ಶಂಕರ್ ಮಹಾದೇವನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Vikashegde (ಚರ್ಚೆ | ಕಾಣಿಕೆಗಳು) ಚು clean up, replaced: ಹಿಂದೀ → ಹಿಂದಿ (2) using AWB |
ಚು clean up, replaced: ಮುಂಬೈ → ಮುಂಬಯಿ (5) using AWB |
||
೪ ನೇ ಸಾಲು:
ಹಿಂದಿ ಹಾಗೂ ತಮಿಳು ಚಲನ ಚಿತ್ರರಂಗದ ಹೆಸರುವಾಸಿ,ಹಿನ್ನಲೆ ಗಾಯಕರಾದ, '''ಶಂಕರ್ ಮಹಾದೇವನ್''' ರವರ ಒಡನಾಟದಲ್ಲಿದ್ದಾಗ, ಅವರ ಮಿತ್ರರೆಲ್ಲರೂ ಗಮನಿಸುವುದು, ಅತ್ಯಂತ ವಿನಯ, ವಿನಮ್ರತೆ ಸದಾ ಹಸಮ್ಮುಖೀ ಮತ್ತು ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹಾಗೂ ’ಬರ್ತಾವ್ ಗಳನ್ನು’. ’[[ಮೇರೇ ಮಾ]],’ ಅವರ ಹಾಡುಗಳು ಜನರ ಮನಸ್ಸನ್ನು ಭಾವುಕರನ್ನಾಗಿ ಮಾಡಿವೆ. ಶಂಕರ್ ಹಾಡಿದ ಪ್ರತಿಹಾಡೂ ವರಕವಿ ಬೇಂದ್ರೆಯವರು ಹೂವಿನ ಬಗ್ಗೆ ಬರೆದ ಸುಂದರ ಕವನದ ಸುಂದರ ವಾಕ್ಯದಂತೆ, ’[[ಒಂದರಂತೊಂದಿಲ್ಲ ; ಒಂದರೊಳು ಕುಂದಿಲ್ಲ]],’ ವೆಂಬಂತಿದೆ ಹೊಸತನ ಮತ್ತು ಹೊಸ ಆಯಾಮಗಳನ್ನು ಸೃಷ್ಟಿಸಿದೆ.
==ಬಾಲ್ಯದ ಪ್ರಾರಂಭಿಕ ದಿನಗಳು==
ಶಂಕರ್ ಮಹಾದೇವನ್ ರವರು,ಭಾರತೀಯ ಚಿತ್ರರಂಗದಲ್ಲಿ ಹೆಸರುಮಾಡಿರುವ ಈ
==ಕಲಿತದ್ದು 'ಕಂಪ್ಯೂಟರ್ ತಂತ್ರಜ್ಞಾನ,' ಆದರೆ ಸಾಧಿಸಿದ್ದು, ಸಿನಿ-ಸಂಗೀತ ಕ್ಷೇತ್ರದಲ್ಲಿ==
'ಶಂಕರ್ ಮಹಾದೇವನ್', ಕಂಪ್ಯೂಟರ್ ಎಂಜಿನಿಯರ್ ನಲ್ಲಿ, ಬಿ. ಇ ಮುಗಿಸಿ, ’[[ಒರಾಕಲ್” ಕಂ’]] ೯ ತಿಂಗಳಕಾಲ ’ಸಾಫ್ಟ್ ವೇರ್ ಇಂಜಿನಿಯರ್’ ಆಗಿ, ದುಡಿದು, ಸ್ವತಃ ನಿರ್ಧಾರದಿಂದ ತಮ್ಮ ಶ್ರೇಷ್ಟ ಸಾಫ್ಟ್ ವೇರ್ ಉದ್ಯಮದ ಅತಿ-ಹೆಚ್ಚು ಪಗಾರದ ನೌಕರಿ ತೊರೆದು, ಹಾಡುಗಾರಿಕೆಯನ್ನು ತಮ್ಮ ಜೀವನ ನಿರ್ವಹಣೆಯ ಕ್ಷೇತ್ರವನ್ನಾಗಿ ಆರಿಸಿಕೊಂಡರು. ಬಾಲ್ಯದಿಂದ ಹಾಡುಗಾರಿಕೆಯನ್ನೇ ತಮ್ಮ ಪ್ರಮುಖ ವೃತ್ತಿಯನ್ನಾಗಿ ಮಾಡಿಕೊಂಡರು. ’ಹಿಂದಿ-ಸಿನಿಮಾ ಹಿನ್ನೆಲೆ ಗಾಯಕ’, ’ಲೈವ್ ಶೋ,’ ಗಳಲ್ಲಿ ಭಾಗವಹಿಸುವ ಶಂಕರ್’ ಗೆ ಬೇಡಿಕೆ ಅಪಾರ. ಕಂಪೋಸರ್ ತಮಿಳು ಸಿನಿಮಾದ ಸಂಗೀತಕಾರ ಅತಿ ಶ್ರೇಯಸ್ಸು ಪಡೆದ, ಈಗ ’ಇಹ್ಸಾನ್ ನೂರಾನಿ’, ’ಲಾಯ್ ಮೆಂಡೊನ್ಸಾ’, ಮತ್ತು ಶಂಕರ್ ಒಂದು ಗುಂಪನ್ನು ಕಟ್ಟಿಕೊಂಡು
=='ಶಂಕರ್ ಮಹಾದೇವನ್' ಶಾಸ್ತ್ರೀಯ ಸಂಗೀತವನ್ನು ಕಲಿತರು==
’[[ಪಂ. ಭೀಮ್ ಸೇನ್ ಜೋಷಿ]]’, ಮತ್ತು ’[[ಲತಾ ಮಂಗೇಶ್ಕರ್]]’, ಹಾಡಿಗೆ ’ಶ್ರೀನಿವಾಸ ಕಾಳೆ,’ ಸಂಗೀತ ಸಂಯೋಜಿಸಿದ, ಗೀತೆಯನ್ನು ಪ್ರಥಮಬಾರಿಗೆ ಶಂಕರ್ ಮಹಾದೇವನ್ ವೀಣೆಯಲ್ಲಿ ನುಡಿಸಿದರು. ಆಗ ಅವರ ವಯಸ್ಸು ಕೇವಲ ೫ ವರ್ಷಗಳು. ಚೆಂಬೂರಿನ 'Our lady of perpetual succour School [OLPS High School in Chembur], ಸೇರಿಕೊಂಡರು. ಮುಂದೆ, (D Y Patil, Navi Mumbai), ಕಾಲೇಜಿನಿಂದ ೧೯೮೮ ರಲ್ಲಿ ’ಕಂಪ್ಯೂಟರ್ ಸೈನ್ಸ್ ವಿಷಯವನ್ನು ಕಲಿತು, ['R.A.I.T,
==’ಮ್ಯೂಸಿಕ್ ಕಂಪೋಸಿಂಗ್ ಫಿಲ್ಮೊಗ್ರಫಿ’==
'[[Breathless]]' ಸಂಗೀತ ನಿರ್ದೇಶನ ಅವರಿಗೆ ಪ್ರಿಯವಾಗಿತ್ತು.['The Shankar Ehsaan Loy trio],' ಸದಸ್ಯರಾದರು. ’ಬಾಲಿವುಡ್ ಚಿತ್ರಗಳಿಗೆ ’ಫ್ಯೂಶನ್ ಮ್ಯೂಸಿಕ್’ ರೂಪಿಸುವ ಕೆಲಸದಲ್ಲಿ ’ಜಾಝ್ ಬ್ಯಾಂಡ್’ ’ಸಿಲ್ಕ್ ಲೂಯಿಸ್ ಬ್ಯಾಂಕ್’ ರ ಜೊತೆಗೆ, ’ಕೀ ಮಣೆ’ ಗಳಮೇಲೆ, ಪಕ್ಕವಾದ್ಯಗಾರ ’ಶಿವಮಣಿ’ ಯರ ಜೊತೆಗೆ. ಮೃದಂಗಮ್ ನಲ್ಲಿ ’ಶ್ರೀಧರ ಪಾರ್ಥಸಾರಥಿ’, ಬಾಸ್ ಗಿಟಾರ್ ವಾದ್ಯದಲ್ಲಿ ’ಕಾರ್ಲ್ ಪೀಟರ್ಸ್’, ’[[ರಿಮೆಂಬರ್ ಶಕ್ತಿ]]’ ಯಂತಹ ಹಲವಾರು ಸಂಯೋಜಕರಾಗಿ, ತಮ್ಮ ಧ್ವನಿಯನ್ನು ನೀಡುವುದರ ಮೂಲಕ, ಅವರ ಸಹ-ಸಂಗೀತಗಾರರಾದ, ’ಝಾಕಿರ್ ಹುಸೇನ್’, ’ಜಾನ್ ಮ್ಯಾಕ್ ಲಾಲಿನ್’, ’ಯು. ಸ್ರೀನಿವಾಸ್’ ಮತ್ತು ’ಸೆಲ್ವಗಣೇಶ್ ವಿನಯಕ್ರಮ್’.
೨೦ ನೇ ಸಾಲು:
* ’ಸ್ವರಾಲಯ-ಕೈರಾಲಿ-ಯೇಸುದಾಸ್ ಅವಾರ್ಡ್-೨೦೦೭’ ಭಾರತೀಯ ಚಿತ್ರ ಸಂಗೀತ ಜಗತ್ತಿಗೆ ನೀಡಿದ ಅಸಾಧಾರಣ ಕೊಡುಗೆಯನ್ನು ಗುರುತಿಸಿ, ನೀಡಲಾಯಿತು.
* ’ನ್ಯಾಷನಲ್ ಫಿಲ್ಮ್ ಅವಾರ್ಡ್’ ೨೦೦೦ (’ಬೆಸ್ಟ್ ಮೇಲ್’)
* ’ಕೇರಳ ಸ್ಟೇಟ್ ಫಿಲ್ಮ್ ಅವಾರ್ಡ್’
* ’ಫಿಲ್ಮ್ ಫೇರ್ ಅವಾರ್ಡ್ಸ್’
|