈನ್ಯವನ್ನು ಆ ಕಂಡಿಯ ಮೂಲಕ ಒಳಗೆ ಕಳುಹಿಸಿ ಕೋಟೆಯನ್ನು ವಶಪಡಿಸಿಕೊಳ್ಳಲು ಸಂಚು ಹೂಡುತ್ತಾನೆ. ಕೋಟೆಯ ಆ ಭಾಗದ ಕಾವಲುಗಾರನ ಹೆಂಡತಿಯೇ ಓಬವ್ವ. ಅವಳು ಗಂಡನಿಗೆ ಊಟ ತರುತ್ತಾಳೆ. ಗಂಡನನ್ನು ಊಟಕ್ಕೆ ಕೂರಿಸಿ, ನೀರು ತರಲು ಹೋಗುತ್ತಾಳೆ. ಅಲ್ಲಿ ಹೈದರ-ಅಲಿಯ ಸೈನಿಕರನ್ನು ಕಿಂಡಿಯ ಮೂಲಕ ನುಸುಳುವದನ್ನು ಕಾಣುತ್ತಾಳೆ. ಎದೆಗುಂದದೆ ಕೈಯಲ್ಲಿದ್ದ ಒನಕೆಯಿಂದಲೇ ಒಳಗೆ ನುಗ್ಗುತ್ತಿರುವ ಒಬ್ಬೊಬ್ಬ ಸೈನಿಕರನ್ನು ಜಜ್ಜಿ ಕೊಲ್ಲುತ್ತಾಳೆ. ಸತ್ತವರನ್ನು ಸಂಶಯ ಬಾರದ ಹಾಗೆ ದೂರ ಎಳೆದು ಹಾಕುತ್ತಾಳೆ. ಅತ್ತ ಊಟ ಮುಗಿಸಿದ ಕಾವಲುಗಾರ ತುಂಬಾ ಹೊತ್ತಿನವರೆಗೂ ಹೆಂಡತಿಗಾಗಿ ಕಾಯ್ದು ಹುಡುಕುತ್ತ ಬರುತ್ತಾನೆ. ಅಲ್ಲಿ ರಕ್ತಸಿಕ್ತವಾದ ಒನಕೆಯನ್ನು ಕೈಯಲ್ಲಿ ಹಿಡಿದು ರಣಚಂಡಿಯ ಅವತಾರದಲ್ಲಿರುವ ಓಬವ್ವನನ್ನು ಸತ್ತು ಬಿದ್ದಿರುವ ನೂರಾರು ಹೈದರ-ಅಲಿಯ ಸೈನಿಕರನ್ನು ನೋಡಿ ಆಶ್ಚರ್ಯಚಕಿತನಾಗುತ್ತಾನೆ. ಕೂಡಲೆ ಕಹಳೆ ಊದಿ ತನ್ನ ಸೇನೆಯನ್ನು ಎಚ್ಚರಗೊಳಿಸುತ್ತಾನೆ ಹಾಗೂ ನಾಯಕನ ಸೇನೆಯು ಕೋಟೆಯನ್ನು ಹೈದರ-ಅಲಿಯ ವಶಕ್ಕೆ ಹೋಗುವದನ್ನು ತಪ್ಪಿಸುತ್ತದೆ. ಓಬವ್ವನ ಸಮಯೋಚಿತ ಯುಕ್ತಿ ಮತ್ತು ಧೈರ್ಯವನ್ನು ಈಗಲೂ ಜನ ನೆನೆಯುತ್ತಾರೆ. ಈ ಘಟನೆಗೆ ಸಾಕ್ಷಿಯಾಗಿ ಈಗಲೂ ಆ ಕಿಂಡಿಯನ್ನು ಏಳು ಸುತ್ತಿನ ಕೋಟೆಯಲ್ಲಿ ಕಾಣಬಹುದು. ಅದು ಚಿತ್ರದುರ್ಗದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ .ಮತ್ತು ಚಿತ್ರದುಗದಲ್ಲಿ
[www.chitharadurga.com]
 
==ಚಿತ್ರದುರ್ಗದ ಪ್ರಮುಖ ಪ್ರವಾಸಿ ಸ್ಥಳಗಳು==
*ಏಳು ಸುತ್ತು ಕಲ್ಲಿನ ಕೋಟೆ
*ಚಂದ್ರವಳ್ಳಿ ತೋಟ
*ಮುರುಘಾ ಮಠ
*ದೊಡ್ಡಗಟ್ಟ ತುರುವನೂರು
*ಜೋಗಿಮಟ್ಟಿ
*ಮಾರಿಕಣಿವೆ ಅಥವಾ ವಾಣಿವಿಲಾಸ ಸಾಗರ
*ಹಾಲುರಾಮೇಶ್ಪರ
* ನಾಯಕನಹಟ್ಟಿ
*ಆಡು ಮಲ್ಲೇಶ್ವರ
*ಗವಿ ರಂಗಾ
 
==ಜಿಲ್ಲೆಯೆ ತಾಲ್ಲೂಕುಗಳು==
 
*[[ಚಿತ್ರದುರ್ಗ]]
*[[ಹಿರಿಯೂರು]]
*[[ಚಳ್ಳಕೆರೆ]]
*[[ಮೊಳಕಾಲ್ಮೂರು]]
*[[ಹೊಸದುರ್ಗ]]
*[[ಹೊಳಲ್ಕೆರೆ]]
 
==ಪ್ರಮುಖ ವ್ಯಕ್ತಿಗಳು==
* [[ಬೆಳಗೆರೆ ಕೃಷ್ಣಶಾಸ್ತ್ರಿ]]
* [[ಟಿ ಎಸ್ ವೆಂಕಣ್ಣಯ್ಯ]]
* [[ತ.ರಾ.ಸು]]
* [[ಎಸ್. ನಿಜಲಿಂಗಪ್ಪ]]
* [[ಪ್ರೊ. ಬಿ ರಾಜಶೇಖರಪ್ಪ]]
* [[ಬಿ.ಎಲ್.ವೇಣು]]
* [[ಜಿ.ದುರ್ಗಪ್ಪ]]
* ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳು ([[ತಿರುಕ]])
* [[ಪಿ.ಆರ್.ತಿಪ್ಪೇಸ್ವಾಮಿ]]
* [[ಬೆಳಗೆರೆ ಜಾನಕಮ್ಮ]]
* [[ಸಿರಿಯಜ್ಜಿ]]
* [[ಡಾ.ಬಂಜಗೆರೆ ಜಯಪ್ರಕಾಶ್]]
* [[ಡೊಟಾ ರಾಮ]]
* [[ಡಾ.ಎಚ್.ಆರ್.ಚಂದ್ರಶೇಖರ್]]
* [[ಡಾ. ಎಸ್. ಎಂ. ಮುತ್ತಯ್ಯ]]
* [[ಶಿವಮೂರ್ತಿ ಶರಣರು]]
* [[ಡಾ.ಶಿವಮೂರ್ತಿ ಸ್ವಾಮಿಜಿ.ಸಿರಿಗೆರೆ]]
*[[ BALAKRISHNA RAO D R]]
*[[ ಡಾ.ಎಸ್. ಮಾರುತಿ ]]
*[[ ಬಿ.ರೇವಣ್ಣ ]]
*[[ಡಾ. ಬಿ.ಎಂ. ಗುರುನಾಥ ]]
*[[ಜಿ.ಎಸ್. ತಿಪ್ಪೇಸ್ವಾಮಿ ]]
[[ಬಂಜಗೆರೆ ತಿಪ್ಪೇಶ್]]
ಶ್ರೀ ಹರತಿ ವೀರನಾಯಕರು
Dr.Ravikumara
 
==ಇದನ್ನೂ ನೋಡಿ==
*[[ಚಿತ್ರದುರ್ಗ (ಲೋಕ ಸಭೆ ಚುನಾವಣಾ ಕ್ಷೇತ್ರ)]]
 
==ಪೋಟೋಗ್ಯೇಲರಿ==
{|
|-
|[[ಚಿತ್ರ:Chitradurga Fort -deepa stambamu.JPG|thumb|none| 200px|ದೀಪಸ್ತಂಬ]]
 
|[[ಚಿತ್ರ:Chitradurga fort-mint house.JPG|thumb|none| 200px|ಟಂಕೆಶಾಲೆ]]
 
|[[ಚಿತ್ರ:Chitradurga Fort-Giant grind stone.JPG|thumb|none| 200px|ಇಸುರುಕಲ್ಲು]]
 
|}
{|
|-
|[[ಚಿತ್ರ:Chitradurga Fort-stone incription.JPG|thumb|none| 200px|ಶಿಲಾಶಾಸನೆ]]
|}
 
==ಉಲ್ಲೇಖಗಳು‌‌==
{{Reflist}}
 
==ಹೊರಗಿನ ಸಂಪರ್ಕಗಳು==
{{Commons category|Chitradurga district}}
* [[ಬೊಮ್ಮಘ್ಹಟ್ಟ]]
*[http://www.chitharadurga.com/ ಚಿತ್ರದುರ್ಗದ ಸಂಪೂರ್ಣ ಮಾಹಿತಿ ಕನ್ನಡದಲ್ಲಿ ಚಿತ್ತಾರದುರ್ಗ.ಕಾಂ ]
*[http://www.karnatakatourism.org/html/chitradurga.htm ಚಿತ್ರದುರ್ಗ ಪ್ರವಾಸೀ ಮಾಹಿತಿ]
*[http://www.answers.com/topic/chitradurga ಚಿತ್ರದುರ್ಗದ ನಾಯಕರ ಬಗೆಗೆ ಮಾಹಿತಿ]
*[http://www.chitradurgacity.gov.in/ ಚಿತ್ರದುರ್ಗದ ನಗರಸಭೆ ಹಾಗೂ ಇತರೆ ಮಾಹಿತಿ]
*[http://prabhu.50g.com/vijayngr/chitra_nayakas.html ಚಿತ್ರದುರ್ಗದ ನಾಯಕರ ಬಗೆಗೆ ಇನ್ನಷ್ಟು ವಿವರಗಳು]
 
[[Category: ಕರ್ನಾಟಕದ ಜಿಲ್ಲೆಗಳು]]
[[Category:ಐತಿಹಾಸಿಕ ಸ್ಥಳಗಳು]]
{{ಕರ್ನಾಟಕದ ಜಿಲ್ಲೆಗಳು}}
[[ವರ್ಗ: ಕರ್ನಾಟಕದ ಪ್ರಮುಖ ಸ್ಥಳಗಳು]]
[[ವರ್ಗ: ಚಿತ್ರದುರ್ಗ ಜಿಲ್ಲೆ]]