ಹಿಂದೂಸ್ತಾನ್ ಟೈಮ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು →ಇತಿಹಾಸ |
ಚು clean up, replaced: ಮುಂಬೈ → ಮುಂಬಯಿ (7) using AWB |
||
೮ ನೇ ಸಾಲು:
| date = 30 June 2010
| accessdate = 2007-10-16
}}</ref> ಈ ದೈನಿಕವು ನವದೆಹಲಿ [[
''ಹಿಂದೂಸ್ತಾನ್ ಟೈಮ್ಸ್'' ನ ಇತರ ಪ್ರಕಾಶನಗಳು ಕೆಳಕಂಡಂತಿವೆ: ''ಮಿಂಟ್'' (ಇಂಗ್ಲೀಷ್ ಭಾಷೆಯ ವ್ಯಾಪಾರ-ವಹಿವಾಟು ವಿವರದ ದಿನಪತ್ರಿಕೆ), ''ಹಿಂದೂಸ್ತಾನ್'' (ಹಿಂದಿ ಭಾಷೆಯ ದಿನ ಪತ್ರಿಕೆ), ''ನಂದನ್'' (ಮಕ್ಕಳ ಮಾಸಿಕ ನಿಯತಕಾಲಿಕೆ) ಮತ್ತು ''ಕದಂಬನಿ'' (ಸಾಹಿತ್ಯದ ಮಾಸಿಕ ನಿಯತಕಾಲಿಕೆ). ಈ ಮಾಧ್ಯಮ ಸಮೂಹವು ಫೀವರ್ ರೇಡಿಯೋ ಚಾನಲ್ ನ ಒಡೆತನವನ್ನೂ ಪಡೆದಿದೆ.ಅದಕ್ಕಾಗಿ, ಅದ್ದೂರಿಯ ವಾರ್ಷಿಕ ಸಭೆ ಲಕ್ಸುರಿ ಕಾನಫೆರೆನ್ಸ್ ನ್ನು ಏರ್ಪಡಿಸಿತು. ಈ ಸಭೆಯು ಡೆನಾ ವಾನ್ ಫರ್ಸ್ಟೆನ್ ಬರ್ಗ್ ನಂತಹ ವಿನ್ಯಾಸಕಿ, ಕ್ರಿಸ್ಟೀನ್ ಲೌಬೌಟಿನ್ ನಂತಹ ಶೂ ತಯಾರಕನನ್ನು, [[ಗುಸ್ಸಿ|ಗ್ಯೂಸಿ]]ಯ CEO ರಾಬರ್ಟ್ ಪೊಲೆಟ್ ಮತ್ತು ಕಾರ್ಟಿಯರ್ ನ MD ಪ್ಯಾಟ್ರಿಕ್ ನಾರ್ಮ್ಯಾಂಡ್ ರಂತಹ ಭಾಷಣಕಾರರನ್ನು ಒಳಗೊಂಡಿತ್ತು.
''ಹಿಂದೂಸ್ತಾನ್ ಟೈಮ್ಸ್'' ಅನ್ನು ಬಿರ್ಲಾ ಕುಟುಂಬದ ಒಡೆತನಯುಳ್ಳ, KK ಬಿರ್ಲಾ ಶಾಖೆಯು ನಡೆಸುತ್ತಿದೆ.
೧೭ ನೇ ಸಾಲು:
''ಹಿಂದೂಸ್ತಾನ್ ಟೈಮ್ಸ್'' ಅನ್ನು ಮಾಸ್ಟರ್ ಸುಂದರ್ ಸಿಂಗ್ ಲ್ಯಾಲ್ ಪುರಿಯವರು 1924 ರಲ್ಲಿ ಆರಂಭಿಸಿದರು. ಇವರು [[ಅಕಾಲಿ ಚಳವಳಿ]]ಯ ಮತ್ತು ಪಂಜಾಬ್ ನಲ್ಲಿ ಶಿರೋಮಣಿ ಅಕಾಲಿ ದಳದ ಸ್ಥಾಪಕ-ಜನಕರಾಗಿದ್ದಾರೆ. ಎಸ್ ಮಂಗಲ್ ಸಿಂಗ್ ಗಿಲ್ (ತಾಶೀಲ್ದಾರ್) ಮತ್ತು ಎಸ್. ಚಂಚಲ್ ಸಿಂಗ್ (ಜಲಂಧರ್ ನ ಜಂಡಿಯಾಲಾ) ರವರನ್ನು ಈ ವೃತ್ತಪತ್ರಿಕೆಯ ಮೇಲ್ವಿಚಾರಣೆಗಾಗಿ ಆಗ ನೇಮಿಸಲಾಯಿತು. ಪಂಡಿತ್ ಮದನ್ ಮೋಹನ್ ಮಾಳವಿಯಾ ಮತ್ತು ಮಾಸ್ಟರ್ ತಾರಾ ಸಿಂಗ್ ರವರು ಕೂಡ ವ್ಯವಸ್ಥಾಪಕ ಸಮಿತಿಯ ಸದಸ್ಯರಾಗಿದ್ದರು. ಮಾಸ್ಟರ್ ಸುಂದರ್ ಸಿಂಗ್ ಲ್ಯಾಲ್ ಪುರಿಯವರು ನಿರ್ವಾಹಕ ಅಧ್ಯಕ್ಷರು ಮತ್ತು ಪ್ರಧಾನ ಪೋಷಕರಾಗಿದ್ದರು.
ಸಂಪಾದಕೀಯ ವಿಭಾಗದ ಮಂಡಲಿಯಲ್ಲಿ ದೇವದಾಸ ಗಾಂಧಿ (ಮಹಾತ್ಮ ಗಾಂಧಿಯವರ ಪುತ್ರ) ಯೊಂದಿಗೆ ಕೆ.ಎಮ್. ಪಣಿಕ್ಕರ್ ರವರು ಇದರ ಮೊದಲ ಸಂಪಾದಕರಾಗಿದ್ದರು. ಇದರ ಉದ್ಘಾಟನಾ ಸಮಾರಂಭವನ್ನು, 1924 ರ ಸೆಪ್ಟೆಂಬರ್ 15 ರಂದು ಮಹಾತ್ಮ ಗಾಂಧಿ ನೆರವೇರಿಸಿದರು. ಮೊದಲ ಪ್ರತಿಯನ್ನು [[
"ಸದರ್ ಪಣಿಕ್ಕರ್ ಹಿಂದೂಸ್ತಾನ್ ಟೈಮ್ಸ್ ಅನ್ನು ಗಂಭೀರವಾದ ಒಂದು ರಾಷ್ಟ್ರೀಯ ವೃತ್ತಪತ್ರಿಕೆಯನ್ನಾಗಿ ಆರಂಭಿಸಿದರು. ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಸದಸ್ಯ, ಇತಿಹಾಸಜ್ಞ, ಸಾಹಿತಿಯಾಗಿದ್ದ ಪಣಿಕ್ಕರ್, ಅವರು ಈ ಪತ್ರಿಕೆಯನ್ನು ಅಂತಿಮವಾಗಿ ಅಕಾಲಿ ಪತ್ರಿಕೆಗಿಂತ ಇನ್ನೂ ಹೆಚ್ಚಾಗಿ ಬೆಳೆಸುವ ಭರವಸೆ ಹೊಂದಿದ್ದರು. ಇವರು ಸಂಪಾದಕರಾದ ನಂತರ ಇದಕ್ಕೆ ಅಕಾಲಿ ಕಾರ್ಯಕರ್ತರು, ಪೋಷಕರಿಂದ ಉದಾರ ಧನಸಹಾಯವು ದೊರೆಯಿತು. ಸತತ ಶ್ರಮ,ಪ್ರಯತ್ನ ಮಾಡುವ ಮೂಲಕ ತಮ್ಮ ಶಕ್ತಿಯನ್ನೆಲ್ಲಾ ಪ್ರಯೋಗಿಸಿದರೂ ಕೂಡ ಪತ್ರಿಕೆ ನಿರೀಕ್ಷಿತ ಅಭಿವೃದ್ಧಿ ಕಾಣಲಿಲ್ಲ. ಎರಡು ವರ್ಷಗಳಲ್ಲಿ ಪಣಿಕ್ಕರ್ ಅವರು 3,000 ಕ್ಕಿಂತ ಅಧಿಕ ಪ್ರತಿಗಳಿಗಾಗಿ ಎಲ್ಲಿಂದಲೂ ಮುದ್ರಣ ಆದೇಶ ಪಡೆಯಲಿಲ್ಲ. ಅನಂತರ ಅಕಾಲಿ ಚಳವಳಿ ತನ್ನೆಲ್ಲ ಶಕ್ತಿ ಕಳೆದುಕೊಂಡಿತಲ್ಲದೇ ಧನಸಹಾಯವೂ ನಿಂತುಹೋಯಿತು. ದೆಹಲಿಯಲ್ಲಿ, ಪಂಡಿತ್ ಮದನ್ ಮೋಹನ್ ಮಾಳವಿಯಾ ಅವರು ವೃತ್ತಪತ್ರಿಕೆಯ ನೈಜ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವೆಡೆಗೆ ತಮ್ಮ ದೃಢ ಹೆಜ್ಜೆಯನಿಟ್ಟಾಗ, ಪತ್ರಿಕೆಯು ಅಕಾಲಿಕ ಅಳಿವಿನಿಂದ ಉಳಿದುಕೊಂಡಿತು."- TJS ಜಾರ್ಜ್, ಪತ್ರಿಕೋದ್ಯಮದಲ್ಲಿ ಪಾಠಗಳು, 2007, ವೈವಾ ಪುಸ್ತಕಗಳು, ನವದೆಹಲಿ.
೨೩ ನೇ ಸಾಲು:
ಪತ್ರಿಕೆಯನ್ನು ಸ್ವಾಧೀನಡಿಸಿಕೊಳ್ಳಲು 50,000 ರೂಪಾಯಿಗಳನ್ನು ಮಾಳವಿಯಾ ಅವರು ಸಂಗ್ರಹಿಸಿದರು.ರಾಷ್ಟ್ರೀಯತಾವಾದಿ ನಾಯಕರಾದ ಲಜಪತ ರಾಯ್, ಎಮ್.ಆರ್. ಜಯಕರ್ ಮತ್ತು ಕೈಗಾರಿಕೋದ್ಯಮಿ ಜಿ.ಡಿ. ಬಿರ್ಲಾ, ಅವರುಗಳೇ ಇದರ ಬಹುಪಾಲು ಸಹಾಯವನ್ನು ನೀಡಿದ್ದರು. ಪತ್ರಿಕೆಯ ಸಂಪೂರ್ಣ ನಿಯಂತ್ರಣವನ್ನು 1933 ರಲ್ಲಿ ಬಿರ್ಲಾ ಅವರು ತೆಗೆದುಕೊಂಡರು. ಹೀಗೆ ಬಿರ್ಲಾ ಕುಟುಂಬ ಪತ್ರಿಕೆಯ ಒಡೆತನವನ್ನು ಮುಂದುವರೆಸಿತು.
ಇಪ್ಪತ್ತನೇ ಶತಮಾನದ ಮೊದಲಾರ್ಧದಲ್ಲಿ ಇದು [[ಭಾರತದ ಸ್ವಾತಂತ್ರ್ಯ ಚಳುವಳಿ|ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ]] ತನ್ನ ಮೂಲ ಬೇರುಗಳನ್ನು ಹೊಂದಿತ್ತು. ಅಲ್ಲದೇ ಇದು ತನ್ನ ವಿರುದ್ದ ಅಲಹಾಬಾದ್ ನ ಉಚ್ಚ ನ್ಯಾಯಾಲಯದಲ್ಲಿ ಹೂಡಲಾದ "ಹಿಂದೂಸ್ತಾನ್ ಟೈಮ್ಸ್ ನ್ಯಾಯಾಂಗ ನಿಂದನಾ ಪ್ರಕರಣದ ಮೊಕದ್ದಮೆ (ಆಗಸ್ಟ್- ನವೆಂಬರ್, 1941)"ಯನ್ನು ಕೂಡ ಎದುರಿಸಿದೆ.<ref>{{cite book |title= Hindustan Times Contempt Case (August-November, 1941)|last=. |first=Hesperides |authorlink= |coauthors= |year=2007|publisher=READ BOOKS|location= |isbn=1406767484 |page=283 |url=http://books.google.co.in/books?id=XtYhsX39MKQC&pg=PA316&dq=Hindustan+Times+Contempt+Case#v=onepage&q=&f=false|ref= |accessdate=}}</ref> ಇದನ್ನು ಕಾಲಕಾಲಕ್ಕೆ ದೇವದಾಸ ಗಾಂಧಿ ಮತ್ತು [[
ಇತ್ತೀಚೆಗೆ{{when?}} ಸಂಪಾದಕೀಯ ಪುಟವು ಪ್ರಮುಖ ಬದಲಾವಣೆ ಕಂಡಿತು. ಅಲ್ಲದೇ ಅದರ ಕ್ಲಿಷ್ಟತೆ ಕಡಿಮೆ ಮಾಡಿ ಅದನ್ನು ಮತ್ತಷ್ಟು ಸರಳವಾಗುವಂತೆ ಮಾಡಲು, ಈ ಪುಟವನ್ನು "ಕಾಮೆಂಟ್"(ಟೀಕೆ) ಎಂದು ಹೆಸರಿಸಲಾಯಿತು.
== ''HT
''HT
== ಮಾಲೀಕತ್ವ ==
೩೭ ನೇ ಸಾಲು:
== ಪುರವಣಿಗಳು ==
* ''ಬ್ರಂಚ್'' : ಇದು ವಾರಪತ್ರಿಕೆಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ಪ್ರತಿ ಭಾನುವಾರದಂದು ವಿತರಿಸಲಾಗುತ್ತಿದೆ. ಇದು, ಪ್ರಮುಖ ಅಂಕಣ ಬರಹಗಾರರಾದ ವೀರ್ ಸಾಂಘ್ವಿ, ಸೀಮಾ ಶರ್ಮಾ ರಂತವರಿಂದ ಬರಹ ಮತ್ತು ಮುಖಪುಟ ಸುದ್ದಿಗಳನ್ನು ಒಳಗೊಂಡಿರುತ್ತದೆ. ವೃತ್ತಪತ್ರಿಕೆಯ ಇನ್ನೊಂದು ಜನಪ್ರಿಯ ಗುಣಲಕ್ಷಣವೆಂದರೆ ಕೊನೆಯಲ್ಲಿ, ಪ್ರಸಿದ್ಧ ವ್ಯಕ್ತಿಯೊಬ್ಬರ ಸಂದರ್ಶನವನ್ನು ಕೂಡ ಒಳಗೊಂಡಿರುತ್ತದೆ.
* ''HT ಸಿಟಿ / ಕೆಫೆ'' :ಇದು ಜನಪ್ರಿಯ ದೈನಿಕ ಪುರವಣಿಯಾಗಿದ್ದು, ವೃತ್ತಪತ್ರಿಕೆಯೊಂದಿಗೆ ಉಚಿತವಾಗಿ ವಿತರಿಸಲಾಗುತ್ತದೆ. ಇದು ಸಾಮಾನ್ಯ ಸುದ್ದಿಯ ವಿಶ್ಲೇಷಣೆ, ಅಲ್ಲದೇ ಇದನ್ನು ಪ್ರಾದೇಶಿಕವಾಗಿ ನಗರದಲ್ಲಿ ನಡೆಯುವ ಸಂಗತಿಗಳ ಮಾಹಿತಿಯನ್ನು, ಸ್ಥಳೀಯ ಪಕ್ಷಗಳ ಮತ್ತು ಪ್ರಸಿದ್ಧ ವ್ಯಕ್ತಿಗಳ ವದಂತಿಯಂತಹ ಗಾಳಿಸುದ್ದಿಯನ್ನು ಒಳಗೊಂಡಿರುತ್ತದೆ.
* ''HT ಹರೈಸನ್ಸ್'' : ಇದು ಕೆಲವು ಉದ್ಯೋಗ ಅವಕಾಶಗಳು, ಉದ್ಯೋಗ ಸಲಹೆ, ಕ್ಯಾಂಪಸ್ ನ ಹೊಸ ಸುದ್ದಿ, ಮನೋವೈಜ್ಞಾನಿಕ ಸಲಹೆ ಇತ್ಯಾದಿಗಳ ರೂಪದಲ್ಲಿ ನೆರವಾಗುವ ಮೂಲಕ ಭಾರತದುದ್ದಕ್ಕೂ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸುವ ಪುರವಣಿಯಾಗಿದೆ.
ಇದು ನಿಜವಾಗಿಯೂ ಅತ್ಯುತ್ತಮ ಸಾಧನೆಯಾಗಿದ್ದು ಅಲ್ಲದೇ ಅವರು ಇದನ್ನು ಮುಂದುವರೆಸಬೇಕಾಗಿದೆ.
Line ೪೯ ⟶ ೪೭:
== ಅಂಕಣ ಬರಹಗಾರರು ==
* ವೀರ್ ಸಾಂಘ್ವಿ: ವೀರ್ ಸಾಂಘ್ವಿ ಹಿಂದೂಸ್ತಾನ್ ಟೈಮ್ಸ್ ನ ಮಾಜಿ ಸಂಪಾದಕರಾಗಿದ್ದಾರೆ. ಇವರು ಪ್ರತಿ ಭಾನುವಾರದಂದು ಎರಡು ಅಂಕಣಗಳನ್ನು ಬರೆಯುತ್ತಿದ್ದರು. ಪ್ರಧಾನ ಪತ್ರಿಕೆಗಾಗಿ ''ಕೌಂಟರ್ ಪಾಯಿಂಟ್'' ಎಂಬ ಶೀರ್ಷಿಕೆಯಡಿ ಹಾಗು ವಾರದ ಪುರವಣಿ ಬ್ರಂಚ್ ಗಾಗಿ "ರೂಡ್ ಫುಡ್" ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದರು. ವೀರ್ ಸಾಂಘ್ವಿ, ಮುಖೇಶ್ ಅಂಬಾನಿಯವರ ಹಿತಾಸಕ್ತಿಯನ್ನು ಕಾಪಾಡಲು ಹಿಂದೂಸ್ತಾನ್ ಟೈಮ್ಸ್ ಅನ್ನು ರಾಡಿಯಾಗೇಟ್ ಹಗರಣದ ಚರ್ಚಾವೇದಿಕೆಯಾಗಿ ಬಳಸಿದರು.<ref>{{cite web|url=http://indiatoday.intoday.in/site/Story/120438/India/transcript-radia-and-vir-sanghvi.html |title=Transcript: Radia and Vir Sanghvi |publisher=India Today |date=2010-11-19}}</ref> ಇದರಿಂದಾಗಿ ಪತ್ರಿಕೋದ್ಯಮದ ನೈತಿಕತೆಯ ಪ್ರಶ್ನೆಗಳ ಮೇಲೆ ವ್ಯಾಪಕ ಚರ್ಚೆಗಳು ಆರಂಭವಾದವು. ಇದರೊಂದಿಗೆ ಅನೇಕ ಗಣ್ಯರು ವೀರ್ ಸಾಂಘ್ವಿ ಮತ್ತು ಬರ್ಖಾ ದತ್ತರವರನ್ನು ತೆಗೆದುಹಾಕುವಂತೆ ಮನವಿ ಮಾಡಿದರು.<ref>{{cite web|url=http://www.newspostindia.com/2010-11-20-until-barkha-dutt-vir-sanghvi-resign-boycott-ndtv-hindustan-times |title=Until Barkha Dutt, Vir Sanghvi resign, boycott NDTV & Hindustan Times? |publisher=Newspostindia.com |date= |accessdate=2010-12-03}}</ref> ಅಂತಿಮವಾಗಿ HT ಮೀಡಿಯ ಲಿಮಿಟೆಡ್ ನ ಸಲಹಾ ಸಂಪಾದಕೀಯ ನಿರ್ದೇಶಕರಾಗಿದ್ದ ವೀರ್ ಸಾಂಘ್ವಿಯವರನ್ನು, ಅವರ ಸಂಪಾದಕೀಯ ಹುದ್ದೆಯಿಂದ ಕೆಳಗಿಳಿಸಲಾಯಿತು. ಆದರೆ HT ಮೀಡಿಯಾದ ಸಲಹೆಗಾರರಾಗಿ ಅವರನ್ನು ಮರು ನೇಮಿಸಲಾಯಿತು.<ref>{{cite web|url=http://www.indianexpress.com/news/Vir-Sanghvi-s-designation-changed--he-says-no-link-to-controversy/719776 |title=Vir Sanghvi’s designation changed, he says no link to controversy |publisher=Indian Express|date= |accessdate=2010-12-03}}</ref> ಇವರ ಅಂಕಣಗಳನ್ನು ಕೂಡ ರದ್ದುಪಡಿಸಲಾಯಿತು.
* [[Karan Thapar|ಕರಣ್ ಥಾಪರ್]]: ಪ್ರಸ್ತುತದಲ್ಲಿ ಇನ್ ಫೋಟೈನ್ಮೆಂಟ್ ಟೆಲಿವಿಷನ್ ನ ಅಧ್ಯಕ್ಷರಾಗಿದ್ದು, ಭಾರತದ ಪ್ರಮುಖ ದೂರದರ್ಶನ ವಿಶ್ಲೇಷಕ ಮತ್ತು ಸಂದರ್ಶಕರಲ್ಲಿ ಒಬ್ಬರಾಗಿದ್ದಾರೆ. ಕರಣ್ ಥಾಪರ್ ವಾರದ ಅಂಕಣ "ಸಂಡೇ ಸೆಂಟಿ ಮೆಂಟ್ಸ್" ಅನ್ನು ಬರೆಯುತ್ತಾರೆ.
* ಮಾನಸ್ ಚಕ್ರವರ್ತಿ: ''ಮಿಂಟ್'' ನ ಬಂಡವಾಳ ಮಾರುಕಟ್ಟೆಯ ವಿಶ್ಲೇಷಕರಾಗಿದ್ದಾರೆ. ಭಾನುವಾರದ ದಿನಗಳಂದು ವಾರದ ಅಂಕಣ "ಲೂಸ್ ಕ್ಯಾನನ್" ಅನ್ನೂ ಬರೆಯುತ್ತಾರೆ'.
* ಪೂನಂ ಸಕ್ಸೇನಾ: ಇವರು ''ಹಿಂದೂಸ್ತಾನ್ ಟೈಮ್ಸ್'' ನ ಭಾನುವಾರದ ನಿಯತಕಾಲಿಕೆ ''ಬ್ರಂಚ್'' ನ ಸಂಪಾದಕಿಯಾಗಿದ್ದಾರೆ. ಇವರು ವಾರದ TV ವಿಮರ್ಶಾತ್ಮಕ ಅಂಕಣ "ಸ್ಮಾಲ್ ಸ್ಕ್ರೀನ್" ಅನ್ನು ಬರೆಯುತ್ತಾರೆ.
* ಇಂದ್ರಜಿತ್ ಹಾಜ್ರಾ: ಕಾದಂಬರಿಕಾರ ಮತ್ತು ''ಹಿಂದೂಸ್ತಾನ್ ಟೈಮ್ಸ್'' ನ ಹಿರಿಯ ಸಂಪಾದಕರಾಗಿದ್ದಾರೆ, ಹಜ್ರಾ ವಾರದ ಅಂಕಣ "ರೆಡ್ ಹೆರಿಂಗ್" ಅನ್ನು ಬರೆಯುತ್ತಾರೆ.
* ಸೋನಲ್ ಕಲ್ರಾ: ಲೇಖಕಿ ಮತ್ತು ''HT ಸಿಟಿ'' ಯ ಸಂಪಾದಕಿಯಾಗಿದ್ದಾರೆ. ಇದು ''ಹಿಂದೂಸ್ತಾನ್ ಟೈಮ್ಸ್'' ನ ದಿನನಿತ್ಯದ ಜೀವನಶೈಲಿ ಮತ್ತು ಮನೋರಂಜನೆಯ ಪುರವಣಿಯಾಗಿದೆ. ಇವರು ವಾರದ ಅಂಕಣ "ಎ ಕಾಲ್ಮರ್ ಯು" ಅನ್ನು ಬರೆಯುತ್ತಾರೆ.
* [[
▲* [[ಖುಷ್ವಂತ್ ಸಿಂಗ್|ಖುಷ್ವಂತ್ ಸಿಂಗ್]]: ಇವರು ಸಂಪಾದಕೀಯ ಬರಹಗಾರರಾಗಿದ್ದು, ಇವರ ಅಂಕಣ "ವಿತ್ ಮಾಲೀಸ್ ಟುವರ್ಡ್ಸ್ ಒನ್ ಅಂಡ್ ಆಲ್", ಭಾನುವಾರದ ಆವೃತ್ತಿಯಲ್ಲಿ ಪ್ರಕಟವಾಗುತ್ತದೆ.
* ಬರ್ಖಾ ದತ್ತ: ಪತ್ರಿಕೋದ್ಯಮಿ ಮತ್ತು NDTV ಸಮೂಹ ಸಂಪಾದಕರು. ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗುವ ಅಂಕಣವನ್ನು ಬರೆಯುತ್ತಾರೆ.
* ಕಾದಂಬರಿ ಮುರಳಿ: ಪ್ರಸ್ತುತದಲ್ಲಿ ಮಾಜಿ-ರಾಷ್ಟ್ರೀಯ ಕ್ರೀಡಾ ಸಂಪಾದಕಿಯಾಗಿದ್ದಾರೆ. ಕಾದಂಬರಿ HT ಯೊಳಗೆ ಅನೇಕ ಹುದ್ದೆಗಳನ್ನು ಅಲಂಕರಿಸಿದರು, ಆದರೆ ಹೆಚ್ಚಾಗಿ ರಾಷ್ಟ್ರೀಯ ಕ್ರೀಡಾ ಸಂಪಾದಕಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ವಿಶ್ವದ ಯಾವುದೇ ಪ್ರಮುಖ ವೃತ್ತಪತ್ರಿಕೆಯಲ್ಲಿ ಇಂತಹ ಹುದ್ದೆ ಅಲಂಕರಿಸಿದಂತಹ ಮೊದಲ ಮಹಿಳೆಯಾಗಿದ್ದಾರೆ. ಈಗ ಅವರು ಕ್ರೀಡಾ ವಿವರಗಳನ್ನು ಒಳಗೊಂಡ ಭಾರತದ ಪ್ರಧಾನ ಸಂಪಾದಕಿಯಾಗಿದ್ದಾರೆ.
Line ೮೪ ⟶ ೭೪:
* http://blogs.livehindustan.com (Hindi Blog of Hindustan Times)
{{
[[Category:ಕಲ್ಕತ್ತಾದಲ್ಲಿ ಪ್ರಕಟಗೊಳ್ಳುವ ವೃತ್ತಪತ್ರಿಕೆಗಳು]]▼
[[
[[
[[
[[
[[ವರ್ಗ:ಪತ್ರಿಕೋದ್ಯಮ]]
|