ಟೆಂಪ್ಲೇಟು:ಈ ತಿಂಗಳ ವಿಕಿಪೀಡಿಯ ಸಂಪಾದಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೫ ನೇ ಸಾಲು:
|-
|
ಹೊಳಲ್ಕೆರೆ ರಂಗರಾವ್ [[ಸದಸ್ಯ:Radhatanaya|ಲಕ್ಷ್ಮೀವೆಂಕಟೇಷ್]] ಅವರು ೨೦೦೫ ರಿಂದ ಇಂಟರ್ನೆಟ್ನಲ್ಲಿ
ಅವರು ಇತ್ತೀಚೆಗೆ ಬರೆದ ಲೇಖನಗಳ ಪಟ್ಟಿ ಹೀಗಿದೆ ಸುಕನ್ಯಾಪ್ರಭಾಕರ್, ಪಾರ್ಸೀಗಳು, ಮುಂಬೈನ ಸುಪ್ರಸಿದ್ದ ಆಸ್ಪತ್ರೆಗಳು, ಪ್ರವಾಸ ತಾಣಗಳು, ಆಗಿನ ಪ್ರಮುಖವ್ಯಕ್ತಿಗಳು, ನಮ್ಮ ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು, ಶಂಕರಲಿಂಗ ಭಗವಾನರು, ಗುಬ್ಬಿ ಚಿದಂಬರ ಸ್ವಾಮಿಗಳು, ಮತ್ತು ಇತ್ಯಾದಿ . ಎಲ್ಲಾ ವರ್ಗದ ಕನ್ನಡದವರು, ಹಾಗೂ ಕನ್ನಡೇತರ ಭಾರತೀಯರ ಬಗ್ಗೆ ಅವರು ಬರೆದಿದ್ದಾರೆ. ಉದಾಹರಣೆಗೆ ಬಾಲಮುರುಳಿಕೃಷ್ಣ, ಪ್ರತಿಭಾಸಿಂಗ್ ಪಾಟೀಲ್, ಆರ್. ಕೆ. ಲಕ್ಷ್ಮಣ್, ಡಿವಿಜಿಯರ ಮಗ ಡಾ. ಸ್ವಾಮಿ, ರೆವರೆಂಡ್ ಕಿಟ್ಟೆಲ್, ಡಾ. ಹಿರಿಯಣ್ಣ, ಉಚ್ಚಂಗಿ ಚೆನ್ನಬಸಪ್ಪ, ಪ್ರೊ. ರಾಮಕೃಷ್ಣರಾಯ, ನೀಳಾದೇವಿ, ಎಚ್. ವೈ. ಶಾರದಾಪ್ರಸಾದ್, ಜೆ. ಆರ್. ಡಿ ಟಾಟ, ಟಾಟರವರ ಪರಿವಾರದವರು, ಇನ್ನೂ ಅನೇಕರು.
|