ಟೆಂಪ್ಲೇಟು:ಈ ತಿಂಗಳ ವಿಕಿಪೀಡಿಯ ಸಂಪಾದಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫ ನೇ ಸಾಲು:
|-
|
[[File:Kannada Wikipedian Vasanth S.N. during a Wikipedia workshop at SDM College, Ujire Aug 13 2015.jpg|thumb|right|ವಸಂತ ಎಸ್. ಎನ್ ಅವರು ಉಜಿರೆಯಲ್ಲಿ ಆಗಸ್ಟ್ ೧೩ ೨೦೧೫ ರಂದು ನಡೆದ ಕಮ್ಮಟದಲ್ಲಿ]]
[[ಚಿತ್ರ:ಬಿ.ಎಸ್. ಚಂದ್ರಶೇಖರ ಸಾಗರ.jpg|thumb|right|120px|ಬಿ.ಎಸ್. ಚಂದ್ರಶೇಖರ]]
ವಸಂತ ಎಸ್.ಎನ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ವಾಸವಾಗಿರುವ ತುಳು-ಕನ್ನಡಿಗ. ಕನ್ನಡ ಮಾಧ್ಯಮದಲ್ಲಿ ಕಲಿತ ಇವರು ಹೆಚ್ಚಿನ ಓದಿಗಾಗಿ ಹುಡುಕಾಟ ನಡೆಸಿದಾಗ ಕನ್ನಡ ಭಾಷೆಯಲ್ಲಿರುವ ಸೀಮಿತ ಸಂಪನ್ಮೂಲಗಳ ಬಗ್ಗೆ ಅರಿತುಕೊಂಡರು. ಹೀಗಾಗಿ ಇವರು ೧೧ ಮೇ ೨೦೦೯ರಲ್ಲಿ ಕನ್ನಡ ವಿಕಿಪೀಡಿಯದಲ್ಲಿ ತಮ್ಮ ಖಾತೆ ತೆರೆದರು. ಅಲ್ಲಿಂದ ತಮ್ಮ ಸಂಪಾದನೆಯನ್ನು ಪ್ರಾರಂಭಿಸಿದ ಇವರು ಇಂದು ಎಲ್ಲ ವಿಕಿಗಳಲ್ಲಿ ಸುಮಾರು ೧೯೦೦೦ಕ್ಕೂ ಅಧಿಕ ಸಂಪಾದನೆಗಳನ್ನು ಹೊಂದಿದ್ದಾರೆ. ಅದರಲ್ಲಿಯೂ ವಿಜ್ಞಾನ ವಿಷಯಗಳಲ್ಲಿ ಈ ಕೊರತೆ ಹೆಚ್ಚಿನ ಮಾಹಿತಿ ಕೊರತೆ ಇದೆ ಎಂದು ತಿಳಿದುಕೊಂಡ ಇವರು ವಿಜ್ಞಾನ ಲೇಖನಗಳನ್ನು ಸೇರಿಸಿದ್ದಾರೆ.
ಬಿ.ಎಸ್. ಚಂದ್ರಶೇಖರ ಇವರು ಸಾಗರದಲ್ಲಿ ವಾಸಿಸುತ್ತಿದ್ದಾರೆ. ಶಿಕ್ಷಕ ವೃತ್ತಿಯಲ್ಲಿ ಅನೇಕ ಕಡೆ ಕೆಲಸ ಮಾಡಿ ಕೊನೆಯ 20 ವರ್ಷ ಸಾಗರದಲ್ಲಿ ಸಾಮಾಜಿಕ ಕಾರ್ಯಗಳ ಹೊಣೆಗಳನ್ನು ಹೊತ್ತು ಸೇವೆ ಮಾಡುತ್ತಿದ್ದಾರೆ. ಕುತೂಹಲಕ್ಕಾಗಿ 2008 ರಲ್ಲಿ ಕಂಪ್ಯೂಟರ್ ಕೊಂಡ ಇವರು ತಮ್ಮ ಏಳು ವರ್ಷದ ಮೊಮ್ಮಗನಿಂದ ಅದನ್ನು ಚಾಲೂ ಮಾಡುವುದನ್ನು ಕಲಿತು, ಒಂದು ತಿಂಗಳು ಅದರಲ್ಲಿ ಪ್ರಾಥಮಿಕ ತರಬೇತಿ ಪಡೆದು (Learnt Typing also) ಇಂಟರ್‍ನೆಟ್ ಸೌಲಭ್ಯ ದೊರಕಿದ ನಂತರ ‘ಸಹಾಯ’ ವಿಭಾಗ ನೋಡಿ ವಿಕಿಪೀಡಿಯಾಕ್ಕೆ ಸದಸ್ಯರಾಗಿ, ಅದಕ್ಕೆ ವೈವಿಧ್ಯಮಯ ಲೇಖನಗಳನ್ನು ತುಂಬುವ ಕೆಲಸ ಮಾಡಿದ್ದಾರೆ. ೧೦ ಆಗಸ್ಟ್ ೨೦೧೦ ರಲ್ಲಿ ಕನ್ನಡ ವಿಕಿಪೀಡಿಯದ ಸದಸ್ಯರಾದ ಇವರು ಈ ವರೆಗೆ ಒಟ್ಟು ೨೦,೪೭೯ ಸಂಪಾದನೆಗಳನ್ನು ಮಾಡಿರುತ್ತಾರೆ.
 
ಅದರಲ್ಲಿ ಪ್ರಮುಖವಾದವು [[ಮೂಲಧಾತು]]. ಮುಖ್ಯವಾಗಿ ಕರ್ನಾಟಕದ ವೃಕ್ಷಗಖ ಬಗ್ಗೆ ಇವರು ಅನೇಕ ಲೇಖನಗಳನ್ನು ಬರೆದಿದ್ದಾರೆ. ವಿಜ್ನಾನದಲ್ಲಿ ನಿತ್ಯ ಬಳಕೆಯಾಗುವ ಲೇಖನಗಳ ಬಗ್ಗೆ ವಿವರವಾದ ಮಾಹಿತಿಗಳನ್ನು ಸೇರಿಸಿದ್ದಾರೆ. ವಿಜ್ಞಾನಿಗಳ ಬಗ್ಗೆ ಪರಿಚಯ, ಕಲೆ ಹಾಗೂ ಸಂಸ್ಕೃತಿಗಳ ಬಗ್ಗೆ ಲೇಖನ ರಚಿಸಿದ್ದಾರೆ. ೩೦೦ ಕ್ಕೂ ಅಧಿಕ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶಗಳನ್ನು ವಿಕೀಕರಿಸಿ ವಿಸ್ತರಿಸಿದ್ದಾರೆ. [https://www.wikidata.org/wiki/Wikidata:%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F ವಿಕಿಡೇಟಾ] ದಲ್ಲಿಯೂ ಉತ್ತಮ ಕೊಡುಗೆ ನೀಡಿದ್ದಾರೆ. ಇವರು ತಮ್ಮ ನಿರಂತರ ಕೊಡುಗೆಗೆ [[ಬಾರ್ನ್‌ಸ್ಟಾರ್]]‍ಅನ್ನೂ ಗಳಿಸಿದ್ದಾರೆ.
ಈ ವರೆಗೆ ಬಿ.ಎಸ್. ಚಂದ್ರಶೇಖರ ಅವರು ಅನೇಕ ಲೇಖನಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳು [[ಸೃಷ್ಟಿ ಸೆಮೆಟಿಕ್ ಪುರಾಣ]], [[ಸೃಷ್ಟಿ ಮತ್ತು ಗ್ರೀಕ್ ಪುರಾಣ]], [[ಕಾಡು ಪಾಪ]], [[ರುದ್ರಾಕ್ಷಿ]], [[ಸೂರ್ಯ ವಂಶ]], [[ಕುರು ವಂಶ]], [[ಪೋಲಾರ್ ಉಪಗ್ರಹ ಉಡಾವಣಾ ವಾಹನ ಸಿ 34 (ಪಿಎಸ್ಎಲ್ವಿ)]], [[ನಾಡಕಲಸಿ]], [[ಸಾಗರ]], [[ದ್ವಾದಶ ಜ್ಯೋತಿರ್ಲಿಂಗಗಳು]], [[ಏಕಲವ್ಯ ಪ್ರಶಸ್ತಿ]], [[ಕೂಡಗಿ ಉಷ್ಣ ವಿದ್ಯುತ್ ಸ್ಥಾವರ]], [[ಕರ್ನಾಟಕದ ನದಿಗಳು]], [[ಕರ್ನಾಟಕದ ನದಿಗಳು]] ಇತ್ಯಾದಿ.
 
ಮುಂದೆ ಇವರು ಭಾರತದ ಪ್ರಮುಖ ಸ್ಥಳಗಳ ಬಗ್ಗೆ ಲೇಖನ ರಚಿಸುವ ಯೋಜನೆ ಹಾಗೂ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶವನ್ನು ವಿಕೀಕರಣ ಯೋಜನೆ ಹೊಂದಿದ್ದಾರೆ. ಇತ್ತೀಚೆಗೆ ತುಳು ವಿಕಿಪೀಡಿಯದಲ್ಲಿಯೂ ತಮ್ಮ ಸಂಪಾದನೆಯನ್ನು ಪ್ರಾರಂಭಿಸಿದ್ದಾರೆ. ಇವರನ್ನು ಸಂಪರ್ಕಿಸಲು ಇಲ್ಲಿ [http://vasanthsn@rediffmail.com ನೋಡಿ]. ಮತ್ತು ಇವರ ಚರ್ಚಾ ಪುಟ [http://%E0%B2%B8%E0%B2%A6%E0%B2%B8%E0%B3%8D%E0%B2%AF%E0%B2%B0_%E0%B2%9A%E0%B2%B0%E0%B3%8D%E0%B2%9A%E0%B3%86%E0%B2%AA%E0%B3%81%E0%B2%9F:VASANTH_S.N. ಇಲ್ಲಿದೆ.].
ಇವರು ತಮ್ಮದೇ ಆದ [http://bschandrasgr.blogspot.in/ ಬ್ಲಾಗ್] ಪುಟವನ್ನು ಹೊಂದಿದ್ದಾರೆ. ಬಿ.ಎಸ್. ಚಂದ್ರಶೇಖರ ಅವರು [[ಫೇಸ್‌ಬುಕ್‌]]ನಲ್ಲಿಯೂ ಸಕ್ರಿಯರಾಗಿದ್ದಾರೆ. ಇವರು ಲೇಖನಗಳ ಸಂಪಾದನೆ ಬಗ್ಗೆ ಹೆಚ್ಚಿನ ವಿವರಗಳಿಗಾಗಿ [[ಸದಸ್ಯ:Bschandrasgr|Bschandrasgr]]ಗೆ ಭೇಟಿನೀಡಿ. ಇವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ [[ಬಿ.ಎಸ್.ಚಂದ್ರಶೇಖರ-ಸಾಗರ]] ಪುಟಕ್ಕೆ ಭೇಟಿನೀಡಿರಿ.
|}
</div>
</div>
</div><noinclude>
[[ವರ್ಗ:ಮುಖ್ಯ ಪುಟದ ಟೆಂಪ್ಲೇಟುಗಳು]]
</noinclude>