ರತ್ನಾಕರ ಶೆಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
cat |
ಚು clean up, replaced: ಮುಂಬೈ → ಮುಂಬಯಿ (8) using AWB |
||
೧ ನೇ ಸಾಲು:
[[ಪಡುಬಿದ್ರೆ]]ಯ, '''ಪ್ರೊ. ರತ್ನಾಕರ ಶೆಟ್ಟಿ'''ಯವರು, [[
==ಹುಟ್ಟಿದ ಊರು, ಹಾಗೂ ಶಿಕ್ಷಕರಾಗಿ ಕಳೆದ ದಿನಗಳು==
ಮೂಲತಃ, ’[[ಪಡುಬಿದ್ರೆ ಪಾದೆಬೆಟ್ಟು ಅಗರ ಮೈಲ್ ಹೌಸ್]],’ ಮನೆಯವರು. ೫೮ ರ ಹರೆಯದ ಮಿತಭಾಷಿ, ಪ್ರೊ. ರತ್ನಾಕರ್ ಶೆಟ್ಟಿಯವರು, ಎಮ್. ಎಸ್. ಸಿ ; ಎಮ್. ಫಿಲ್ ಪದವೀಧರರು. ಹಲವಾರು ವರ್ಷಗಳಕಾಲ
==ಕ್ರಿಕೆಟ್ ಆಟದ ಜನಪ್ರಿಯತೆ, ಹಾಗೂ ಅದರ ವ್ಯಾಪ್ತಿ, ಶೆಟ್ಟಿಯವರನ್ನು ಆಕರ್ಶಿಸಿತು==
ಕ್ರೀಡೆಗಳಲ್ಲಿ ಅತಿಯಾದ ಆಸಕ್ತಿ ಅವರಿಗೆ ಬಾಲ್ಯದಿಂದಲೂ ಇತ್ತು.
==೨೦೧೧ ರಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ಸ್ಪರ್ಧೆ==
'[[ಭಾರತ]]', '[[ಶ್ರೀಲಂಕಾ]]', '[[ಪಾಕೀಸ್ತಾನ]]', ಮತ್ತು '[[ಬಂಗ್ಲಾದೇಶ]], ಗಳ ನಡುವೆ ಸಹಭಾಗಿತ್ವದಲ್ಲಿ ಈ ಪಂದ್ಯಗಳು ನಡೆಯಬೇಕಿತ್ತು. ಆದರೆ ಪಾಕೀಸ್ತಾನದಲಿ ಶ್ರೀಲಂಕಾ ಆಟಗಾರರ ಮೇಲೆ ನಡೆದ ಆತಂಕವಾದಿ ದಾಳಿಯಿಂದ ಬಿ. ಸಿ. ಸಿ. ಐ, ಪಾಕೀಸ್ತಾನದಲ್ಲಿ ಪಂದ್ಯ ನಡೆಸುವುದನ್ನು ನಿಷೇಧಿಸಿದೆ. ಆದುದರಿಂದ, ಭಾರತ, ಶ್ರೀಲಂಕಾ, ಬಂಗ್ಲಾದೇಶಗಳ ಸಂಚಾಲಕತ್ವದಲ್ಲಿ ಒಟ್ಟು ೪೯ ಪಂದ್ಯಗಳು ನಡೆಯಲಿವೆ. ಭಾರತದಲ್ಲಿ ೨೯ ಪಂದ್ಯಗಳು ವಿವಿಧ ಕೆಂದ್ರಗಳಲ್ಲಿ ನಡೆಯಲಿದ್ದು, ಶ್ರೀಲಂಕಾದಲ್ಲಿ ೧೨ ಮತ್ತು ೮ ಪಂದ್ಯಗಳು ಬಂಗ್ಲಾದೇಶದಲ್ಲಿ ನಡೆಯಲಿವೆ. ವಿಶ್ವಕಪ್ ಸುರಕ್ಷತೆಗೆ ಆದ್ಯತೆಯಲ್ಲಿ ೩ ದೇಶಗಳ ಸರ್ಕಾರಗಳೂ ಹೆಚ್ಚಿನ ನಿಗಾವಹಿಸಿವೆ. ೩ ರಾಷ್ಟ್ರಗಳೂ ಜಂಟಿಯಾಗಿ ಸೆಕ್ಯೂರಿಟಿ ಕಮಿಟಿಗಳನ್ನು ಸ್ಥಾಪಿಸಿವೆ. ಐ. ಸಿ. ಸಿ, '[[
=='[[ಬಿ.ಸಿ. ಸಿ. ಐ]],' ನ ಪಾತ್ರ==
ಮುಖ್ಯ ಕಾರ್ಯಾಲಯ
==ಆಟಗಾರರ ಆಯ್ಕೆಯಲ್ಲಿ ಮಾನದಂಡ==
೧೫ ನೇ ಸಾಲು:
==ಕ್ರೀಡೆಗಳಲ್ಲಿ ಮಾಲಕರ ಪಾಲು==
ಈಗ ಕ್ರಿಕೆಟ್ ನಂತೆ, ಫುಟ್ಬಾಲ್, ಬ್ಯಾಸ್ಕೆಟ್ ಬಾಲ್, ಕ್ಲಬ್ ಗಳು ಮಾಲಕರನ್ನು ಹೊಂದಿರುವುದನ್ನು ನಾವು ಕಾಣುತ್ತೇವೆ. ಅದರಂತೆ ಮಾಲಕರು, ಕ್ರೀಡಾಳುಗಳನ್ನು ಖರೀದಿಸುವುದು, ಸರ್ವೇಸಾಮಾನ್ಯವಾಗಿದೆ. ಒಟ್ಟಿನಲ್ಲಿ ಮಾಲೀಕನೊಬ್ಬನಿಗೆ ಖರೀದಿಯ ಮಿತಿ, ೫ ಮಿಲಿಯನ್ ಸೀಮಿತವಾಗಿದೆ. '[[ಬಿ. ಸಿ. ಸಿ. ಐ ]]', ಕಾನೂನಿನ ಮಿತಿಯಲ್ಲಿ ಇವೆಲ್ಲಾ ನಿರ್ಣಯವಾಗುತ್ತವೆ.
[[ವರ್ಗ:ಕ್ರಿಕೆಟ್]]
|